ಹಗಲ ದೀಪಗಳು
- ಎಸ್.ಎಲ್. ಸುರೇಂದ್ರಕುಮಾರ್, ತುಮಕೂರು
[email protected]
ದಾರಿ ದೀಪಗಳು
ನನ್ನ (ಅ)ಂಗಳದಲಿ ಕಾಣದಾಗಿದೆ
ರಾತ್ರಿಯಲು ನೀಲ ಬೆಳಕು.
ಈ ಬುವಿಯ ಬೆಳಗುವ
ರವಿಯ ಕಾಂತಿಯು ಸಾಲದಾಗಿದೆ(ಯೆ)
ನನ್ನೊಳಗೆ ಇರುಳಿನ
ಚಂದಿರನ ಸ್ನೇಹವು ಬೆಳೆದಿದೆ.
ನೋಡುವವರಾರು ಹೇಳುವವರಾರು
ಕೇಳುವವರಾರಿಲ್ಲ ಇಲ್ಲಿ
ನಿನ್ನ ಕತ್ತಲು ನಿನ್ನ ಕರ್ಮ
ಎನ್ನುವವರೆಲ್ಲ ಇಲ್ಲಿ.
ಅಧಿಕಾರಿಗಳೆಲ್ಲ ಅಧಿಕಾರದ
(ಅವನತಿಯ) ಅಮಲಿನಲಿ
ನನ್ನ (ಅ)ಂಗಳ ಅವರಿಗೆ
ಮೂದಲಿಕೆಯಡಿಯಲ್ಲಿ.
ನಾನೇನರುಹನು ಅವರನು,
ಕಾಣಸಿಲ್ಲೊಂದಿಷ್ಟು ಬೆಳಕೆಂದು
ಕೇಳುವೆ ನಾನು ಅಪರಿಮಿತ
ಅವಸಾನದಿಂದ ರಕ್ಷಿ(ಸೆಂದು) ಸಲೆದು.
ಯಾರಿಗು ನಿಲುಕದ
ಯಾರಿಗು ಅರಿಯದ
ಈ ಹಗಲು ದೀಪಗಳೇಕೆ
ಉರಿಯುತಲಿರಬೇಕು.
ಈ ನಭೋ ಮಂಡಲದೊಡೆಯನ
ಮೇಲೇನು ಕಿಚ್ಚಿಹುದೆ
ಈ ಬೆಳಕವನಿಗೇನು
ಕಣ್ಣ ಕುಕ್ಕದು, ಅವನರಿವಿಗು ಇರದು.
ಇದ್ದರು ಅವನರಿವಿಗೆ ಅದು ಅವನ
ಕೂದಳೆಯ ದಶಕೋಟಿಯಾಂದು ಭಾಗ
ನಿಮ್ಮ ನಮ್ಮ ಭ್ರಮೆಗೆ ನಿಲುಕದು
ಇದನು ಕಂಡು ಅವನೊಮ್ಮೆ ನಕ್ಕು ಬಿಡುವನು.
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications