ಇರುಳು
- ಶಿವಮೂರ್ತಿ, ನವದೆಹಲಿ
[email protected]
ಅಸೂಯೆಯಿಂದ ಕಣ್ಮುಚ್ಚಿದ ಹಗಲು
ಜಾರಿಣಿಯರಿಗೆ ಬದುಕು, ಚೋರರಿಗೆ ಬೆಳಕು
ಗೂಬೆಗೆ ಹಗಲಾಗುವುದು ಈ
ಬಣ್ಣವಿದ್ದಂತೆ ವೃದ್ಧರ ಬಿಳಿ ಕೂದಲಿಗೆ
ಆಗಸದಿಂದೀ ನಭದೊಳು ಚೆಲ್ಲಿದ ಕಾಡಿಗೆ
ಕವಿರತ್ನ ಮಾತೃವಿನ ಹರಡಿದ ಸಿರಿಮುಡಿ
ಅವಳ ಕೆಂಗಣ್ಣಿಗೆ ಕರಕಲಾದ ಪುಡಿ ಈ
ಮನದ ಒಂದು ಮೂಲೆಯಾಳಗೆ
ಕನಸನ್ನು ನೆನಪಿಸಿತು ಮಬ್ಬಿನೊಳಗೆ
ಕನಸುಗಳ ಕುದುರೆಯನ್ನೇರಿ ಹಾರಿ ಹೋಗಲು
ಕಾಲವು ಬೀಸಿದ ಬಲೆಯು ಈ
ತಮಮೇ ಕಂಗಳುಗಳಿಗೆ, ಕರ್ಣಗಳಿಗೆ
ತಮಮೇ ಇಂದ್ರಿಯಗಳಿಗೆ, ಕವಚ ಆಹಂಗೆ
ಎಚ್ಚರವಾಗುವುದೇನು? ಮೂರ್ಚೆ ಹೋದ ಜಗವು
ಈ ಭೀಷಣತೆಯಿಂದೆದ್ದು ಬರುವುದೇನು ಹಗಲು
ಇರುಳೆಂದರೇನು? ಬೆಳಕಿನ ನೆರಳು
ಕಾಣಲಾದೀತೇ? ಬೆಳಕಿನಿಂದ
ಬೆಳಕಾಯಿಸೆ ಇರಿದಂತೆ ಅದರ ಕೊರಳು
ಒಳ ಬೆಳಕಿನಿಂದೊಡಿಸಬೇಕು ಈ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications