ವರ್ಷಾರಂಭಕ್ಕೆ ಬೃಹತ್ ಸಂಸ್ಕೃತ ಪುಸ್ತಕ ಮೇಳ
ಸಂಸ್ಕೃತ
ಪುಸ್ತಕ
ಮೇಳದ
ಮುಖ್ಯಾಂಶಗಳು:
*
ಸುಮಾರು
10,000ಕ್ಕೂ
ಹೆಚ್ಚು
ಸಂಸ್ಕೃತ
ವಿದ್ವಾಂಸರು
ಪಾಲ್ಗೊಳ್ಳಲಿದ್ದಾರೆ.
*
ಸುಮಾರು
14
ದೇಶಗಳ
150
ಕ್ಕೂ
ಹೆಚ್ಚು
ಪ್ರಕಾಶಕರು
ಭಾಗವಹಿಸಲಿದ್ದಾರೆ.
*
ಸುಮಾರು
500ಕ್ಕೂ
ಹೆಚ್ಚು
ಹೊಸ
ಪ್ರಕಟನೆಗಳನ್ನು
ಹೊರತರಲಾಗುವುದು.
*
ಮಾಜಿ
ರಾಷ್ಟ್ರಪತಿ
ಎಪಿಜೆ
ಅಬ್ದುಲ್
ಕಲಾಂ
ಅವರಿಂದ
ಪುಸ್ತಕ
ಮೇಳ
ಉದ್ಘಾಟನೆ
*
ಸುಮಾರು
290ಕ್ಕೂ
ಅಧಿಕ
ಸಂಸ್ಕೃತ
ವಿಶ್ವವಿದ್ಯಾಲಯಗಳು
ಪಾಲ್ಗೊಳ್ಳಲಿವೆ.
*
ಗ್ರಾಹಕರು
ಹಳೆಪುಸ್ತಕವನ್ನು
ಕೊಟ್ಟು
ಹೊಸ
ಪುಸ್ತಕವನ್ನು
ಪಡೆಯಬಹುದು.
ವಿನಿಮಯ
ಸಂಸ್ಕೃತಿಗೆ
ಒತ್ತು.
*ಪುಸ್ತಕ
ಪ್ರದರ್ಶನ,
ವಿಮರ್ಶೆ,
ಕಲೆ
ಸಂಸ್ಕೃತಿ
ಪರಂಪರೆ
ವಸ್ತು
ಪ್ರದರ್ಶನ,
ಸಮ್ಮೇಳನಗಳು,
ಕಾರ್ಯಾಗಾರಗಳು
ಇರುತ್ತವೆ.
*
ಖ್ಯಾತ
ಕಲಾವಿದರಿಂದ
ಸಂಸ್ಕೃತ
ಗೀತೆಗಳ
ಗಾಯನ.ನಾಟಕೋತ್ಸವ
ಏರ್ಪಡಿಸಲಾಗಿದೆ.
*
2010
ರ
ನವೆಂಬರ್,
ಡಿಸೆಂಬರ್
ಗಳಲ್ಲಿ1008
ತರಗತಿಗಳನ್ನು
ಆಯೋಜಿಲಾಗಿದೆ.
ಆಯೋಜಕರು: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್, ಕರ್ನಾಟಕ ರಾಜ್ಯ ಸರ್ಕಾರ, ಸಂಸ್ಕೃತ ವಿಶ್ವವಿದ್ಯಾಲಯಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಖೃತ ಭಾರತಿ, ಓರಿಯೆಂಟಲ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ಸ್, ನ್ಯಾಷನಲ್ ಮ್ಯಾನುಸ್ಕ್ರಿಪ್ಟ್ ಮಿಷನ್, ಅಖಿಲ ಭಾರತೀಯ ಸಂಸ್ಕೃತ್ ಪ್ರಕಾಶಕ್ ಸಂಘ್, ಸಂಸ್ಕೃತ್ ಪ್ರಮೋಷನ್ ಫೌಂಡೇಷನ್.
ರಾಷ್ಟ್ರೀಯ ಸಲಹಾ ಸಮಿತಿ: ಜಸ್ಟೀಸ್ ಎಂಎನ್ ವೆಂಕಟಾಚಲಯ್ಯ, ಜಸ್ಟೀಸ್ ಆರ್ ಸಿ ಲಹೋಟಿ, ಜಸ್ಟೀಸ್ ಎಂ ರಾಮಾಜೋಯಿಸ್, ಮಾಜಿ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಮುಂತಾದವರಿದ್ದಾರೆ.
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ:
ಸಂಸ್ಕೃತ
ಭಾರತಿ
'ಅಕ್ಷರಂ',
8
ನೇ
ಅಡ್ಡರಸ್ತೆ,
2
ನೇ
ಹಂತ
ಗಿರಿನಗರ,
ಬೆಂಗಳೂರು-85
ದೂರವಾಣಿ:
+91-80-2672
1052/2672
2576
ಈ
ಮೇಲ್:
[email protected]
/
[email protected]
ವೆಬ್
ತಾಣ:www.samskritbookfair.org