ವರ್ಷಾರಂಭಕ್ಕೆ ಬೃಹತ್ ಸಂಸ್ಕೃತ ಪುಸ್ತಕ ಮೇಳ

ಸಂಸ್ಕೃತ ಪುಸ್ತಕ ಮೇಳದ ಮುಖ್ಯಾಂಶಗಳು:
* ಸುಮಾರು 10,000ಕ್ಕೂ ಹೆಚ್ಚು ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ.
* ಸುಮಾರು 14 ದೇಶಗಳ 150 ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಲಿದ್ದಾರೆ.
* ಸುಮಾರು 500ಕ್ಕೂ ಹೆಚ್ಚು ಹೊಸ ಪ್ರಕಟನೆಗಳನ್ನು ಹೊರತರಲಾಗುವುದು.
* ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಪುಸ್ತಕ ಮೇಳ ಉದ್ಘಾಟನೆ
* ಸುಮಾರು 290ಕ್ಕೂ ಅಧಿಕ ಸಂಸ್ಕೃತ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳಲಿವೆ.
* ಗ್ರಾಹಕರು ಹಳೆಪುಸ್ತಕವನ್ನು ಕೊಟ್ಟು ಹೊಸ ಪುಸ್ತಕವನ್ನು ಪಡೆಯಬಹುದು. ವಿನಿಮಯ ಸಂಸ್ಕೃತಿಗೆ ಒತ್ತು.
*ಪುಸ್ತಕ ಪ್ರದರ್ಶನ, ವಿಮರ್ಶೆ, ಕಲೆ ಸಂಸ್ಕೃತಿ ಪರಂಪರೆ ವಸ್ತು ಪ್ರದರ್ಶನ, ಸಮ್ಮೇಳನಗಳು, ಕಾರ್ಯಾಗಾರಗಳು ಇರುತ್ತವೆ.
* ಖ್ಯಾತ ಕಲಾವಿದರಿಂದ ಸಂಸ್ಕೃತ ಗೀತೆಗಳ ಗಾಯನ.ನಾಟಕೋತ್ಸವ ಏರ್ಪಡಿಸಲಾಗಿದೆ.
* 2010 ರ ನವೆಂಬರ್, ಡಿಸೆಂಬರ್ ಗಳಲ್ಲಿ1008 ತರಗತಿಗಳನ್ನು ಆಯೋಜಿಲಾಗಿದೆ.
ಆಯೋಜಕರು: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್, ಕರ್ನಾಟಕ ರಾಜ್ಯ ಸರ್ಕಾರ, ಸಂಸ್ಕೃತ ವಿಶ್ವವಿದ್ಯಾಲಯಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಖೃತ ಭಾರತಿ, ಓರಿಯೆಂಟಲ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ಸ್, ನ್ಯಾಷನಲ್ ಮ್ಯಾನುಸ್ಕ್ರಿಪ್ಟ್ ಮಿಷನ್, ಅಖಿಲ ಭಾರತೀಯ ಸಂಸ್ಕೃತ್ ಪ್ರಕಾಶಕ್ ಸಂಘ್, ಸಂಸ್ಕೃತ್ ಪ್ರಮೋಷನ್ ಫೌಂಡೇಷನ್.
ರಾಷ್ಟ್ರೀಯ ಸಲಹಾ ಸಮಿತಿ: ಜಸ್ಟೀಸ್ ಎಂಎನ್ ವೆಂಕಟಾಚಲಯ್ಯ, ಜಸ್ಟೀಸ್ ಆರ್ ಸಿ ಲಹೋಟಿ, ಜಸ್ಟೀಸ್ ಎಂ ರಾಮಾಜೋಯಿಸ್, ಮಾಜಿ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಮುಂತಾದವರಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಸಂಸ್ಕೃತ ಭಾರತಿ
'ಅಕ್ಷರಂ', 8 ನೇ ಅಡ್ಡರಸ್ತೆ, 2 ನೇ ಹಂತ
ಗಿರಿನಗರ, ಬೆಂಗಳೂರು-85
ದೂರವಾಣಿ: +91-80-2672 1052/2672 2576
ಈ ಮೇಲ್: [email protected] / [email protected]
ವೆಬ್ ತಾಣ:www.samskritbookfair.org
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications