ವರ್ಷಾರಂಭಕ್ಕೆ ಬೃಹತ್ ಸಂಸ್ಕೃತ ಪುಸ್ತಕ ಮೇಳ

ಸಂಸ್ಕೃತ ಪುಸ್ತಕ ಮೇಳದ ಮುಖ್ಯಾಂಶಗಳು:
* ಸುಮಾರು 10,000ಕ್ಕೂ ಹೆಚ್ಚು ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ.
* ಸುಮಾರು 14 ದೇಶಗಳ 150 ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಲಿದ್ದಾರೆ.
* ಸುಮಾರು 500ಕ್ಕೂ ಹೆಚ್ಚು ಹೊಸ ಪ್ರಕಟನೆಗಳನ್ನು ಹೊರತರಲಾಗುವುದು.
* ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಪುಸ್ತಕ ಮೇಳ ಉದ್ಘಾಟನೆ
* ಸುಮಾರು 290ಕ್ಕೂ ಅಧಿಕ ಸಂಸ್ಕೃತ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳಲಿವೆ.
* ಗ್ರಾಹಕರು ಹಳೆಪುಸ್ತಕವನ್ನು ಕೊಟ್ಟು ಹೊಸ ಪುಸ್ತಕವನ್ನು ಪಡೆಯಬಹುದು. ವಿನಿಮಯ ಸಂಸ್ಕೃತಿಗೆ ಒತ್ತು.
*ಪುಸ್ತಕ ಪ್ರದರ್ಶನ, ವಿಮರ್ಶೆ, ಕಲೆ ಸಂಸ್ಕೃತಿ ಪರಂಪರೆ ವಸ್ತು ಪ್ರದರ್ಶನ, ಸಮ್ಮೇಳನಗಳು, ಕಾರ್ಯಾಗಾರಗಳು ಇರುತ್ತವೆ.
* ಖ್ಯಾತ ಕಲಾವಿದರಿಂದ ಸಂಸ್ಕೃತ ಗೀತೆಗಳ ಗಾಯನ.ನಾಟಕೋತ್ಸವ ಏರ್ಪಡಿಸಲಾಗಿದೆ.
* 2010 ರ ನವೆಂಬರ್, ಡಿಸೆಂಬರ್ ಗಳಲ್ಲಿ1008 ತರಗತಿಗಳನ್ನು ಆಯೋಜಿಲಾಗಿದೆ.
ಆಯೋಜಕರು: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್, ಕರ್ನಾಟಕ ರಾಜ್ಯ ಸರ್ಕಾರ, ಸಂಸ್ಕೃತ ವಿಶ್ವವಿದ್ಯಾಲಯಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಖೃತ ಭಾರತಿ, ಓರಿಯೆಂಟಲ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ಸ್, ನ್ಯಾಷನಲ್ ಮ್ಯಾನುಸ್ಕ್ರಿಪ್ಟ್ ಮಿಷನ್, ಅಖಿಲ ಭಾರತೀಯ ಸಂಸ್ಕೃತ್ ಪ್ರಕಾಶಕ್ ಸಂಘ್, ಸಂಸ್ಕೃತ್ ಪ್ರಮೋಷನ್ ಫೌಂಡೇಷನ್.
ರಾಷ್ಟ್ರೀಯ ಸಲಹಾ ಸಮಿತಿ: ಜಸ್ಟೀಸ್ ಎಂಎನ್ ವೆಂಕಟಾಚಲಯ್ಯ, ಜಸ್ಟೀಸ್ ಆರ್ ಸಿ ಲಹೋಟಿ, ಜಸ್ಟೀಸ್ ಎಂ ರಾಮಾಜೋಯಿಸ್, ಮಾಜಿ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಮುಂತಾದವರಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಸಂಸ್ಕೃತ ಭಾರತಿ
'ಅಕ್ಷರಂ', 8 ನೇ ಅಡ್ಡರಸ್ತೆ, 2 ನೇ ಹಂತ
ಗಿರಿನಗರ, ಬೆಂಗಳೂರು-85
ದೂರವಾಣಿ: +91-80-2672 1052/2672 2576
ಈ ಮೇಲ್: [email protected] / [email protected]
ವೆಬ್ ತಾಣ:www.samskritbookfair.org
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications