ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಫೆಬ್ರವರಿ 18 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. 224 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.
ಕಾಂಗ್ರೆಸ್ನ 80 ಅಭ್ಯರ್ಥಿಗಳ ಪಟ್ಟಿ
ಬೆಂಗಳೂರಿನಲ್ಲಿ ಫೆಬ್ರವರಿ 17ರಂದು ನಡೆದ ಬೃಹತ್ ಸಮಾವೇಶದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಟ್ಟಿ ಅಂತಿಮಗೊಳಿಸಿದ್ದಾರೆ.
ಒಕ್ಕಲಿಗ-ದಲಿತ ಜಾತಿ ಸಮೀಕರಣ : ದೇವೇಗೌಡರ ಚಾಣಾಕ್ಷ ನಡೆ!
ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು?
ಕ್ರಮ ಸಂಖ್ಯೆ | ಜಿಲ್ಲೆ | ಕ್ಷೇತ್ರ |
1 | ಅಥಣಿ | ಗಿರೀಶ್ ಭೂತಾಳೆ |
2 | ಬೆಳಗಾವಿ ಗ್ರಾಮೀಣ | ಶಿವನಗೌಡ ಪಾಟೀಲ್ |
3 | ಬೈಲಹೊಂಗಲ | ಶಂಕರ ಮಾಳಗಿ |
4 | ರಾಮದುರ್ಗ | ಜಾವೆದ್ |
5 | ತೆರದಾಳ | ಬಸವರಾಜು ಕಣ್ಣೂರು |
6 | ಜಮಖಂಡಿ | ತೌಫಿಕ್ |
7 | ಬಾದಾಮಿ | ಹಣುಮಂತ ಮಾವಿನಮರದ್ |
8 | ಮುದ್ದೇಬಿಹಾಳ | ಮಂಗಳಾದೇವಿ ಬಿರಾದಾರ್ |
9 | ಬಸವನ ಬಾಗೇವಾಡಿ | ಅಪ್ಪುಗೌಡ ಪಾಟೀಲ್ ಮನಗುಳಿ |
10 | ನಾಗಠಾಣ | ದೇವಾನಂದ ಚೌಹಾಣ್ |
11 | ಇಂಡಿ | ಬಿ.ಡಿ.ಪಾಟೀಲ್ |
12 | ಸಿಂಧಗಿ | ಮನಗೂಳಿ |
13 | ಜೇವರ್ಗಿ | ಕೇದಾರಲಿಂಗಯ್ಯ |
14 | ಸುರಪುರ | ರಾಜಾ ಕೃಷ್ಣಾ ನಾಯ್ಕ್ |
15 | ಶಹಪೂರ್ | ಅಮೀನ್ ರೆಡ್ಡಿ |
15 | ಸುರಪುರ | ರಾಜಾ ಕೃಷ್ಣಾ ನಾಯ್ಕ್ |
16 | ಯಾದಗಿರಿ | ಎ.ಸಿ.ಕಡಲೂರ್ |
17 | ಗುರುಮಿಠಕಲ್ | ನಾಗನಗೌಡ |
18 | ಚಿಂಚೋಳಿ | ಸುಶೀಲ ಬಾಯಿ ಬಿ ಕೊರವಿ |
19 | ಕಲಬುರಗಿ ದಕ್ಷಿಣ | ಬಸವರಾಜ ದಿಗ್ಗಾವಿ |
20 | ಕಲಬುರಗಿ ಉತ್ತರ | ನಾಸೀರ್ ಉಸ್ತಾದ್ |
21 | ಆಳಂದ | ಸೂರ್ಯಕಾಂತ ಕೊರಳ್ಳಿ |
22 | ಹುಮನಾಬಾದ್ | ನಾಸೀರ್ ಹುಸೇನ್ |
23 | ಬೀದರ್ ದಕ್ಷಿಣ | ಬಂಡೆಪ್ಪ ಕಾಶೆಂಪೂರ್ |
24 | ಮಾನ್ವಿ | ರಾಜಾ ವೆಂಕಟ್ಟಪ್ಪ ನಾಯ್ಕ್ |
25 | ದೇವದುರ್ಗ | ವೆಂಕಟೇಶ್ ಪೂಜಾರಿ |
26 | ಲಿಂಗಸಗೂರು | ಸಿದ್ದು ಬಂಡಿ |
27 | ಮಸ್ಕಿ | ರಾಜಾ ಸೋಮನಾಥ ನಾಯ್ಕ್ |
28 | ಕನಕಗಿರಿ | ಮಂಜುಳಾ ಡಿ.ಎಂ.ರವಿ |
29 | ಯಲಬುರ್ಗಾ | ವೀರಣ್ಣಗೌಡ ಪೊಲೀಸ್ ಪಾಟೀಲ್ |
30 | ಕುಷ್ಟಗಿ | ಶಿವಪ್ಪ ನೀರಾವರಿ |
31 | ಸಿಂಧನೂರು | ನಾಡಗೌಡ |
32 | ನವಲಗುಂದ | ಎಚ್.ಎಚ್.ಕೋನರೆಡ್ಡಿ |
33 | ಕುಂದಗೋಳ | ಮಲ್ಲಿಕಾರ್ಜುನ ಅಕ್ಕಿ |
34 | ಹುಬ್ಬಳ್ಳಿ-ಧಾರವಾಡ | ಸೆಂಟ್ರಲ್ ರಾಜಣ್ಣ ಕೊರವಿ |
35 | ಕಾರವಾರ | ಆನಂದ ಅಸ್ನೋಟಿಕರ್ |
36 | ಕುಮುಟ | ಪ್ರದೀಪ್ ನಾಯ್ಕ್ |
37 | ಭಟ್ಕಳ | ಇನಾಯತ್ ವುಲ್ಲಾ |
38 | ಶಿರಸಿ | ಶಶಿಭೂಷಣ್ ಹೆಗಡೆ |
39 | ಯಲ್ಲಾಪುರ | ರವೀಂದ್ರ ನಾಯಕ್ |
40 | ಹಾವೇರಿ | ಸಂಜಯ್ ಡಾಂಗೆ |
41 | ಹಿರೇಕೆರೂರು | ಸಿದ್ಧಪ್ಪ |
42 | ರಾಣೆಬೆನ್ನೂರು | ಶ್ರೀಪಾದ್ ಸಾಹುಕಾರ್ |
43 | ಸಂಡೂರು | ವಸಂತ ಕುಮಾರ್ |
44 | ಕೂಡ್ಲಿಗಿ | ಎನ್.ಟಿ.ಬೊಮ್ಮಣ್ಣ |
45 | ಮೊಳಕಾಲ್ಮೂರು | ಎತ್ತಿನಹಟ್ಟಿ ಗೌಡರು |
46 | ಚಳ್ಳಕೆರೆ | ರವೀಶ್ |
47 | ಚಿತ್ರದುರ್ಗ | ಕೆ.ಸಿ.ವಿರೇಂದ್ರ |
48 | ಹಿರಿಯೂರು | ಯಶೋಧರ್ |
49 | ಹೊಳಲ್ಕೆರೆ | ಶ್ರೀನಿವಾಸ್ ಗದ್ದಿಗೆ |
50 | ಹರಿಹರ | ಎಚ್.ಎಸ್.ಶಿವಶಂಕರ್ |
51 | ಚನ್ನಗಿರಿ | ಹೂದಿಗೆರೆ ರಮೇಶ್ |
52 | ಮಾಯಾಕೊಂಡ | ಶೀಲಾ ನಾಯ್ಕ್ |
53 | ಶಿವಮೊಗ್ಗ ಗ್ರಾಮಾಂತರ | ಶಾರದಾ ಪೂರ್ಯನಾಯ್ಕ |
54 | ಭದ್ರಾವತಿ | ಅಪ್ಪಾಜಿ ಗೌಡ |
55 | ಶಿವಮೊಗ್ಗ | ನಿರಂಜನ್ |
56 | ತೀರ್ಥಹಳ್ಳಿ | ಆರ್.ಎಂ.ಮಂಜುನಾಥ ಗೌಡ |
57 | ಶಿಕಾರಿಪುರ | ಬಳಿಗಾರ್ |
58 | ಸೊರಬ | ಮಧು ಬಂಗಾರಪ್ಪ |
59 | ಬೈಂದೂರು | ರವಿ ಶೆಟ್ಟಿ |
60 | ಉಡುಪಿ | ಬಿಡ್ತಿ ಗಂಗಾಧರ್ ಭಂಡಾರಿ |
61 | ಶೃಂಗೇರಿ | ವೆಂಕಟೇಶ್ ಗೋವಿಂದೇಗೌಡ |
62 | ಮೂಡಿಗೆರೆ | ಬಿ.ಬಿ.ನಿಂಗಯ್ಯ |
63 | ಚಿಕ್ಕಮಗಳೂರು | ಹರೀಶ್ |
64 | ಕಡೂರು | ವೈ.ಎಸ್.ವಿ.ದತ್ತಾ |
65 | ಚಿಕ್ಕನಾಯಕನಹಳ್ಳಿ | ಸುರೇಶ್ ಬಾಬು |
66 | ತಿಪಟೂರು | ಲೋಕೇಶ್ವ್ರ್ |
67 | ತುರುವೇಕೆರೆ | ಎಂ.ಟಿ.ಕೃಷ್ಣಪ್ಪ |
68 | ಕುಣಿಗಲ್ | ಡಿ.ನಾಗರಾಜಯ್ಯ |
69 | ತುಮಕೂರು ನಗರ | ಗೋವಿಂದರಾಜು |
70 | ತುಮಕೂರು ಗ್ರಾಮಾಂತರ | ಗೌರಿ ಶಂಕರ್ |
71 | ಕೊರಟಗೆರೆ | ಸುಧಾಕರ್ ಲಾಲ್ |
72 | ಗುಬ್ಬಿ | ಶ್ರೀನಿವಾಸ್ (ವಾಸು) |
73 | ಶಿರಾ | ಸತ್ಯನಾರಾಯಣ್ |
74 | ಪಾವಗಡ | ತಿಮ್ಮರಾಯಪ್ಪ |
75 | ಮಧುಗಿರಿ | ವೀರಭದ್ರಯ್ಯ |
76 | ಚಿಕ್ಕಬಳ್ಳಾಪುರ | ಬಚ್ಚೇಗೌಡ |
77 | ಶಿಡ್ಲಘಟ್ಟ | ರಾಜಣ್ಣ |
78 | ಚಿಂತಾಮಣಿ | ಜೆ.ಕೆ.ಕೃಷ್ಣಾರೆಡ್ಡಿ |
79 | ಬಾಗೇಪಲ್ಲಿ | ಮನೋಹರ್ |
80 | ಶ್ರೀನಿವಾಸಪುರ | ವೆಂಕಟಶಿವಾ ರೆಡ್ಡಿ |
81 | ಕೆಜಿಎಫ್ | ಭಕ್ತವತ್ಸಲಂ |
82 | ಬಂಗಾರಪೇಟೆ | ಮಲ್ಲೇಶ್ |
83 | ಮಾಲೂರು | ಮಂಜುನಾಥ ಗೌಡ |
84 | ಕೆ.ಆರ್.ಪುರಂ | ಗೋಪಾಲ್ |
85 | ಬ್ಯಾಟರಾಯನಪುರ | ಚಂದ್ರಣ್ಣ |
86 | ಯಶವಂತಪುರ | ಜವರಾಯಿ ಗೌಡ |
87 | ದಾಸರಹಳ್ಳಿ | ಮಂಜುನಾಥ್ |
88 | ಮಹಾಲಕ್ಷ್ಮೀ ಲೇಔಟ್ | ಗೋಪಾಲಯ್ಯ |
89 | ಹೆಬ್ಬಾಳ | ಹನುಮಂತೇಗೌಡ |
90 | ಸರ್ವಜ್ಞ ನಗರ | ಅನ್ವರ್ ಶರೀಫ್ |
91 | ಗಾಂಧಿ ನಗರ | ನಾರಾಯಣಸ್ವಾಮಿ |
92 | ಬಸವನಗುಡಿ | ಬಾಗೇಗೌಡ |
93 | ಪದ್ಮನಾಭನಗರ | ಗೋಪಾಲ್ |
94 | ಬಿ.ಟಿ.ಎಂ.ಲೇಔಟ್ | ದೇವದಾಸ್ |
95 | ದೇವನಹಳ್ಳಿ | ಪಿಳ್ಳಮುನಿಶಾಮಪ್ಪ |
96 | ದೊಡ್ಡಬಳ್ಳಾಪುರ | ಮುನೇಗೌಡ |
97 | ನೆಲಮಂಗಲ | ಡಾ.ಶ್ರೀನಿವಾಸಮೂರ್ತಿ |
97 | ನೆಲಮಂಗಲ | ಡಾ.ಶ್ರೀನಿವಾಸಮೂರ್ತಿ |
98 | ರಾಮನಗರ | ಎಚ್.ಡಿ.ಕುಮಾರಸ್ವಾಮಿ |
99 | ಮಾಗಡಿ | ಮಂಜು |
100 | ಮಳವಳ್ಳಿ | ಅನ್ನದಾನಿ |
101 | ಮದ್ದೂರು | ಡಿ.ಸಿ.ತಮ್ಮಣ್ಣ |
102 | ಮೇಲುಕೋಟೆ | ಸಿ.ಎಸ್.ಪುಟ್ಟರಾಜು |
103 | ಶ್ರೀರಂಗಪಟ್ಟಣ | ರವೀಂದ್ರ ಶ್ರೀಕಂಠಯ್ಯ |
104 | ಕೆ.ಆರ್.ಪೇಟೆ | ನಾರಾಯಣ ಗೌಡ |
105 | ನಾಗಮಂಗಲ | ಸುರೇಶ್ ಗೌಡ |
106 | ಶ್ರವಣಬೆಳಗೊಳ | ಸಿ.ಎನ್.ಬಾಲಕೃಷ್ಣ |
107 | ಅರಸೀಕೆರೆ | ಶಿವಲಿಂಗೇಗೌಡ |
108 | ಹಾಸನ | ಎಚ್.ಎಸ್.ಪ್ರಕಾಶ್ |
109 | ಹೊಳೆನರಸೀಪುರ | ಎಚ್.ಡಿ.ರೇವಣ್ಣ |
110 | ಅರಕಲಗೋಡು | ಎ.ಟಿ.ರಾಮಸ್ವಾಮಿ |
111 | ಸಕಲೇಶಪುರ | ಎಚ್.ಕೆ.ಕುಮಾರಸ್ವಾಮಿ |
112 | ಬೇಲೂರು | ಲಿಂಗೇಶ್ |
113 | ಮಡಿಕೇರಿ | ಜೀವಿಜಯ |
114 | ವಿರಾಜಪೇಟೆ | ಸಂಕೇತ್ ಪೂವಯ್ಯ |
115 | ಪಿರಿಯಾಪಟ್ಟಣ | ಮಹದೇವ |
116 | ಕೆ.ಆರ್.ನಗರ | ಸಾ.ರಾ.ಮಹೇಶ್ |
117 | ಹುಣಸೂರು | ಎಚ್.ವಿಶ್ವನಾಥ್ |
118 | ಚಾಮುಂಡೇಶ್ವರಿ | ಜಿ.ಟಿ.ದೇವೇಗೌಡ |
119 | ಚಾಮರಾಜ | ಕೆ.ಎಸ್.ರಂಗಪ್ಪ |
120 | ನರಸಿಂಹರಾಜ | ಅಬ್ದುಲ್ಲಾ |
121 | ಕೃಷ್ಣರಾಜ | ಮಲ್ಲೇಶ್ |
122 | ವರುಣಾ | ಅಭಿಶೇಕ್ |
123 | ಎಚ್.ಡಿ.ಕೋಟೆ | ಚಿಕ್ಕಣ್ಣ |
124 | ಮುಳುಬಾಗಿಲು | ಸಮೃದ್ಧಿ ಮಂಜುನಾಥ್ |
125 | ಟಿ.ನರಸೀಪುರ | ಅಶ್ವಿನ್ ಕುಮಾರ್ |
126 | ಹಳಿಯಾಳ | ಕೆ.ಆರ್.ರಮೇಶ್ |
127 | ಅಫಜಲಪುರ | ಗೋವಿಂದಭಟ್ |
128 | ಕನಕಪುರ | ನಾರಾಯಣ ಗೌಡ |
129 | ಬೊಮ್ಮನಹಳ್ಳಿ | ಎನ್.ಸೋಮಶೇಖರ್ |
130 | ಹನೂರು |
ಮಂಜುನಾಥ್ |
131 | ನಂಜನಗೂಡು |
ದಯಾನಂದ |
132 | ಮೂಡಬಿದಿರೆ | ಅಮರನಾಥ ಶೆಟ್ಟಿ |
133 | ಮಂಡ್ಯ | ಎಂ.ಶ್ರೀನಿವಾಸ್ |
134 | ಚನ್ನಪಟ್ಟಣ | ಎಚ್.ಡಿ.ಕುಮಾರಸ್ವಾಮಿ |
135 | ಬೆಂಗಳೂರು ದಕ್ಷಿಣ | ಪ್ರಭಾಕರ ರೆಡ್ಡಿ |
136 | ಜಯನಗರ | ತನ್ವೀರ್ ಅಹಮದ್ |
137 | ಚಿಕ್ಕಪೇಟೆ | ಹೇಮಚಂದ್ರ ಸಾಗರ್ |
138 | ಚಾಮರಾಜಪೇಟೆ | ಅಲ್ತಾಫ್ |
139 | ರಾಜಾಜಿನಗರ | ಜೇಡರಹಳ್ಳಿ ಕೃಷ್ಣಪ್ಪ |
140 | ಶಾಂತಿನಗರ | ಶ್ರೀಧರ್ ರೆಡ್ಡಿ |
141 | ಸಿ.ವಿ.ರಾಮನ್ ನಗರ | ಪಿ.ರಮೇಶ್ |
142 | ಮಲ್ಲೇಶ್ವರಂ |
ಮಧುಸೂದನ್ |
143 | ರಾಜರಾಜೇಶ್ವರಿ ನಗರ | ಜಿ.ಎಚ್.ರಾಮಚಂದ್ರ |
144 | ಗೌರಿಬಿದನೂರು |
ನರಸಿಂಹಮೂರ್ತಿ |
145 | ತರೀಕೆರೆ |
ಶಿವಶಂಕರಪ್ಪ |
146 | ಕುಂದಾಪುರ | ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ |
147 | ದಾವಣಗೆರೆ ದಕ್ಷಿಣ | ಅಮಾನುಲ್ಲಾ ಖಾನ್ |
148 | ದಾವಣಗೆರೆ ಉತ್ತರ | ವಡ್ನಳ್ಳಿ ಶಿವಶಂಕರ್ |
149 | ಜಗಳೂರು |
ದೇವೆಂದ್ರಪ್ಪ |
150 | ಹೊಸದುರ್ಗ | ಶಶುಕುಮಾರ್ |
151 | ಬಳ್ಳಾರಿ ನಗರ | ಇಕ್ಬಾಲ್ ಅಹಮದ್ |
152 | ಬಳ್ಳಾರಿ ಗ್ರಾಮಾಂತರ |
ತಾಯಣ್ಣ |
153 | ಶಿರಗುಪ್ಪ | ಜಿ.ಕೆ.ಹನುಂತಪ್ಪ |
154 | ಕಂಪ್ಲಿ | ಬಿ.ನಾರಾಯಣಪ್ಪ |
155 | ಹಗರಿಬೊಮ್ಮನಹಳ್ಳಿ | ಎಸ್.ಕೃಷ್ಣನಾಯಕ್ |
156 | ಹಡಗಲಿ |
ಪುತ್ರೇಶ್ |
157 | ಶಿಗ್ಗಾವಿ | ಅಶೋಕ್ ಬೇವಿನಮರದ |
158 | ಕಲಘಟಗಿ |
ಸಿಂಬಣ್ಣ |
159 | ನರಗುಂದ | ಗಿರೀಶ್ ಪಾಟೀಲ್ |
160 | ರೋಣ | ರವಿ ದೊಡ್ಡಮೇಟಿ |
161 | ಕೊಪ್ಪಳ |
ಸೈಯದ್ |
162 | ಗಂಗಾವತಿ | ಕರಿಯಣ್ಣ ಸಂಗಾತಿ |
163 | ರಾಯಚೂರು ಗ್ರಾಮೀಣ | ರವಿ ಪಾಟೀಲ್ |
164 | ರಾಯಚೂರು | ಮಹಂತೇಶ್ ಪಾಟೀಲ್ |
165 | ಔರಾದ್ | ಧಾನಾಜಿ ಪಾಟೀಲ್ |
166 | ಭಾಲ್ಕಿ | ಪ್ರಕಾಶ್ ಖಂಡ್ರೆ |
167 | ಬಸವಕಲ್ಯಾಣ | ಪಿ.ಜಿ.ಆರ್.ಸಿಂಧ್ಯಾ |
168 | ಸೇಡಂ |
ಸುನೀತ |
169 | ದೇವರಹಿಪ್ಪರಗಿ | ರಾಜುಗೌಡ ಪಾಟೀಲ್ |
170 | ಹುನಗುಂದ | ಶಿವಣ್ಣ ಗೌಂಡಿ |
171 | ಬೀಳಗಿ | ಸಂಗಪ್ಪ ತಾಂಡಗಲ್ |
172 | ಜಮಖಂಡಿ | ಸದಾಶಿವ ಮಾರುತಿ ಕಳಾಲ |
173 | ಮುಧೋಳ |
ಶಂಕರನಾಯ್ಕ್ |
174 | ಸವದತ್ತಿ | ಡಿ.ಎಫ್.ಪಾಟೀಲ್ |
175 | ಖಾನಾಪುರ | ನಾಸೀರ್ ಭಗವಾನ್ |
176 | ಬೆಳಗಾವಿ ಉತ್ತರ |
ಧರ್ಮರಾಜ್ |
177 | ಯಮಕನಮರಡಿ | ಶಂಕರ್ ಭರಮಗಸ್ತಿ |
178 | ಗೋಕಾಕ್ | ಕರಿಯಪ್ಪ ಲಕ್ಷ್ಮಣ್ ತಲ್ವಾರ್ |
179 | ಹುಕ್ಕೇರಿ | ಎಂ.ಬಿ.ಪಾಟೀಲ್ |
180 | ಕುಡಚಿ | ರಾಜೇಂದ್ರ ಅಣ್ಣಪ್ಪ ಐಹೊಳೆ |
181 | ಕಾಗವಾಡ | ಮೊಗಣ್ಣನವರ್ |
Comments
English summary
Janata Dal (Secular) announced list of 126 candidates out of 224 assembly constituency of state for upcoming Karnataka Assembly elections 2018. JD(S) and the Bahujan Samaj Party (BSP) announced alliance for assembly elections, BSP will contest 20 seats.