ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಕರದಂಟು?

ಕಬ್ಬಿನ ಬೆಳೆಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹದಿನೆಂಟರಲ್ಲಿ ಬಿಜೆಪಿ ಹನ್ನೊಂದು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದರೆ, ಕಾಂಗ್ರೆಸ್ ಉಳಿದ ಏಳು ಕ್ಷೇತ್ರಗಳಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ಈ ಬಾರಿ ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಹದಿನೈದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ಕ್ಲಿಪಿಂಗ್ ನೋಡಿ ಸಿಕ್ಕುಬಿದ್ದಿದ್ದ ಲಕ್ಷ್ಮಣ ಸವದಿ ಶೈಕ್ಷಣಿಕವಾಗಿ ಮುಂದಿರುವ ಅಥಣಿ ಕ್ಷೇತ್ರದಿಂದ, ಬೆಳಗಾವಿ ಜಿಲ್ಲೆಯವರು ಮುಖ್ಯಮಂತ್ರಿಯಾಗಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಉಮೇಶ್ ಕತ್ತಿ ಬಿಜೆಪಿಯಿಂದ, ಯಡಿಯೂರಪ್ಪನವರ ವಿರುದ್ಧ ತೊಡೆತಟ್ಟಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ, ಸಿನೆಮಾ ಕ್ಷೇತ್ರದಲ್ಲಿ ಗೆದ್ದಿರುವ ಆನಂದ ಅಪ್ಪುಗೋಳ್ ಅವರು ಕಿತ್ತೂರು ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. [ಫಲಿತಾಂಶ: ಗೆದ್ದವರು, ಸೋತವರ ವಿವರ]
ವೇಣುಗ್ರಾಮ (ಬಾಂಬೂ ಗ್ರಾಮ) ಎಂದು ಒಂದಾನೊಂದು ಕಾಲದಲ್ಲಿ ಪ್ರಚಲಿತವಿದ್ದ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವೇ ಮತ್ತೆ ಕೊಳಲು ಬಾರಿಸುವುದಾ, ಅಥವಾ ಕಾಂಗ್ರೆಸ್ ಬಿಜೆಪಿಯ ಬಸವಣ್ಣಿ ಬ್ಯಾಂಡ್ ಬಾರಿಸುವುದಾ ಕಾದು ನೋಡಬೇಕು.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 1 | ನಿಪ್ಪಾಣಿ | ಶಶಿಕಲಾ ಜೊಲ್ಲೆ | ಕಾಕಾಸಾಹೇಬ್ ಪಿ. ಪಾಟೀಲ | ಲಕ್ಕನಗೌಡ ಪಾಟೀಲ | ನಿಯಾಜ್ ಗೌಸ್ ಪಠಾಣ್ | ಸುಂದರ್ ಬಿ ಪಾಟೀಲ (ಬಿಎಸ್ಆರ್) |
| 2 | ಚಿಕ್ಕೋಡಿ | ಸಂಗಪ್ಪಗೊಳ್ ಬಿ. ರುದ್ರಪ್ಪ | ಪ್ರಕಾಶ್ ಬಾಬಣ್ಣ ಹುಕ್ಕೇರಿ | ಅಣ್ಣಪ್ಪ ಮಗದುಮ್ | ಸೋಮೇಶ್ ಪಾಟೀಲ | ಸಿದ್ದಪ್ಪ ಹಿಟ್ನಾಳ್ (ಬಿಎಸ್ಆರ್) |
| 3 | ಅಥಣಿ | ಲಕ್ಷ್ಮಣ ಸವದಿ | ಮಹೇಶ್ ಈರನಗೌಡ ಕಮಟಳ್ಳಿ | ಸದಾಶಿವ ಭೂಟಾಳೆ | ಸಂಗನಗೌಡ ಪಾಟೀಲ | ಸಿಕಂದರ್ ರಾವಸಾಬ್ ಮುಲ್ಲಾ (ಬಿಎಸ್ಆರ್) |
| 4 | ಕಾಗವಾಡ | ಭರಮಗೌಡ ಎಚ್ ಕಾಗೆ | ಕಿರಣ್ ಕುಮಾರ್ ಪಾಟೀಲ | ಶ್ರೀಮಂತ ಪಾಟೀಲ | ಅಜೀತ್ ಭರಮಾ ಜೌಗುಲೆ | ಬಿ ದಿವಾಕರ್ (ಬಿಎಸ್ಆರ್) |
| 5 | ಕುಡಚಿ (ಎಸ್ ಸಿ) | ಮಹೇಂದ್ರ ತಮ್ಮಣ್ಣನವರ್ | ಶಾಮ ಭೀಮ ಘಾಟ್ಗೆ | ಶಾಂತಾರಾಂ ಸಣ್ಣಕ್ಕಿ | ಪರಶುರಾಮ್ ಒಡ್ಡರ್ | ಪಿ ರಾಜೀವ್ (ಬಿಎಸ್ಆರ್) |
| 6 | ರಾಯಭಾಗ (ಎಸ್ ಸಿ) | ಐಹೊಳೆ ದುರ್ಯೋಧನ | ಸುಕುಮಾರ್ ಕಿರಣಗಿ | ಬಾಬು ಶಂಕರ್ ಬಾಗೇವಾಡಿ | ಬಾಳಾ ಸಾಹೇಬ್ ಒಡ್ಡರ್ | ಪಾರೀಶ ಶಂಕರ ಸಿಂಘೆ (ಬಿಎಸ್ಆರ್) |
| 7 | ಹುಕ್ಕೇರಿ | ಉಮೇಶ್ ಕತ್ತಿ | ರವಿ ಬಸವರಾಜ ಕರಾಳೆ | ಬಸವರಾಜ ಮಟಗಾರ | ನಿಂಗಪ್ಪ ಬಾರಿಗಿಡದ | ವಿರೂಪಾಕ್ಷಿ ಮರೆಣ್ಣವರ್ |
| 8 | ಅರಭಾವಿ | ಬಾಲಚಂದ್ರ ಜಾರಕಿಹೊಳಿ | ರಾಮಪ್ಪ ಕರಿಯಪ್ಪ ಉಟಗಿ | ಜಿಕೆ ಹಿತ್ತಣಗಿ | ಸುರೇಶ್ ಲಾತೂರು | ಬಸವರಾಜ ಪಾಟೀಲ (ಬಿಎಸ್ಆರ್) |
| 9 | ಗೋಕಾಕ್ | ವಾಸುದೇವ ಸೌತೆಕಾಯಿ | ರಮೇಶ್ ಜಾರಕಿಹೊಳಿ | ಅಶೋಕ್ ಪೂಜಾರಿ | ಉಮೇಶ್ ಬಿ ನಿರ್ವಾಣಿ | ಬಸವಣ್ಣೆಪ್ಪ ಕಂಬಾರ (ಬಿಎಸ್ಆರ್) ಭೀಮಶಿ ಜಾರಕಿಹೊಳಿ (ಪಕ್ಷೇತರ) |
| 10 | ಯಮಕನಮರಡಿ (ಎಸ್ ಟಿ) | ಮಾರುತಿ ಮಲ್ಲಪ್ಪ ಅಷ್ಟಗಿ | ಸತೀಶ್ ಜಾರಕಿಹೊಳಿ | ಎಸ್ಎಸ್ ನಾಯ್ಕ್ | ಡಾ. ವೈ.ಬಿ ನಾಯಕ | *** |
| 11 | ಬೆಳಗಾವಿ ಉತ್ತರ | ಕಿರಣ್ ಜಾಧವ್ | ಫಿರೋಜ್ ನೂರುದ್ದಿನ್ ಸೇಠ್ | ಧರ್ಮರಾಜ್ | ಎಸ್.ಸಿ ಮಾಳಗಿ | ಮೊಹ್ಸೀನ್ ಖಾನ್ |
| 12 | ಬೆಳಗಾವಿ ದಕ್ಷಿಣ | ಅಭಯ ಪಾಟೀಲ | ಅನೀಲ ಮೋಹನರಾವ್ ಪೋತ್ದಾರ | ಬಸವರಾಜ ಜವಳಿ | ಡಾ. ಸಿದ್ದಪ್ಪ ದೊಡ್ಡಮನಿ | ರಮೇಶ್ ಕುಡಚಿ (ಬಿಎಸ್ಆರ್) |
| 13 | ಬೆಳಗಾವಿ ಗ್ರಾಮಾಂತರ | ಸಂಜಯ ಪಾಟೀಲ | ಲಕ್ಷ್ಮೀರವೀಂದ್ರ ಹೆಬ್ಬಾಳಕರ್ | ಅಶೋಕ್ ಗೋವೆಕರ್ | ಸುನಂದಾ ಪಾಟೀಲ | ರಾಮಚಂದ್ರ ಚವ್ಹಾಣ (ಬಿಎಸ್ಆರ್) ಆನಂದಗಡ್ಡ ದೇವರಮಠ(ಪ) |
| 14 | ಖಾನಾಪುರ | ಪ್ರಹ್ಲಾದ ರೇಮಾನಿ | ರಫೀಕ ಖಾನಾಪುರಿ | ನಸೀರ ಭಗವಾನ್ | ಬಾಬುರಾವ್ ದೇಸಾಯಿ | ಅಂಜಲಿ ನಿಂಬಾಳಕರ್(ಪ) |
| 15 | ಕಿತ್ತೂರು | ಸುರೇಶ್ ಮಾರಿಹಾಳ | ಡಿಬಿ ಇನಾಂದಾರ | ಆನಂದ ಅಪ್ಪುಗೋಳ್ | ಬಿಸಿ ಪಾಟೀಲ | ಅಶೋಕ ಕಂಬಿ (ಬಿಎಸ್ಆರ್) |
| 16 | ಬೈಲಹೊಂಗಲ | ಜಗದೀಶ ಮೆಟಗುಡ್ಡ | ಬಸವರಾಜ ಕೌಜಲಗಿ | ಶಂಕರ ಮಾಡಲಗಿ | ವಿಶ್ವನಾಥ ಪಾಟೀಲ | *** |
| 17 | ಸವದತ್ತಿ ಯಲ್ಲಮ್ಮ | ವಿಶ್ವನಾಥ ಮಾಮನಿ (ಆನಂದ) | ರವೀಂದ್ರ ಬಿ. ಎಲಿಗಾರ | ಡಿಬಿ ನಾಯ್ಕ್ | ರಾಜಣ್ಣ ಮಾಮನಿ | ಹನುಮಂತಪ್ಪ ಕಲ್ಲೂರು (ಬಿಎಸ್ಆರ್) |
| 18 | ರಾಮದುರ್ಗ | ಮಹದೇವಪ್ಪ ಯಾದವಾಡ | ಅಶೋಕ್ ಮಹದೇವಪ್ಪ ಪಟ್ಟಣ | ಎಫ್.ಐ ಪಾಟೀಲ | ಪಂಚಗಟ್ಟಿ ಮಠ | ರಮೇಶ ಹಳ್ಳಿ (ಬಿಎಸ್ಆರ್) ಅರವಿಂದ ದಳವಾಯಿ(ಪ) |
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications