215 ಕೋಟಿ ಆಸ್ತಿ ಒಡೆಯ ದೇಶಪಾಂಡೆ ಬಳಿ ವಾಹನಗಳೇ ಇಲ್ಲ!
ಹಳಿಯಾಳ, ಏಪ್ರಿಲ್ 20: ಭಾರೀ ಕೈಗಾರಿಕೆ ಸಚಿವ ಆರ್. ವಿ. ದೇಶಪಾಂಡೆ ಹಳಿಯಾಳ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ಅವರು ಘೋಷಿಸಿದ್ದು ಪತಿ-ಪತ್ನಿ ಸೇರಿ 215.16 ಕೋಟಿ ರೂಪಾಯಿ ಆಸ್ತಿ ಇದೆ ಎಂದಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
215 ಕೋಟಿ ಆಸ್ತಿ ಇದ್ದರೂ ದೇಶಪಾಂಡೆ ಬಳಿಯಲ್ಲಿ ಯಾವುದೇ ವಾಹನಗಳಿಲ್ಲ. ದೇಶಪಾಂಡೆ 15.77 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿದ್ದಾರೆ. ಅವರು ತಮಗೆ ವಾರ್ಷಿಕ 2.93 ಕೋಟಿ ರೂ. ಆದಾಯ ಇರುವುದಾಗಿ ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ಇದಲ್ಲದೆ ತಮ್ಮ ವಿರುದ್ಧ ಯಾವುದೇ ಪ್ರಕರಣಗಳೂ ಬಾಕಿ ಇಲ್ಲ ಎಂದು ದೇಶಪಾಂಡೆ ಅಫಿಡವಿಟ್ ನಲ್ಲಿ ಘೋಷಿಸಿದ್ದಾರೆ.

ಚರಾಸ್ತಿ - 185.00 ಕೋಟಿ ರೂಪಾಯಿ
ಆರ್.ವಿ. ದೇಶಪಾಂಡೆ ಹೆಸರಲ್ಲಿರುವ ಆಸ್ತಿ - 22.70 ಕೋಟಿ ರೂ.
ಪತ್ನಿ ಹೆಸರಲ್ಲಿರುವ ಆಸ್ತಿ - 112.27 ಕೋಟಿ ರೂ
ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 50.03 ಕೋಟಿ ರೂ
ಕೈಯಲ್ಲಿರುವ ನಗದು
ಆರ್.ವಿ. ದೇಶಪಾಂಡೆ ಕೈಯಲ್ಲಿರುವುದು - 3.56 ಲಕ್ಷ ರೂ.
ಪತ್ನಿ ಕೈಯಲ್ಲಿರುವುದು - 2.69 ಲಕ್ಷ ರೂ
ಪತಿ-ಪತ್ನಿ ಜಂಟಿಯಾಗಿ ಕೈಯಲ್ಲಿರುವ ಹಣ - 7.63ಕೋಟಿ ರೂ.
ವಾಹನಗಳು - ಇಲ್ಲ (ಪತಿ, ಪತ್ನಿ, ಜಂಟಿ ಹೆಸರಲ್ಲೂ ಇಲ್ಲ)
ಚಿನ್ನಾಭರಣ
ಆರ್.ವಿ. ದೇಶಪಾಂಡೆ ಬಳಿ ಇರುವ ಚಿನ್ನಾಭರಣದ ಮೌಲ್ಯ - 10.54 ಲಕ್ಷ ರೂ.
ಪತ್ನಿ ಬಳಿ ಇರುವ ಚಿನ್ನಾಭರಣದ ಮೌಲ್ಯ - 2.90 ಕೋಟಿ ರೂ.
ಪತಿ-ಪತ್ನಿ ಜಂಟಿಯಾಗಿ ಹೊಂದಿರುವ ಚಿನ್ನಾಭರಣದ ಮೌಲ್ಯ - 26.99 ಲಕ್ಷ ರೂ.
ಸ್ಥಿರಾಸ್ತಿ - 30.15 ಕೋಟಿ ರೂ.
ಆರ್.ವಿ. ದೇಶಪಾಂಡೆ ಹೆಸರಲ್ಲಿರುವ ಆಸ್ತಿ - ಇಲ್ಲ
ಪತ್ನಿ ಹೆಸರಲ್ಲಿರುವ ಆಸ್ತಿ - 21.74 ಕೋಟಿ ರೂ
ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 8.40 ಕೋಟಿ ರೂ
ಸಾಲ- 15.77 ಕೋಟಿ ರೂ.
ಆರ್.ವಿ. ದೇಶಪಾಂಡೆ ಹೆಸರಲ್ಲಿರುವ ಸಾಲ - 6.01 ಲಕ್ಷ ರೂ.
ಪತ್ನಿ ಹೆಸರಲ್ಲಿರುವ ಆಸ್ತಿ - 2.17 ಕೋಟಿ ರೂ
ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 13.54 ಕೋಟಿ ರೂ
ಸರಕಾರಕ್ಕೆ ಬಾಕಿ ಇರುವ ಪಾವತಿ (ಪತ್ನಿ ಹೆಸರಲ್ಲಿ) - 12.53 ಕೋಟಿ ರೂ.
ವಾರ್ಷಿಕ ಆದಾಯ - 2.93 ಕೋಟಿ ರೂ.
ಆರ್.ವಿ. ದೇಶಪಾಂಡೆ ಆದಾಯ - 22.76 ಲಕ್ಷ ರೂ.
ಪತ್ನಿ ಆದಾಯ - 1.70 ಕೋಟಿ ರೂ
ಪತಿ-ಪತ್ನಿ ಜಂಟಿ ಆದಾಯ - 1.22ಕೋಟಿ ರೂ
ಮಾಡಿರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications