ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು : 2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಕೆಪಿಸಿಸಿ, ಭಾನುವಾರ ರಾತ್ರಿಯಂದು ಪ್ರಕಟಿಸಿದೆ. ಎಲ್ಲಾ 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಅಭ್ಯರ್ಥಿಗಳನ್ನು ಏಕಕಾಲಕ್ಕೆ ಘೋಷಿಸಲಾಗಿದೆ.

ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್ ಈಗ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಮಂಡ್ಯದಿಂದ ಅಂಬರೀಷ್, ಜಯನಗರದಿಂದ ಸೌಮ್ಯ ರೆಡ್ಡಿ, ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ, ಸಾಗರದಿಂದ ಕಾಗೋಡು ತಿಮ್ಮಪ್ಪ ಅವರು ಕಣಕ್ಕಿಳಿಯುತ್ತಿದ್ದಾರೆ.

ಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಬಿಜೆಪಿ 72 ಕ್ಷೇತ್ರಗಳಿಗೆ ತನ್ನ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ ಎರಡನೇ ಪ್ರಕಟಿಸಲು ಮುಂದಾಗಿದೆ. ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೆರಡು ದಿನಗಳಲ್ಲಿ ಮಿಕ್ಕ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

Karnataka Assembly Elections 2018 Congress candidates list

ಕಾಂಗ್ರೆಸ್ಸಿನ 123 ಶಾಸಕರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ ಎಂಬ ಸುದ್ದಿಯಿತ್ತು. ಹಿರಿಯ ಕಾಂಗ್ರೆಸ್ಸಿಗರಿಗೆ. ಮಿಕ್ಕಂತೆ ಸಾವಿರಾರು ಅರ್ಜಿಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೇ ತಿಂಗಳ 12ರಂದು ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬರಲಿದೆ.

ಚುನಾವಣೆ 2018 : ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಚುನಾವಣೆ 2018 : ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ

123 ಹಾಲಿ ಶಾಸಕರು ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ.

ಅಭ್ಯರ್ಥಿಗಳ ಅರ್ಜಿ ಅಯ್ಕೆ ಪರಿಶೀಲಿಸಲು ಪರಮರ್ಶನಾ ಸಮಿತಿ ರಚಿಸಿದ್ದು, ಈ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮುಖ್ಯಸ್ಥರಾಗಿದ್ದಾರೆ.

ಕಾಂಗ್ರೆಸ್ ಸಂಸದರಾದ ತಾಮ್ರಧ್ವಜ್ ಸಾಹು ಹಾಗೂ ಗೌರವ್ ಗೊಗಾಯಿ ಇತರೆ ಸದಸ್ಯರಾಗಿದ್ದಾರೆ. ಈ ಸಮಿತಿ ನೀಡುವ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ, ಎಐಸಿಸಿ ಮುಖಂಡರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಕ್ರಮ ಸಂಖ್ಯೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಹೆಸರು
01 ನಿಪ್ಪಾಣಿ ಕಾಕಾಸಾಹೇಬ್ ಪಾಟೀಲ್
02 ಚಿಕ್ಕೋಡಿ- ಸದಲಗಾ ಗಣೇಶ್ ಹುಕ್ಕೇರಿ
03 ಅಥಣಿ ಮಹೇಶ್ ಈರಣ್ಣಗೌಡ ಕುಮಟಲ್ಲಿ
04 ಕಾಗವಾಡ ಶ್ರೀಮಂತ ಬಾಲಸಾಹೇಬ್ ಪಾಟೀಲ್
05 ಕುಡಚಿ(ಎಸ್ ಸಿ) ಅಮಿತ್ ಶರ್ಮ ಘಾಟ್ಗೆ
06 ರಾಯಭಾಗ(ಎಸ್ ಸಿ) ಪ್ರದೀಪ್ ಕುಮಾರ್ ಮಳಗಿ
07 ಹುಕ್ಕೇರಿ ಎ.ಬಿ ಪಾಟೀಲ್
08 ಅರಬಾವಿ ಅರವಿಂದ್ ಮಹದೇವ್ ರಾವ್ ದಳವಾಯಿ
09 ಗೋಕಾಕ ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
10 ಯಮಕನಮರಡಿ (ಎಸ್ ಟಿ) ಸತೀಶ್ ಎಲ್ ಜಾರಕಿಹೊಳಿ
11 ಬೆಳಗಾವಿ ಉತ್ತರ ಫಿರೋಜ್ ಎನ್ ಸೇಠ್
12 ಬೆಳಗಾವಿ ದಕ್ಷಿಣ ಎಂ. ಡಿ ಲಕ್ಷ್ಮಿ ನಾರಾಯಣ
13 ಬೆಳಗಾವಿ ಗ್ರಾಮೀಣ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್
14 ಖಾನಪುರ ಅಂಜಲಿ ನಿಂಬಾಳ್ಕರ್
15 ಬೈಲಹೊಂಗಲ ಮಹಂತೇಶ್ ಎಸ್ ಕೌಜಲಗಿ
16 ಸವದತ್ತಿ ಎಲ್ಲಮ್ಮ ವಿಶ್ವಾಸ್ ವಸಂತ್ ವೈದ್ಯ
17 ರಾಮದುರ್ಗ ಪಿ.ಎಂ ಅಶೋಕ್
18 ಮುಧೋಳ(ಎಸ್ ಸಿ) ಸತೀಶ್ ಚಿನ್ನಪ್ಪ ಬಂಡಿವದ್ದರ್
19 ತೇರದಾಳ ಉಮಾಶ್ರೀ
20 ಜಮಖಂಡಿ ಸಿದ್ದು ನ್ಯಾಮಗೌಡ
21 ಬೀಳಗಿ ಜೆ.ಟಿ ಪಾಟೀಲ್
22 ಬಾಗಲಕೋಟೆ ಎಚ್. ವೈ. ಮೇಟಿ
23 ಹುನಗುಂದ ವಿಜಯಾನಂದ ಎಸ್ ಕಾಶಪ್ಪನವರ್
24 ಮುದ್ದೇಬಿಹಾಳ ಅಪ್ಪಾಜಿ ನಾಡಗೌಡ
25 ದೇವರ ಹಿಪ್ಪರಗಿ ಬಾಪುಗೌಡ ಎಸ್ ಪಾಟೀಲ್
26 ಬಸವನ ಬಾಗೇವಾಡಿ ಶಿವಾನಂದ ಪಾಟೀಲ್
27 ಬಬಲೇಶ್ವರ ಎಂ.ಬಿ ಪಾಟೀಲ್
28 ಬಿಜಾಪುರ ನಗರ ಅಬ್ದುಲ್ ಹಮೀದ್ ಮುಷ್ರಿಫ್
29 ಇಂಡಿ ಯಶವಂತರಾಯಗೌಡ ವಿ ಪಾಟೀಲ್
30 ಅಫ್ಜಲಪುರ ಎಂ. ವೈ ಪಾಟೀಲ್
31 ಜೇವರ್ಗಿ ಡಾ. ಅಜಯ್ ಸಿಂಗ್
32 ಶಹಾಪುರ(ಎಸ್ ಟಿ) ರಾಜಾ ವೆಂಕಟಪ್ಪ ನಾಯ್ಕ
33 ಸುರಪುರ ಶರಣಬಸಪ್ಪ ದರ್ಶನಾಪುರ
34 ಯಾದಗಿರಿ ಎ.ಬಿ ಮಾಲಕರೆಡ್ಡಿ
35 ಗುರುಮಿಠಕಲ್ ಬಾಬುರಾವ್ ಚಿಂಚನಸೂರ್
36 ಚಿತ್ತಾಪುರ (ಎಸ್ ಸಿ) ಪ್ರಿಯಾಂಕ್ ಖರ್ಗೆ
37 ಸೇಡಂ ಡಾ.ಶರಣ ಪ್ರಕಾಶ್ ಪಾಟೀಲ್
38 ಚಿಂಚೋಳಿ (ಎಸ್ ಸಿ) ಡಾ. ಉಮೇಶ್ ಜಾಧವ್
39 ಗುಲಬರ್ಗಾ ಗ್ರಾಮೀಣ (ಎಸ್ ಸಿ) ವಿಜಯ್ ಕುಮಾರ್ (ರಾಮಕೃಷ್ಣ ಅವರ ಪುತ್ರ)
40 ಗುಲಬರ್ಗಾ ದಕ್ಷಿಣ ಅಲ್ಲಂ ಪ್ರಭು ಪಾಟೀಲ್
41 ಗುಲಬರ್ಗಾ ಉತ್ತರ ಕೆ ಫಾತೀಮಾ(ದಿ. ಖಮರುಲ್ ಇಸ್ಲಾಂ ಪತ್ನಿ)
42 ಆಳಂದ ಬಿ. ಆರ್ ಪಾಟೀಲ್
43 ಬಸವಕಲ್ಯಾಣ ಬಿ. ನಾರಾಯಣ ರಾವ್
44 ಹುಮನಾಬಾದ್ ರಾಜಶೇಖರ್ ಬಿ ಪಾಟೀಲ್
45 ಬೀದರ್ ದಕ್ಷಿಣ ಅಶೋಕ್ ಖೇಣಿ
46 ಬೀದರ್ ರಹೀಂ ಖಾನ್
47 ಭಾಲ್ಕಿ ಈಶ್ವರ್ ಬಿ ಖಂಡ್ರೆ
48 ಔರಾದ್(ಎಸ್ ಸಿ) ವಿಜಯ್ ಕುಮಾರ್
49 ರಾಯಚೂರು ಗ್ರಾಮೀಣ (ಎಸ್ ಟಿ) ಬಸನಗೌಡ
50 ಮಾನ್ವಿ (ಎಸ್ ಟಿ) ಜಿ ಹಂಪಯ್ಯ ನಾಯಕ್
51 ದೇವದುರ್ಗ (ಎಸ್ ಟಿ) ರಾಜಶೇಖರ್ ನಾಯಕ್
52 ಲಿಂಗಸುಗೂರು(ಎಸ್ ಸಿ) ದುರ್ಗಪ್ಪ ಹೂಲಗೆರೆ
53 ಸಿಂಧನೂರು ಹಂಪನಗೌಡ ಬಾದರ್ಲಿ
54 ಮಸ್ಕಿ (ಎಸ್ ಟಿ) ಪ್ರತಾಪ್ ಗೌಡ ಪಾಟೀಲ್
55 ಕುಷ್ಟಗಿ ಅಮರೇಗೌಡ ಪಾಟೀಲ್ ಬಯ್ಯಾಪುರ
56 ಕನಕಗಿರಿ (ಎಸ್ ಸಿ) ಶಿವರಾಜ್ ತಂಗಡಗಿ
57 ಗಂಗಾವತಿ ಇಕ್ಬಾಲ್ ಅನ್ಸಾರಿ
58 ಯಲಬುರ್ಗಾ ಬಸವರಾಜ ರಾಯರೆಡ್ಡಿ
59 ಕೊಪ್ಪಳ ರಾಘವೇಂದ್ರ ಕೆ ಹಿತ್ನಾಳ್
60 ಶಿರಹಟ್ಟಿ (ಎಸ್ ಸಿ) ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ
61 ಗದಗ ಎಚ್. ಕೆ ಪಾಟೀಲ್
62 ರೋಣ ಗುರುಪಾದಗೌಡ ಸಂಗಣಗೌಡ ಪಾಟೀಲ್
63 ನರಗುಂದ ಬಸವರೆಡ್ಡಿ ಯಾವಗಲ್
64 ನವಲಗುಂದ ವಿನೋದ್ ಕೆ ಅಸೂಟಿ
65 ಕುಂದಗೋಳ ಚನ್ನಬಸಪ್ಪ ಶಿವಳ್ಳಿ
66 ಧಾರವಾಡ ವಿನಯ್ ಆರ್ ಕುಲಕರ್ಣಿ
67 ಹುಬ್ಳಿ-ಧಾರವಾಡ ಪೂರ್ವ(ಎಸ್ ಸಿ) ಪ್ರಸಾದ್ ಅಬ್ಬಯ್ಯ
68 ಹುಬ್ಳಿ-ಧಾರವಾಡ ಕೇಂದ್ರ ಡಾ. ಮಹೇಶ್ ಸಿ ನಲವಾಡ್
69 ಹುಬ್ಳಿ-ಧಾರವಾಡ ಪಶ್ಚಿಮ ಮೊಹಮ್ಮದ್ ಇಸ್ಮಾಯಿಲ್ ತಮಟ್ಗಾರ್
70 ಕಲಘಟಗಿ ಸಂತೋಷ್ ಎಲ್ ಲಾಡ್
71 ಹಳಿಯಾಳ ಆರ್ . ವಿ ದೇಶಪಾಂಡೆ
72 ಕಾರವಾರ ಸತೀಶ್ ಸೈಲ್
73 ಕುಮಟಾ ಶಾರದಾ ಮೋಹನ್ ಶೆಟ್ಟಿ
74 ಭಟ್ಕಳ ಮಂಕಾಳ ಸುಬ್ಬಾ ವೈದ್ಯ
75 ಶಿರಸಿ ಭೀಮಣ್ಣ ನಾಯ್ಕ್
76 ಯಲ್ಲಾಪುರ ಶಿವರಾಮ್ ಹೆಬ್ಬಾರ್ ಅರೆಬೈಲ್
77 ಹಾನಗಲ್ ಶ್ರೀನಿವಾಸ್ ಮಾಣೆ
78 ಶಿಗ್ಗಾಂವಿ ಸೈಯದ್ ಅಜೀಂಪೀರ್ ಎಸ್ ಖಾದ್ರಿ
79 ಹಾವೇರಿ (ಎಸ್ ಸಿ) ರುದ್ರಪ್ಪ ಮಾನಪ್ಪ ಲಮಾಣಿ
80 ಬ್ಯಾಡಗಿ ಎಸ್. ಆರ್ ಪಾಟೀಲ್
81 ಹಿರೇಕೆರೂರು ಬಿ. ಸಿ ಪಾಟೀಲ್
82 ರಾಣೆಬೆನ್ನೂರು ಕೆ.ಬಿ ಕೋಳಿವಾಡ
83 ಹಡಗಲಿ (ಎಸ್ ಸಿ) ಪಿ.ಟಿ ಪರಮೇಶ್ವರ ನಾಯ್ಕ್
84 ಹಗರಿ ಬೊಮ್ಮನಹಳ್ಳಿ (ಎಸ್ ಸಿ) ಎಲ್ ಬಿಪಿ ಭೀಮಾನಾಯ್ಕ್
85 ವಿಜಯನಗರ(ಹೊಸಪೇಟೆ) ಆನಂದ್ ಸಿಂಗ್
86 ಕಂಪ್ಲಿ(ಎಸ್ ಟಿ) ಜೆ.ಎನ್ ಗಣೇಶ್
87 ಸಿರಗುಪ್ಪ (ಎಸ್ ಟಿ) ಮುರಳಿ ಕೃಷ್ಣ
88 ಬಳ್ಳಾರಿ (ಎಸ್ ಟಿ) ಬಿ ನಾಗೇಂದ್ರ
89 ಬಳ್ಳಾರಿ ನಗರ ಅನಿಲ್ ಲಾಡ್
90 ಸಂಡೂರು (ಎಸ್ ಟಿ) ಇ. ತುಕಾರಾಮ್
91 ಕೂಡ್ಲಿಗಿ (ಎಸ್ ಟಿ) ರಘು ಗುಜ್ಜಾಲ್
92 ಮೊಳಕಾಲ್ಮೂರು(ಎಸ್ ಟಿ) ಡಾ. ಬಿ ಯೋಗೇಶ್ ಬಾಬು
93 ಚಳ್ಳಕೆರೆ (ಎಸ್ ಟಿ) ಟಿ ರಘುಮೂರ್ತಿ
94 ಚಿತ್ರದುರ್ಗ ಡಾ. ಎಚ್.ಎ ಷಣ್ಮುಗಪ್ಪ
95 ಹಿರಿಯೂರು ಡಿ. ಸುಧಾಕರ್
96 ಹೊಸದುರ್ಗ ಬಿ.ಜಿ ಗೋವಿಂದಪ್ಪ
97 ಹೊಳೆಲ್ಕೆರೆ (ಎಸ್ ಸಿ) ಎಚ್ ಆಂಜನೇಯ
98 ಹರಪನಹಳ್ಳಿ ಎಂ.ಪಿ ರವೀಂದ್ರ
99 ಹರಿಹರ ಎಸ್ ರಾಮಪ್ಪ
100 ದಾವಣಗೆರೆ ಉತ್ತರ ಎಸ್. ಎಸ್ ಮಲ್ಲಿಕಾರ್ಜುನ
101 ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
102 ಮಾಯಕೊಂಡ(ಎಸ್ ಸಿ) ಕೆ.ಎಸ್ ಬಸವರಾಜ್
103 ಚನ್ನಗಿರಿ ವಡ್ನಾಳ್ ರಾಜಣ್ನ
104 ಹೊನ್ನಾಳಿ ಡಿ.ಜಿ ಶಾಂತನಗೌಡ
105 ಶಿವಮೊಗ್ಗ ಗ್ರಾಮೀಣ (ಎಸ್ ಸಿ) ಡಾ. ಎಸ್. ಕೆ ಶ್ರೀನಿವಾಸ್ ಕರಿಯಣ್ಣ
106 ಭದ್ರಾವತಿ ಬಿ. ಕೆ ಸಂಗಮೇಶ್ವರ
107 ಶಿವಮೊಗ್ಗ ಕೆ.ಬಿ ಪ್ರಸನ್ನ ಕುಮಾರ್
108 ತೀರ್ಥಹಳ್ಳಿ ಕಿಮ್ಮನೆ ರತ್ನಾಕರ್
109 ಶಿಕಾರಿಪುರ ಜಿ. ಬಿ ಮಾಲತೇಶ್
110 ಸೊರಬ ರಾಜು ಎಂ ತಲ್ಲೂರ್
111 ಸಾಗರ ಕಾಗೋಡು ತಿಮ್ಮಪ್ಪ
112 ಬೈಂದೂರು ಕೆ ಗೋಪಾಲ ಪೂಜಾರಿ
113 ಕುಂದಾಪುರ ರಾಕೇಶ್ ಮೈಲಿ
114 ಉಡುಪಿ ಪ್ರಮೋದ್ ಮಧ್ವರಾಜ್
115 ಕಾಪು ವಿನಯ್ ಕುಮಾರ್ ಸೊರಕೆ
116 ಕಾರ್ಕಳ ಎಚ್ ಗೋಪಾಲ ಭಂಡಾರಿ
117 ಶೃಂಗೇರಿ ಟಿ. ಡಿ ರಾಜೇಗೌಡ
118 ಮೂಡಿಗೆರೆ (ಎಸ್ ಸಿ) ಮೋಟಮ್ಮ
119 ಚಿಕ್ಕಮಗಳೂರು ಬಿ.ಎಲ್ ಶಂಕರ್
120 ತರೀಕೆರೆ ಎಸ್.ಎಂ ನಾಗರಾಜ್
121 ಕಡೂರು ಕೆ.ಎಸ್ ಆನಂದ್
122 ಚಿಕ್ಕನಾಯಕನಹಳ್ಳಿ ಸಂತೋಷ್ ಜಯಚಂದ್ರ
123 ತುರುವೇಕೆರೆ ರಂಗಪ್ಪ ಟಿ ಚೌಧರಿ
124 ಕುಣಿಗಲ್ ಡಾ. ಎಚ್. ಡಿ ರಂಗನಾಥ್
125 ತುಮಕೂರು ನಗರ ಡಾ. ರಫೀಕ್ ಅಹ್ಮದ್ ಎಸ್
126 ತುಮಕೂರು ಗ್ರಾಮೀಣ ಆರ್ . ಎಸ್ ರವಿಕುಮಾರ್
127 ಕೊರಟಗೆರೆ (ಎಸ್ ಸಿ) ಡಾ. ಜಿ ಪರಮೇಶ್ವರ
128 ಗುಬ್ಬಿ ಕುಮಾರ್ ಕೆ
129 ಸಿರಾ ಟಿ.ಬಿ ಜಯಚಂದ್ರ
130 ಪಾವಗಡ (ಎಸ್ ಸಿ) ವೆಂಕಟರಮಣಪ್ಪ
131 ಮಧುಗಿರಿ ಕ್ಯಾತಸಂದ್ರ ಎನ್ ರಾಜಣ್ಣ
132 ಗೌರಿಬಿದನೂರು ಎನ್. ಎಚ್ ಶಿವಶಂಕರರೆಡ್ಡಿ
133 ಬಾಗೇಪಲ್ಲಿ ಎಸ್. ಎನ್ ಸುಬ್ಬಾರೆಡ್ಡಿ
134 ಚಿಕ್ಕಬಳ್ಳಾಪುರ ಡಾ. ಕೆ ಸುಧಾಕರ್
135 ಶಿಡ್ಲಘಟ್ಟ ವಿ ಮುನಿಯಪ್ಪ
136 ಚಿಂತಾಮಣಿ ವಾಣಿ ಕೃಷ್ಣಾರೆಡ್ಡಿ
137 ಶ್ರೀನಿವಾಸಪುರ ಕೆ. ಆರ್ ರಮೇಶ್ ಕುಮಾರ್
138 ಮುಳಬಾಗಿಲು (ಎಸ್ ಸಿ) ಜಿ ಮಂಜುನಾಥ್
139 ಕೆಜಿಎಫ್ (ಎಸ್ ಸಿ) ರೂಪಾ ಶಶಿಧರ್
140 ಬಂಗಾರಪೇಟೆ (ಎಸ್ ಸಿ) ಕೆ.ಎಂ ನಾರಾಯಣಸ್ವಾಮಿ
141 ಕೋಲಾರ ಸೈಯದ್ ಜಮೀರ್ ಪಾಶ
142 ಮಾಲೂರು ಕೆ. ವೈ ನಂಜೇಗೌಡ
143 ಯಲಹಂಕ ಎಂ.ಎನ್ ಗೋಪಾಲಕೃಷ್ಣ
144 ಕೆ.ಆರ್ ಪುರ ಬಿ. ಎ ಬಸವರಾಜ
145 ಬ್ಯಾಟರಾಯನಪುರ ಕೃಷ್ಣಭೈರೇಗೌಡ
146 ಯಶವಂತಪುರ ಎಸ್. ಟಿ ಸೋಮಶೇಖರ್
147 ರಾಜರಾಜೇಶ್ವರಿನಗರ ಮುನಿರತ್ನ
148 ದಾಸರಹಳ್ಳಿ ಪಿ.ಎನ್ ಕೃಷ್ಣಮೂರ್ತಿ
149 ಮಹಾಲಕ್ಷ್ಮಿ ಲೇಔಟ್ ಎಚ್ ಎಸ್ ಮಂಜುನಾಥ್
150 ಹೆಬ್ಬಾಳ ಬಿ.ಎಸ್ ಸುರೇಶ್
151 ಪುಲಕೇಶಿ ನಗರ(ಎಸ್ ಸಿ) ಅಖಂಡ ಶ್ರೀನಿವಾಸಮೂರ್ತಿ
152 ಸರ್ವಜ್ಞ ನಗರ ಕೆ. ಜೆ ಜಾರ್ಜ್
153 ಸಿ. ವಿ ರಾಮನ್ ನಗರ(ಎಸ್ ಸಿ) ಸಂಪತ್ ರಾಜ್
154 ಶಿವಾಜಿನಗರ ರೋಷನ್ ಬೇಗ್
155 ಗಾಂಧಿನಗರ ದಿನೇಶ್ ಗುಂಡೂರಾವ್
156 ರಾಜಾಜಿನಗರ ಜಿ ಪದ್ಮಾವತಿ
157 ಗೋವಿಂದರಾಜ ನಗರ ಪ್ರಿಯಾಕೃಷ್ಣ
158 ವಿಜಯನಗರ ಎಂ ಕೃಷ್ಣಪ್ಪ
159 ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್
160 ಚಿಕ್ಕಪೇಟೆ ಆರ್. ವಿ ದೇವರಾಜ್
161 ಬಸವನಗುಡಿ ಎಂ. ಬೋರೇಗೌಡ
162 ಬಿ. ಟಿ.ಎಂ ಲೇ ಔಟ್ ರಾಮಲಿಂಗಾರೆಡ್ಡಿ
163 ಜಯನಗರ ಸೌಮ್ಯ ಆರ್
164 ಮಹದೇವಪುರ (ಎಸ್ ಸಿ) ಎ. ಸಿ ಶಿವಣ್ಣ
165 ಬೊಮ್ಮನಹಳ್ಳಿ ಸುಷ್ಮಾ ರಾಜಗೋಪಾಲ ರೆಡ್ಡಿ
166 ಬೆಂಗಳೂರು ದಕ್ಷಿಣ ಆರ್. ಕೆ ರಮೇಶ್
167 ಆನೇಕಲ್ (ಎಸ್ ಸಿ) ಶಿವಣ್ಣ ಬಿ
168 ಹೊಸಕೋಟೆ ಎನ್ ನಾಗರಾಜು(ಎಂಟಿಬಿ)
169 ದೇವನಹಳ್ಳಿ (ಎಸ್ ಸಿ) ವೆಂಕಟಸ್ವಾಮಿ
170 ದೊಡ್ಡಬಳ್ಳಾಪುರ ಟಿ ವೆಂಕಟರಮಣಯ್ಯ
171 ನೆಲಮಂಗಲ (ಎಸ್ ಸಿ) ಆರ್ ನಾರಾಯಣಸ್ವಾಮಿ
172 ಮಾಗಡಿ ಎಚ್.ಸಿ ಬಾಲಕೃಷ್ಣ
173 ರಾಮನಗರಂ ಎಚ್. ಎ ಇಕ್ಬಾಲ್ ಹುಸೇನ್
174 ಕನಕಪುರ ಡಿ.ಕೆ ಶಿವಕುಮಾರ್
175 ಚನ್ನಪಟ್ಟಣ ಎಚ್.ಎಂ ರೇವಣ್ಣ
176 ಮಳವಳ್ಳಿ (ಎಸ್ ಸಿ) ಪಿ.ಎಂ ನರೇಂದ್ರಸ್ವಾಮಿ
177 ಮದ್ದೂರು ಜಿ. ಎಂ. ಮಧು
178 ಮಂಡ್ಯ ಅಂಬರೀಷ್
179 ಶ್ರೀರಂಗಪಟ್ಟಣ ರಮೇಶ್ ಬಾಬು ಬಂಡಿಸಿದ್ದೇಗೌಡ
180 ನಾಗಮಂಗಲ ಚೆಲುವರಾಯಸ್ವಾಮಿ
181 ಕೃಷ್ಣರಾಜಪೇಟೆ ಕೆ.ಬಿ ಚಂದ್ರಶೇಖರ್
182 ಶ್ರವಣಬೆಳಗೊಳ ಸಿ.ಎಸ್ ಪುಟ್ಟೇಗೌಡ
183 ಅರಸೀಕೆರೆ ಜಿ. ಬಿ ಶಶಿಧರ
184 ಬೇಲೂರು ಕೀರ್ತನಾ ರುದ್ರೇಶ್ ಗೌಡ
185 ಹಾಸನ ಮಹೇಶ್ ಎಚ್.ಕೆ
186 ಹೊಳೆನರಸೀಪುರ ಮಂಜೇಗೌಡ
187 ಅರಕಲಗೂಡು ಎ. ಮಂಜು
188 ಸಕಲೇಶಪುರ (ಎಸ್ ಸಿ) ಸಿದ್ದಯ್ಯ(ನಿವೃತ್ತ ಐಎಎಸ್)
189 ಬೆಳ್ತಂಗಡಿ ಕೆ ವಸಂತ ಬಂಗೇರ
190 ಮೂಡಬಿದಿರಿ ಕೆ ಅಭಯಚಂದ್ರ ಜೈನ್
191 ಮಂಗಳೂರು ನಗರ ಉತ್ತರ ಬಿ.ಎ ಮೊಯೀನ್ದೀನ್ ಬಾವಾ
192 ಮಂಗಳೂರು ನಗರ ದಕ್ಷಿಣ ಜಾನ್ ರಿಚರ್ಡ್ ಲೊಬೊ
193 ಮಂಗಳೂರು ಯು.ಟಿ ಅಬ್ದುಲ್ ಖಾದರ್
194 ಬಂಟ್ವಾಳ ಬಿ ರಮಾನಾಥ್ ರೈ
195 ಪುತ್ತೂರು ಶಕುಂತಳಾ ಟಿ ಶೆಟ್ಟಿ
196 ಸುಳ್ಯ (ಎಸ್ ಸಿ) ಡಾ. ಬಿ ರಘು
197 ವಿರಾಜಪೇಟೆ ಸಿ.ಎಸ್ ಅರುಣ ಮಾಚಯ್ಯ
198 ಪಿರಿಯಾಪಟ್ಟಣ ಕೆ ವೆಂಕಟೇಶ್
199 ಕೃಷ್ಣರಾಜನಗರ ಡಿ ರವಿಶಂಕರ್
200 ಹುಣಸೂರು ಎಚ್. ಪಿ ಮಂಜುನಾಥ್
201 ಹೆಗ್ಗಡದೇವನಕೋಟೆ (ಎಸ್ ಟಿ) ಅನಿಲ್ ಕುಮಾರ್ ಸಿ
202 ನಂಜನಗೂಡು (ಎಸ್ ಸಿ) ಕಳಲೆ ಎನ್ ಕೇಶವಮೂರ್ತಿ
203 ಚಾಮುಂಡೇಶ್ವರಿ ಸಿದ್ದರಾಮಯ್ಯ
204 ಕೃಷ್ಣರಾಜ ಎಂ. ಕೆ ಸೋಮಶೇಖರ್
205 ಚಾಮರಾಜ ವಾಸು
206 ನರಸಿಂಹರಾಜ ತನ್ವೀರ್ ಸೇಠ್
207 ವರುಣಾ ಡಾ. ಯತೀಂದ್ರ
208 ಟಿ ನರಸೀಪುರ(ಎಸ್ ಸಿ) ಎಚ್. ಸಿ ಮಹದೇವಪ್ಪ
209 ಹನೂರು ಆರ್ ನರೇಂದ್ರ
210 ಕೊಳ್ಳೇಗಾಲ(ಎಸ್ ಸಿ) ಎ. ಆರ್ ಕೃಷ್ಣಮೂರ್ತಿ
211 ಚಾಮರಾಜನಗರ ಪುಟ್ಟರಂಗ ಶೆಟ್ಟಿ
212 ಗುಂಡ್ಲುಪೇಟೆ ಡಾ. ಎಂ. ಸಿ ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್)
213 ಕಿತ್ತೂರು ಡಾ. ಬಿ ಇನಾಂದರ್

214

ಬಾದಾಮಿ ಸಿದ್ದರಾಮಯ್ಯ
215 ನಾಗಠಾಣ(ಎಸ್ ಸಿ) ವಿಠಲ್ ಧೊಂಡಿಬಾ ಕಟಕದೊಂಡ
216 ಸಿಂದಗಿ ಮಲ್ಲಣ್ಣ ನಾಗಣ್ಣ ಸಾಲಿ
217 ರಾಯಚೂರು ಸೈಯದ್ ಯಾಸಿನ್
218 ಜಗಳೂರು (ಎಸ್ ಟಿ) ಎಚ್. ಪಿ ರಾಜೇಶ್
219 ತಿಪಟೂರು ಕೆ ಷಡಕ್ಷರಿ
220 ಮಲ್ಲೇಶ್ವರಂ ಕೆಂಗಲ್ ಶ್ರೀಪಾದ ರೇಣು
221 ಶಾಂತಿನಗರ ಎನ್. ಎ ಹ್ಯಾರೀಸ್
222 ಪದ್ಮನಾಭನಗರ ಎಂ ಶ್ರೀನಿವಾಸ್
223 ಮಡಿಕೇರಿ ಕೆ.ಪಿ ಚಂದ್ರಕಲಾ (ಎಚ್. ಎಸ್ ಚಂದ್ರಮೌಳಿ)
English summary
KPCC today(April 15) announced official list of candidates for Karnataka assembly elections 2018. The state assembly polls on 12th May and results will be declared on May 15, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X