ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು : 2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಕೆಪಿಸಿಸಿ, ಭಾನುವಾರ ರಾತ್ರಿಯಂದು ಪ್ರಕಟಿಸಿದೆ. ಎಲ್ಲಾ 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಅಭ್ಯರ್ಥಿಗಳನ್ನು ಏಕಕಾಲಕ್ಕೆ ಘೋಷಿಸಲಾಗಿದೆ.
ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್ ಈಗ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಮಂಡ್ಯದಿಂದ ಅಂಬರೀಷ್, ಜಯನಗರದಿಂದ ಸೌಮ್ಯ ರೆಡ್ಡಿ, ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ, ಸಾಗರದಿಂದ ಕಾಗೋಡು ತಿಮ್ಮಪ್ಪ ಅವರು ಕಣಕ್ಕಿಳಿಯುತ್ತಿದ್ದಾರೆ.
ಬಿಜೆಪಿ 72 ಕ್ಷೇತ್ರಗಳಿಗೆ ತನ್ನ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ ಎರಡನೇ ಪ್ರಕಟಿಸಲು ಮುಂದಾಗಿದೆ. ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೆರಡು ದಿನಗಳಲ್ಲಿ ಮಿಕ್ಕ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಕಾಂಗ್ರೆಸ್ಸಿನ 123 ಶಾಸಕರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ ಎಂಬ ಸುದ್ದಿಯಿತ್ತು. ಹಿರಿಯ ಕಾಂಗ್ರೆಸ್ಸಿಗರಿಗೆ. ಮಿಕ್ಕಂತೆ ಸಾವಿರಾರು ಅರ್ಜಿಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೇ ತಿಂಗಳ 12ರಂದು ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬರಲಿದೆ.
123 ಹಾಲಿ ಶಾಸಕರು ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ.
ಅಭ್ಯರ್ಥಿಗಳ ಅರ್ಜಿ ಅಯ್ಕೆ ಪರಿಶೀಲಿಸಲು ಪರಮರ್ಶನಾ ಸಮಿತಿ ರಚಿಸಿದ್ದು, ಈ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮುಖ್ಯಸ್ಥರಾಗಿದ್ದಾರೆ.
ಕಾಂಗ್ರೆಸ್ ಸಂಸದರಾದ ತಾಮ್ರಧ್ವಜ್ ಸಾಹು ಹಾಗೂ ಗೌರವ್ ಗೊಗಾಯಿ ಇತರೆ ಸದಸ್ಯರಾಗಿದ್ದಾರೆ. ಈ ಸಮಿತಿ ನೀಡುವ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ, ಎಐಸಿಸಿ ಮುಖಂಡರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
| ಕ್ರಮ ಸಂಖ್ಯೆ | ವಿಧಾನಸಭಾ ಕ್ಷೇತ್ರ | ಅಭ್ಯರ್ಥಿ ಹೆಸರು |
| 01 | ನಿಪ್ಪಾಣಿ | ಕಾಕಾಸಾಹೇಬ್ ಪಾಟೀಲ್ |
| 02 | ಚಿಕ್ಕೋಡಿ- ಸದಲಗಾ | ಗಣೇಶ್ ಹುಕ್ಕೇರಿ |
| 03 | ಅಥಣಿ | ಮಹೇಶ್ ಈರಣ್ಣಗೌಡ ಕುಮಟಲ್ಲಿ |
| 04 | ಕಾಗವಾಡ | ಶ್ರೀಮಂತ ಬಾಲಸಾಹೇಬ್ ಪಾಟೀಲ್ |
| 05 | ಕುಡಚಿ(ಎಸ್ ಸಿ) | ಅಮಿತ್ ಶರ್ಮ ಘಾಟ್ಗೆ |
| 06 | ರಾಯಭಾಗ(ಎಸ್ ಸಿ) | ಪ್ರದೀಪ್ ಕುಮಾರ್ ಮಳಗಿ |
| 07 | ಹುಕ್ಕೇರಿ | ಎ.ಬಿ ಪಾಟೀಲ್ |
| 08 | ಅರಬಾವಿ | ಅರವಿಂದ್ ಮಹದೇವ್ ರಾವ್ ದಳವಾಯಿ |
| 09 | ಗೋಕಾಕ | ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ |
| 10 | ಯಮಕನಮರಡಿ (ಎಸ್ ಟಿ) | ಸತೀಶ್ ಎಲ್ ಜಾರಕಿಹೊಳಿ |
| 11 | ಬೆಳಗಾವಿ ಉತ್ತರ | ಫಿರೋಜ್ ಎನ್ ಸೇಠ್ |
| 12 | ಬೆಳಗಾವಿ ದಕ್ಷಿಣ | ಎಂ. ಡಿ ಲಕ್ಷ್ಮಿ ನಾರಾಯಣ |
| 13 | ಬೆಳಗಾವಿ ಗ್ರಾಮೀಣ | ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್ |
| 14 | ಖಾನಪುರ | ಅಂಜಲಿ ನಿಂಬಾಳ್ಕರ್ |
| 15 | ಬೈಲಹೊಂಗಲ | ಮಹಂತೇಶ್ ಎಸ್ ಕೌಜಲಗಿ |
| 16 | ಸವದತ್ತಿ ಎಲ್ಲಮ್ಮ | ವಿಶ್ವಾಸ್ ವಸಂತ್ ವೈದ್ಯ |
| 17 | ರಾಮದುರ್ಗ | ಪಿ.ಎಂ ಅಶೋಕ್ |
| 18 | ಮುಧೋಳ(ಎಸ್ ಸಿ) | ಸತೀಶ್ ಚಿನ್ನಪ್ಪ ಬಂಡಿವದ್ದರ್ |
| 19 | ತೇರದಾಳ | ಉಮಾಶ್ರೀ |
| 20 | ಜಮಖಂಡಿ | ಸಿದ್ದು ನ್ಯಾಮಗೌಡ |
| 21 | ಬೀಳಗಿ | ಜೆ.ಟಿ ಪಾಟೀಲ್ |
| 22 | ಬಾಗಲಕೋಟೆ | ಎಚ್. ವೈ. ಮೇಟಿ |
| 23 | ಹುನಗುಂದ | ವಿಜಯಾನಂದ ಎಸ್ ಕಾಶಪ್ಪನವರ್ |
| 24 | ಮುದ್ದೇಬಿಹಾಳ | ಅಪ್ಪಾಜಿ ನಾಡಗೌಡ |
| 25 | ದೇವರ ಹಿಪ್ಪರಗಿ | ಬಾಪುಗೌಡ ಎಸ್ ಪಾಟೀಲ್ |
| 26 | ಬಸವನ ಬಾಗೇವಾಡಿ | ಶಿವಾನಂದ ಪಾಟೀಲ್ |
| 27 | ಬಬಲೇಶ್ವರ | ಎಂ.ಬಿ ಪಾಟೀಲ್ |
| 28 | ಬಿಜಾಪುರ ನಗರ | ಅಬ್ದುಲ್ ಹಮೀದ್ ಮುಷ್ರಿಫ್ |
| 29 | ಇಂಡಿ | ಯಶವಂತರಾಯಗೌಡ ವಿ ಪಾಟೀಲ್ |
| 30 | ಅಫ್ಜಲಪುರ | ಎಂ. ವೈ ಪಾಟೀಲ್ |
| 31 | ಜೇವರ್ಗಿ | ಡಾ. ಅಜಯ್ ಸಿಂಗ್ |
| 32 | ಶಹಾಪುರ(ಎಸ್ ಟಿ) | ರಾಜಾ ವೆಂಕಟಪ್ಪ ನಾಯ್ಕ |
| 33 | ಸುರಪುರ | ಶರಣಬಸಪ್ಪ ದರ್ಶನಾಪುರ |
| 34 | ಯಾದಗಿರಿ | ಎ.ಬಿ ಮಾಲಕರೆಡ್ಡಿ |
| 35 | ಗುರುಮಿಠಕಲ್ | ಬಾಬುರಾವ್ ಚಿಂಚನಸೂರ್ |
| 36 | ಚಿತ್ತಾಪುರ (ಎಸ್ ಸಿ) | ಪ್ರಿಯಾಂಕ್ ಖರ್ಗೆ |
| 37 | ಸೇಡಂ | ಡಾ.ಶರಣ ಪ್ರಕಾಶ್ ಪಾಟೀಲ್ |
| 38 | ಚಿಂಚೋಳಿ (ಎಸ್ ಸಿ) | ಡಾ. ಉಮೇಶ್ ಜಾಧವ್ |
| 39 | ಗುಲಬರ್ಗಾ ಗ್ರಾಮೀಣ (ಎಸ್ ಸಿ) | ವಿಜಯ್ ಕುಮಾರ್ (ರಾಮಕೃಷ್ಣ ಅವರ ಪುತ್ರ) |
| 40 | ಗುಲಬರ್ಗಾ ದಕ್ಷಿಣ | ಅಲ್ಲಂ ಪ್ರಭು ಪಾಟೀಲ್ |
| 41 | ಗುಲಬರ್ಗಾ ಉತ್ತರ | ಕೆ ಫಾತೀಮಾ(ದಿ. ಖಮರುಲ್ ಇಸ್ಲಾಂ ಪತ್ನಿ) |
| 42 | ಆಳಂದ | ಬಿ. ಆರ್ ಪಾಟೀಲ್ |
| 43 | ಬಸವಕಲ್ಯಾಣ | ಬಿ. ನಾರಾಯಣ ರಾವ್ |
| 44 | ಹುಮನಾಬಾದ್ | ರಾಜಶೇಖರ್ ಬಿ ಪಾಟೀಲ್ |
| 45 | ಬೀದರ್ ದಕ್ಷಿಣ | ಅಶೋಕ್ ಖೇಣಿ |
| 46 | ಬೀದರ್ | ರಹೀಂ ಖಾನ್ |
| 47 | ಭಾಲ್ಕಿ | ಈಶ್ವರ್ ಬಿ ಖಂಡ್ರೆ |
| 48 | ಔರಾದ್(ಎಸ್ ಸಿ) | ವಿಜಯ್ ಕುಮಾರ್ |
| 49 | ರಾಯಚೂರು ಗ್ರಾಮೀಣ (ಎಸ್ ಟಿ) | ಬಸನಗೌಡ |
| 50 | ಮಾನ್ವಿ (ಎಸ್ ಟಿ) | ಜಿ ಹಂಪಯ್ಯ ನಾಯಕ್ |
| 51 | ದೇವದುರ್ಗ (ಎಸ್ ಟಿ) | ರಾಜಶೇಖರ್ ನಾಯಕ್ |
| 52 | ಲಿಂಗಸುಗೂರು(ಎಸ್ ಸಿ) | ದುರ್ಗಪ್ಪ ಹೂಲಗೆರೆ |
| 53 | ಸಿಂಧನೂರು | ಹಂಪನಗೌಡ ಬಾದರ್ಲಿ |
| 54 | ಮಸ್ಕಿ (ಎಸ್ ಟಿ) | ಪ್ರತಾಪ್ ಗೌಡ ಪಾಟೀಲ್ |
| 55 | ಕುಷ್ಟಗಿ | ಅಮರೇಗೌಡ ಪಾಟೀಲ್ ಬಯ್ಯಾಪುರ |
| 56 | ಕನಕಗಿರಿ (ಎಸ್ ಸಿ) | ಶಿವರಾಜ್ ತಂಗಡಗಿ |
| 57 | ಗಂಗಾವತಿ | ಇಕ್ಬಾಲ್ ಅನ್ಸಾರಿ |
| 58 | ಯಲಬುರ್ಗಾ | ಬಸವರಾಜ ರಾಯರೆಡ್ಡಿ |
| 59 | ಕೊಪ್ಪಳ | ರಾಘವೇಂದ್ರ ಕೆ ಹಿತ್ನಾಳ್ |
| 60 | ಶಿರಹಟ್ಟಿ (ಎಸ್ ಸಿ) | ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ |
| 61 | ಗದಗ | ಎಚ್. ಕೆ ಪಾಟೀಲ್ |
| 62 | ರೋಣ | ಗುರುಪಾದಗೌಡ ಸಂಗಣಗೌಡ ಪಾಟೀಲ್ |
| 63 | ನರಗುಂದ | ಬಸವರೆಡ್ಡಿ ಯಾವಗಲ್ |
| 64 | ನವಲಗುಂದ | ವಿನೋದ್ ಕೆ ಅಸೂಟಿ |
| 65 | ಕುಂದಗೋಳ | ಚನ್ನಬಸಪ್ಪ ಶಿವಳ್ಳಿ |
| 66 | ಧಾರವಾಡ | ವಿನಯ್ ಆರ್ ಕುಲಕರ್ಣಿ |
| 67 | ಹುಬ್ಳಿ-ಧಾರವಾಡ ಪೂರ್ವ(ಎಸ್ ಸಿ) | ಪ್ರಸಾದ್ ಅಬ್ಬಯ್ಯ |
| 68 | ಹುಬ್ಳಿ-ಧಾರವಾಡ ಕೇಂದ್ರ | ಡಾ. ಮಹೇಶ್ ಸಿ ನಲವಾಡ್ |
| 69 | ಹುಬ್ಳಿ-ಧಾರವಾಡ ಪಶ್ಚಿಮ | ಮೊಹಮ್ಮದ್ ಇಸ್ಮಾಯಿಲ್ ತಮಟ್ಗಾರ್ |
| 70 | ಕಲಘಟಗಿ | ಸಂತೋಷ್ ಎಲ್ ಲಾಡ್ |
| 71 | ಹಳಿಯಾಳ | ಆರ್ . ವಿ ದೇಶಪಾಂಡೆ |
| 72 | ಕಾರವಾರ | ಸತೀಶ್ ಸೈಲ್ |
| 73 | ಕುಮಟಾ | ಶಾರದಾ ಮೋಹನ್ ಶೆಟ್ಟಿ |
| 74 | ಭಟ್ಕಳ | ಮಂಕಾಳ ಸುಬ್ಬಾ ವೈದ್ಯ |
| 75 | ಶಿರಸಿ | ಭೀಮಣ್ಣ ನಾಯ್ಕ್ |
| 76 | ಯಲ್ಲಾಪುರ | ಶಿವರಾಮ್ ಹೆಬ್ಬಾರ್ ಅರೆಬೈಲ್ |
| 77 | ಹಾನಗಲ್ | ಶ್ರೀನಿವಾಸ್ ಮಾಣೆ |
| 78 | ಶಿಗ್ಗಾಂವಿ | ಸೈಯದ್ ಅಜೀಂಪೀರ್ ಎಸ್ ಖಾದ್ರಿ |
| 79 | ಹಾವೇರಿ (ಎಸ್ ಸಿ) | ರುದ್ರಪ್ಪ ಮಾನಪ್ಪ ಲಮಾಣಿ |
| 80 | ಬ್ಯಾಡಗಿ | ಎಸ್. ಆರ್ ಪಾಟೀಲ್ |
| 81 | ಹಿರೇಕೆರೂರು | ಬಿ. ಸಿ ಪಾಟೀಲ್ |
| 82 | ರಾಣೆಬೆನ್ನೂರು | ಕೆ.ಬಿ ಕೋಳಿವಾಡ |
| 83 | ಹಡಗಲಿ (ಎಸ್ ಸಿ) | ಪಿ.ಟಿ ಪರಮೇಶ್ವರ ನಾಯ್ಕ್ |
| 84 | ಹಗರಿ ಬೊಮ್ಮನಹಳ್ಳಿ (ಎಸ್ ಸಿ) | ಎಲ್ ಬಿಪಿ ಭೀಮಾನಾಯ್ಕ್ |
| 85 | ವಿಜಯನಗರ(ಹೊಸಪೇಟೆ) | ಆನಂದ್ ಸಿಂಗ್ |
| 86 | ಕಂಪ್ಲಿ(ಎಸ್ ಟಿ) | ಜೆ.ಎನ್ ಗಣೇಶ್ |
| 87 | ಸಿರಗುಪ್ಪ (ಎಸ್ ಟಿ) | ಮುರಳಿ ಕೃಷ್ಣ |
| 88 | ಬಳ್ಳಾರಿ (ಎಸ್ ಟಿ) | ಬಿ ನಾಗೇಂದ್ರ |
| 89 | ಬಳ್ಳಾರಿ ನಗರ | ಅನಿಲ್ ಲಾಡ್ |
| 90 | ಸಂಡೂರು (ಎಸ್ ಟಿ) | ಇ. ತುಕಾರಾಮ್ |
| 91 | ಕೂಡ್ಲಿಗಿ (ಎಸ್ ಟಿ) | ರಘು ಗುಜ್ಜಾಲ್ |
| 92 | ಮೊಳಕಾಲ್ಮೂರು(ಎಸ್ ಟಿ) | ಡಾ. ಬಿ ಯೋಗೇಶ್ ಬಾಬು |
| 93 | ಚಳ್ಳಕೆರೆ (ಎಸ್ ಟಿ) | ಟಿ ರಘುಮೂರ್ತಿ |
| 94 | ಚಿತ್ರದುರ್ಗ | ಡಾ. ಎಚ್.ಎ ಷಣ್ಮುಗಪ್ಪ |
| 95 | ಹಿರಿಯೂರು | ಡಿ. ಸುಧಾಕರ್ |
| 96 | ಹೊಸದುರ್ಗ | ಬಿ.ಜಿ ಗೋವಿಂದಪ್ಪ |
| 97 | ಹೊಳೆಲ್ಕೆರೆ (ಎಸ್ ಸಿ) | ಎಚ್ ಆಂಜನೇಯ |
| 98 | ಹರಪನಹಳ್ಳಿ | ಎಂ.ಪಿ ರವೀಂದ್ರ |
| 99 | ಹರಿಹರ | ಎಸ್ ರಾಮಪ್ಪ |
| 100 | ದಾವಣಗೆರೆ ಉತ್ತರ | ಎಸ್. ಎಸ್ ಮಲ್ಲಿಕಾರ್ಜುನ |
| 101 | ದಾವಣಗೆರೆ ದಕ್ಷಿಣ | ಶಾಮನೂರು ಶಿವಶಂಕರಪ್ಪ |
| 102 | ಮಾಯಕೊಂಡ(ಎಸ್ ಸಿ) | ಕೆ.ಎಸ್ ಬಸವರಾಜ್ |
| 103 | ಚನ್ನಗಿರಿ | ವಡ್ನಾಳ್ ರಾಜಣ್ನ |
| 104 | ಹೊನ್ನಾಳಿ | ಡಿ.ಜಿ ಶಾಂತನಗೌಡ |
| 105 | ಶಿವಮೊಗ್ಗ ಗ್ರಾಮೀಣ (ಎಸ್ ಸಿ) | ಡಾ. ಎಸ್. ಕೆ ಶ್ರೀನಿವಾಸ್ ಕರಿಯಣ್ಣ |
| 106 | ಭದ್ರಾವತಿ | ಬಿ. ಕೆ ಸಂಗಮೇಶ್ವರ |
| 107 | ಶಿವಮೊಗ್ಗ | ಕೆ.ಬಿ ಪ್ರಸನ್ನ ಕುಮಾರ್ |
| 108 | ತೀರ್ಥಹಳ್ಳಿ | ಕಿಮ್ಮನೆ ರತ್ನಾಕರ್ |
| 109 | ಶಿಕಾರಿಪುರ | ಜಿ. ಬಿ ಮಾಲತೇಶ್ |
| 110 | ಸೊರಬ | ರಾಜು ಎಂ ತಲ್ಲೂರ್ |
| 111 | ಸಾಗರ | ಕಾಗೋಡು ತಿಮ್ಮಪ್ಪ |
| 112 | ಬೈಂದೂರು | ಕೆ ಗೋಪಾಲ ಪೂಜಾರಿ |
| 113 | ಕುಂದಾಪುರ | ರಾಕೇಶ್ ಮೈಲಿ |
| 114 | ಉಡುಪಿ | ಪ್ರಮೋದ್ ಮಧ್ವರಾಜ್ |
| 115 | ಕಾಪು | ವಿನಯ್ ಕುಮಾರ್ ಸೊರಕೆ |
| 116 | ಕಾರ್ಕಳ | ಎಚ್ ಗೋಪಾಲ ಭಂಡಾರಿ |
| 117 | ಶೃಂಗೇರಿ | ಟಿ. ಡಿ ರಾಜೇಗೌಡ |
| 118 | ಮೂಡಿಗೆರೆ (ಎಸ್ ಸಿ) | ಮೋಟಮ್ಮ |
| 119 | ಚಿಕ್ಕಮಗಳೂರು | ಬಿ.ಎಲ್ ಶಂಕರ್ |
| 120 | ತರೀಕೆರೆ | ಎಸ್.ಎಂ ನಾಗರಾಜ್ |
| 121 | ಕಡೂರು | ಕೆ.ಎಸ್ ಆನಂದ್ |
| 122 | ಚಿಕ್ಕನಾಯಕನಹಳ್ಳಿ | ಸಂತೋಷ್ ಜಯಚಂದ್ರ |
| 123 | ತುರುವೇಕೆರೆ | ರಂಗಪ್ಪ ಟಿ ಚೌಧರಿ |
| 124 | ಕುಣಿಗಲ್ | ಡಾ. ಎಚ್. ಡಿ ರಂಗನಾಥ್ |
| 125 | ತುಮಕೂರು ನಗರ | ಡಾ. ರಫೀಕ್ ಅಹ್ಮದ್ ಎಸ್ |
| 126 | ತುಮಕೂರು ಗ್ರಾಮೀಣ | ಆರ್ . ಎಸ್ ರವಿಕುಮಾರ್ |
| 127 | ಕೊರಟಗೆರೆ (ಎಸ್ ಸಿ) | ಡಾ. ಜಿ ಪರಮೇಶ್ವರ |
| 128 | ಗುಬ್ಬಿ | ಕುಮಾರ್ ಕೆ |
| 129 | ಸಿರಾ | ಟಿ.ಬಿ ಜಯಚಂದ್ರ |
| 130 | ಪಾವಗಡ (ಎಸ್ ಸಿ) | ವೆಂಕಟರಮಣಪ್ಪ |
| 131 | ಮಧುಗಿರಿ | ಕ್ಯಾತಸಂದ್ರ ಎನ್ ರಾಜಣ್ಣ |
| 132 | ಗೌರಿಬಿದನೂರು | ಎನ್. ಎಚ್ ಶಿವಶಂಕರರೆಡ್ಡಿ |
| 133 | ಬಾಗೇಪಲ್ಲಿ | ಎಸ್. ಎನ್ ಸುಬ್ಬಾರೆಡ್ಡಿ |
| 134 | ಚಿಕ್ಕಬಳ್ಳಾಪುರ | ಡಾ. ಕೆ ಸುಧಾಕರ್ |
| 135 | ಶಿಡ್ಲಘಟ್ಟ | ವಿ ಮುನಿಯಪ್ಪ |
| 136 | ಚಿಂತಾಮಣಿ | ವಾಣಿ ಕೃಷ್ಣಾರೆಡ್ಡಿ |
| 137 | ಶ್ರೀನಿವಾಸಪುರ | ಕೆ. ಆರ್ ರಮೇಶ್ ಕುಮಾರ್ |
| 138 | ಮುಳಬಾಗಿಲು (ಎಸ್ ಸಿ) | ಜಿ ಮಂಜುನಾಥ್ |
| 139 | ಕೆಜಿಎಫ್ (ಎಸ್ ಸಿ) | ರೂಪಾ ಶಶಿಧರ್ |
| 140 | ಬಂಗಾರಪೇಟೆ (ಎಸ್ ಸಿ) | ಕೆ.ಎಂ ನಾರಾಯಣಸ್ವಾಮಿ |
| 141 | ಕೋಲಾರ | ಸೈಯದ್ ಜಮೀರ್ ಪಾಶ |
| 142 | ಮಾಲೂರು | ಕೆ. ವೈ ನಂಜೇಗೌಡ |
| 143 | ಯಲಹಂಕ | ಎಂ.ಎನ್ ಗೋಪಾಲಕೃಷ್ಣ |
| 144 | ಕೆ.ಆರ್ ಪುರ | ಬಿ. ಎ ಬಸವರಾಜ |
| 145 | ಬ್ಯಾಟರಾಯನಪುರ | ಕೃಷ್ಣಭೈರೇಗೌಡ |
| 146 | ಯಶವಂತಪುರ | ಎಸ್. ಟಿ ಸೋಮಶೇಖರ್ |
| 147 | ರಾಜರಾಜೇಶ್ವರಿನಗರ | ಮುನಿರತ್ನ |
| 148 | ದಾಸರಹಳ್ಳಿ | ಪಿ.ಎನ್ ಕೃಷ್ಣಮೂರ್ತಿ |
| 149 | ಮಹಾಲಕ್ಷ್ಮಿ ಲೇಔಟ್ | ಎಚ್ ಎಸ್ ಮಂಜುನಾಥ್ |
| 150 | ಹೆಬ್ಬಾಳ | ಬಿ.ಎಸ್ ಸುರೇಶ್ |
| 151 | ಪುಲಕೇಶಿ ನಗರ(ಎಸ್ ಸಿ) | ಅಖಂಡ ಶ್ರೀನಿವಾಸಮೂರ್ತಿ |
| 152 | ಸರ್ವಜ್ಞ ನಗರ | ಕೆ. ಜೆ ಜಾರ್ಜ್ |
| 153 | ಸಿ. ವಿ ರಾಮನ್ ನಗರ(ಎಸ್ ಸಿ) | ಸಂಪತ್ ರಾಜ್ |
| 154 | ಶಿವಾಜಿನಗರ | ರೋಷನ್ ಬೇಗ್ |
| 155 | ಗಾಂಧಿನಗರ | ದಿನೇಶ್ ಗುಂಡೂರಾವ್ |
| 156 | ರಾಜಾಜಿನಗರ | ಜಿ ಪದ್ಮಾವತಿ |
| 157 | ಗೋವಿಂದರಾಜ ನಗರ | ಪ್ರಿಯಾಕೃಷ್ಣ |
| 158 | ವಿಜಯನಗರ | ಎಂ ಕೃಷ್ಣಪ್ಪ |
| 159 | ಚಾಮರಾಜಪೇಟೆ | ಜಮೀರ್ ಅಹ್ಮದ್ ಖಾನ್ |
| 160 | ಚಿಕ್ಕಪೇಟೆ | ಆರ್. ವಿ ದೇವರಾಜ್ |
| 161 | ಬಸವನಗುಡಿ | ಎಂ. ಬೋರೇಗೌಡ |
| 162 | ಬಿ. ಟಿ.ಎಂ ಲೇ ಔಟ್ | ರಾಮಲಿಂಗಾರೆಡ್ಡಿ |
| 163 | ಜಯನಗರ | ಸೌಮ್ಯ ಆರ್ |
| 164 | ಮಹದೇವಪುರ (ಎಸ್ ಸಿ) | ಎ. ಸಿ ಶಿವಣ್ಣ |
| 165 | ಬೊಮ್ಮನಹಳ್ಳಿ | ಸುಷ್ಮಾ ರಾಜಗೋಪಾಲ ರೆಡ್ಡಿ |
| 166 | ಬೆಂಗಳೂರು ದಕ್ಷಿಣ | ಆರ್. ಕೆ ರಮೇಶ್ |
| 167 | ಆನೇಕಲ್ (ಎಸ್ ಸಿ) | ಶಿವಣ್ಣ ಬಿ |
| 168 | ಹೊಸಕೋಟೆ | ಎನ್ ನಾಗರಾಜು(ಎಂಟಿಬಿ) |
| 169 | ದೇವನಹಳ್ಳಿ (ಎಸ್ ಸಿ) | ವೆಂಕಟಸ್ವಾಮಿ |
| 170 | ದೊಡ್ಡಬಳ್ಳಾಪುರ | ಟಿ ವೆಂಕಟರಮಣಯ್ಯ |
| 171 | ನೆಲಮಂಗಲ (ಎಸ್ ಸಿ) | ಆರ್ ನಾರಾಯಣಸ್ವಾಮಿ |
| 172 | ಮಾಗಡಿ | ಎಚ್.ಸಿ ಬಾಲಕೃಷ್ಣ |
| 173 | ರಾಮನಗರಂ | ಎಚ್. ಎ ಇಕ್ಬಾಲ್ ಹುಸೇನ್ |
| 174 | ಕನಕಪುರ | ಡಿ.ಕೆ ಶಿವಕುಮಾರ್ |
| 175 | ಚನ್ನಪಟ್ಟಣ | ಎಚ್.ಎಂ ರೇವಣ್ಣ |
| 176 | ಮಳವಳ್ಳಿ (ಎಸ್ ಸಿ) | ಪಿ.ಎಂ ನರೇಂದ್ರಸ್ವಾಮಿ |
| 177 | ಮದ್ದೂರು | ಜಿ. ಎಂ. ಮಧು |
| 178 | ಮಂಡ್ಯ | ಅಂಬರೀಷ್ |
| 179 | ಶ್ರೀರಂಗಪಟ್ಟಣ | ರಮೇಶ್ ಬಾಬು ಬಂಡಿಸಿದ್ದೇಗೌಡ |
| 180 | ನಾಗಮಂಗಲ | ಚೆಲುವರಾಯಸ್ವಾಮಿ |
| 181 | ಕೃಷ್ಣರಾಜಪೇಟೆ | ಕೆ.ಬಿ ಚಂದ್ರಶೇಖರ್ |
| 182 | ಶ್ರವಣಬೆಳಗೊಳ | ಸಿ.ಎಸ್ ಪುಟ್ಟೇಗೌಡ |
| 183 | ಅರಸೀಕೆರೆ | ಜಿ. ಬಿ ಶಶಿಧರ |
| 184 | ಬೇಲೂರು | ಕೀರ್ತನಾ ರುದ್ರೇಶ್ ಗೌಡ |
| 185 | ಹಾಸನ | ಮಹೇಶ್ ಎಚ್.ಕೆ |
| 186 | ಹೊಳೆನರಸೀಪುರ | ಮಂಜೇಗೌಡ |
| 187 | ಅರಕಲಗೂಡು | ಎ. ಮಂಜು |
| 188 | ಸಕಲೇಶಪುರ (ಎಸ್ ಸಿ) | ಸಿದ್ದಯ್ಯ(ನಿವೃತ್ತ ಐಎಎಸ್) |
| 189 | ಬೆಳ್ತಂಗಡಿ | ಕೆ ವಸಂತ ಬಂಗೇರ |
| 190 | ಮೂಡಬಿದಿರಿ | ಕೆ ಅಭಯಚಂದ್ರ ಜೈನ್ |
| 191 | ಮಂಗಳೂರು ನಗರ ಉತ್ತರ | ಬಿ.ಎ ಮೊಯೀನ್ದೀನ್ ಬಾವಾ |
| 192 | ಮಂಗಳೂರು ನಗರ ದಕ್ಷಿಣ | ಜಾನ್ ರಿಚರ್ಡ್ ಲೊಬೊ |
| 193 | ಮಂಗಳೂರು | ಯು.ಟಿ ಅಬ್ದುಲ್ ಖಾದರ್ |
| 194 | ಬಂಟ್ವಾಳ | ಬಿ ರಮಾನಾಥ್ ರೈ |
| 195 | ಪುತ್ತೂರು | ಶಕುಂತಳಾ ಟಿ ಶೆಟ್ಟಿ |
| 196 | ಸುಳ್ಯ (ಎಸ್ ಸಿ) | ಡಾ. ಬಿ ರಘು |
| 197 | ವಿರಾಜಪೇಟೆ | ಸಿ.ಎಸ್ ಅರುಣ ಮಾಚಯ್ಯ |
| 198 | ಪಿರಿಯಾಪಟ್ಟಣ | ಕೆ ವೆಂಕಟೇಶ್ |
| 199 | ಕೃಷ್ಣರಾಜನಗರ | ಡಿ ರವಿಶಂಕರ್ |
| 200 | ಹುಣಸೂರು | ಎಚ್. ಪಿ ಮಂಜುನಾಥ್ |
| 201 | ಹೆಗ್ಗಡದೇವನಕೋಟೆ (ಎಸ್ ಟಿ) | ಅನಿಲ್ ಕುಮಾರ್ ಸಿ |
| 202 | ನಂಜನಗೂಡು (ಎಸ್ ಸಿ) | ಕಳಲೆ ಎನ್ ಕೇಶವಮೂರ್ತಿ |
| 203 | ಚಾಮುಂಡೇಶ್ವರಿ | ಸಿದ್ದರಾಮಯ್ಯ |
| 204 | ಕೃಷ್ಣರಾಜ | ಎಂ. ಕೆ ಸೋಮಶೇಖರ್ |
| 205 | ಚಾಮರಾಜ | ವಾಸು |
| 206 | ನರಸಿಂಹರಾಜ | ತನ್ವೀರ್ ಸೇಠ್ |
| 207 | ವರುಣಾ | ಡಾ. ಯತೀಂದ್ರ |
| 208 | ಟಿ ನರಸೀಪುರ(ಎಸ್ ಸಿ) | ಎಚ್. ಸಿ ಮಹದೇವಪ್ಪ |
| 209 | ಹನೂರು | ಆರ್ ನರೇಂದ್ರ |
| 210 | ಕೊಳ್ಳೇಗಾಲ(ಎಸ್ ಸಿ) | ಎ. ಆರ್ ಕೃಷ್ಣಮೂರ್ತಿ |
| 211 | ಚಾಮರಾಜನಗರ | ಪುಟ್ಟರಂಗ ಶೆಟ್ಟಿ |
| 212 | ಗುಂಡ್ಲುಪೇಟೆ | ಡಾ. ಎಂ. ಸಿ ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್) |
| 213 | ಕಿತ್ತೂರು | ಡಾ. ಬಿ ಇನಾಂದರ್ |
| 214 | ಬಾದಾಮಿ | ಸಿದ್ದರಾಮಯ್ಯ |
| 215 | ನಾಗಠಾಣ(ಎಸ್ ಸಿ) | ವಿಠಲ್ ಧೊಂಡಿಬಾ ಕಟಕದೊಂಡ |
| 216 | ಸಿಂದಗಿ | ಮಲ್ಲಣ್ಣ ನಾಗಣ್ಣ ಸಾಲಿ |
| 217 | ರಾಯಚೂರು | ಸೈಯದ್ ಯಾಸಿನ್ |
| 218 | ಜಗಳೂರು (ಎಸ್ ಟಿ) | ಎಚ್. ಪಿ ರಾಜೇಶ್ |
| 219 | ತಿಪಟೂರು | ಕೆ ಷಡಕ್ಷರಿ |
| 220 | ಮಲ್ಲೇಶ್ವರಂ | ಕೆಂಗಲ್ ಶ್ರೀಪಾದ ರೇಣು |
| 221 | ಶಾಂತಿನಗರ | ಎನ್. ಎ ಹ್ಯಾರೀಸ್ |
| 222 | ಪದ್ಮನಾಭನಗರ | ಎಂ ಶ್ರೀನಿವಾಸ್ |
| 223 | ಮಡಿಕೇರಿ | ಕೆ.ಪಿ ಚಂದ್ರಕಲಾ (ಎಚ್. ಎಸ್ ಚಂದ್ರಮೌಳಿ) |
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications