Get Updates
Get notified of breaking news, exclusive insights, and must-see stories!

ಸುಗ್ಗನಹಳ್ಳಿ ವಿಜಯಸಾರಥಿ

ಹಾಸನದ ಶ್ರವಣಬೆಳಗೊಳದ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿದ್ದಾದರೂ ಬೆಳೆದದ್ದು ರಾಜಧಾನಿ ನಗರಿ ಬೆಂಗಳೂರಿನಲ್ಲಿ. ಮಾಧ್ಯಮರಂಗದಲ್ಲಿ ಕೆಲವಾರು ವರ್ಷಗಳಿಂದ ಕೆಲಸ ಮಾಡಿರುವ ನನಗೆ ಆರ್ಥಿಕತೆ, ಕ್ರೀಡೆ, ತತ್ವಶಾಸ್ತ್ರ, ವಿಜ್ಞಾನ ಸಂಬಂಧಿತ ಬರಹಗಳಲ್ಲಿ ಹೆಚ್ಚು ಆಸಕ್ತಿ. ಯಾವುದೇ ವಿಚಾರಧಾರೆಗೆ ಬದ್ಧವಾಗದೇ ಹೊಸ ಸಂಗತಿ, ಹೊಸ ವಿಚಾರವನ್ನು ನೋಡುವ ಕುತೂಹಲದ ವ್ಯಕ್ತಿತ್ವ ನನ್ನದು.

Recent Posts