ನಮ್ಮ ಲೇಖನಗಳಿಗೆ ಓದುಗರ ವಸ್ತುನಿಷ್ಠ ಪ್ರತಿಕ್ರಿಯೆ

* ಚಂದ್ರು
***
ಇವನಿಗೆ (ಜಿಕೆ ಗೋವಿಂದರಾವ್) ಕಾಂಗ್ರೆಸ್ ಸರ್ಕಾರದಿಂದ ಪದ್ಮಶ್ರೀ ಕೊಡಲಿ ಅಂತ ಅವರನ್ನು ಖುಷಿ ಪಡಿಸಲು ಈ ಥರದ ಹೇಳಿಕೆ ಕೊಡ್ತಾನೆ. ಇವನಿಗೆ ಬುದ್ದಿ ಜೀವಿ ಅಂತ ಕರೆದವನು ಯಾವನೋ ಪಾಪಿ? ಮನೆಯಲ್ಲಿ ಆರಾಮಾಗಿ ಆರಾಮ ಚೇರ್ ನಲ್ಲಿ ಕುಳಿತು ಮಾತನಾಡುವ ನಿನಗೆ ಮೋದಿ ಬಗ್ಗೆ ಮತನಾಡಲು ಯೋಗ್ಯತೆ ಇದೆಯಾ? ನಿಮ್ ಮನೆ ಬೀದಿಯಲ್ಲಿ ನಿನ್ನ ಹೇಳಿಕೆಗಳನ್ನು ಎಷ್ಟು ಜನ ಬೆಂಬಲಿಸುತಾರೆ ಅಂತ ಒಂದು ಸಾರಿ ನೋಡು. [ರವಿಶಂಕರ್ Vs ಜಿಕೆ ಗೋವಿಂದರಾವ್]
* ಕನ್ನಡಿಗ
***
ಸರ್, ನನ್ನ ಬಗ್ಗೆ ಚೆನ್ನಾಗಿ analyse ಮಾಡಿದ್ಧೀರ. ನಂಗೆ ನಿಜವಾಗಲೂ ಮೂವತ್ತು ರೂಪಾಯಿ ಆನ್ಸರ್ ಗೊತ್ತಿಧ್ರೂ ಆ ಹಾಟ್ ಸೀಟ್ ಅಲ್ಲಿ ಹಾಗೆ ತಲೇನೆ ಬ್ಲಾಂಕ್ ಆಗೋಯ್ತು. Lifeline ಅನ್ನೋ ಪದಾನೂ ಬಾಯಿಂದಾ ಹೊರಡಲೇ ಇಲ್ಲ. ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಅಲ್ಲಿ ನಾನು 4 secondalli ಆನ್ಸರ್ ಮಾಡಿದವಳಿಗೆ ಈ question ಕಷ್ಟಾನ? ನನ್ನ nextu 6 ಸೆಕೆಂಡು 6 ಸೆಕೆಂಡು ಮಾಡಿದ ಇಬ್ರು ಇದ್ರೂ ಆ 8 ಜನ ಕಾಂಟೆಸ್ಟಂಟ್ಸ್ ಅಲ್ಲಿ.... I am definitely capable. ನಿಮ್ಮ ಪೋಸ್ಟ್ ನೋಡಿ ನನ್ನ ಮನಸಿಗೆ ಸಮಾಧಾನ ಆಯಿತು ಸರ್.. ತುಂಬ ಥ್ಯಾಂಕ್ಸ್ :)..... [ಕನ್ನಡದ ಕೋಟ್ಯಾಧಿಪತಿ]
* ಶ್ರೀವಿದ್ಯಾ
***
ಸಂಘಪರಿವಾರಕ್ಕೆ ಶಾಲೆಗಳಲ್ಲಿ ಮಕ್ಕಳ ಮನಸ್ಸನ್ನು ಹಾಳು ಮಾಡುವ ಭಗವದ್ಗೀತೆ ಹಾಗೂ ಚರಿತ್ರೆ ಬೇಕು: ಈ ಥರ ಹೇಳೋದಿಕ್ಕೆ ಯಾವ ಕ್ರಿಸ್ತ ಮಿಷಿನರಿ ಹೇಳಿಕೊಟ್ಟಿದೆ ಈ ರಾವ್ ಗೆ ಒಂದು ವೇಳೆ ಇವರ ಸ್ವ ಬುಧ್ಧಿಯಿಂದ ಹೇಳಿದ್ರೆ ಇವರನ್ನ ಬುಧ್ಧಿವಂತರು, ವಿಚಾರವಂತರು ಎಂದು ಹೇಳುವವರು ಮೂರ್ಖರು. ನಾಲ್ಕು ಜನರ ಚಪ್ಪಾಳೆಗೆ ತಾಯಿಯನ್ನು ಬೇಕಾದರೂ ಆಡಿಕೊಳ್ಳುವ ಕೇವಲ ಬುಧ್ಧಿಯ ಇಂಥವರಿಗೆ ಧಿಕ್ಕಾರವಿರಲಿ. [ಜಿಕೆಗೋ ವಿರುದ್ಧ ತಿರುಗಿಬಿದ್ದ ಓದುಗ]
* ಸುಬ್ಬು
***
ರಾಹುಲ್ ಹೇಗೆ ತಾನು ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾನೆ ಎಂಬುದು ವಿವಾದಾಸ್ಪದ. ರಾಹುಲ್ ತಂದೆ ರಾಜೀವ್ ಗಾಂಧಿ ಪಾರ್ಸಿ(ಫಿರೋಜ್ ಗಾಂಧಿ)ಯ ಮಗ. ಅಂದರೆ ರಾಹುಲ್ ತಂದೆ ಪಾರ್ಸಿ, ತಾಯಿ ಇಟಲಿಯವಳು. ಅದ್ದರಿಂದ ರಾಹುಲ್ಗೆ ಪಾರ್ಸಿ ತಂದೆ ಇಟಲಿ ತಾಯಿ. ರಾಹುಲ್ ಬ್ರಾಹ್ಮಣನಲ್ಲ. ಅಂತರ್ಜಾತೀಯ ವಿವಾಹ ಸಂಬಂಧದಿಂದ ಹುಟ್ಟಿದವ. ತಂದೆಯ ಜಾತಿಯಿಂದ ಜಾತಿ ಗುರುತಿಸುವುದು. ಆದ್ದರಿಂದ ಸರ್ವಥಾ ರಾಹು ಬ್ರಾಹ್ಮಣನಾಗಿ ಗುರುತಿಸಿಕೊಳ್ಳುವುದು ಸತ್ಯಕ್ಕೆ ದೂರ ಮತ್ತು ಅಸಮಂಜಸ. ರಾಜೀವ್ ಸಹ ತಂದೆಯ ವಂಶವಾದ ಪಾರ್ಸಿ ಆದರಿಂದ ಅವರೂ ಬ್ರಾಹ್ಮಣರಲ್ಲ. [ರಾಹುಲ್ ಬ್ರಾಹ್ಮಣನಲ್ಲವೆ?]
* ಕನಮೇಡಿ
***
ಇಂತಹ ಜನಪರ ಕಾಳಜಿಯ ಸುದ್ಧಿಗಳನ್ನು ಪ್ರಕಟಿಸುತ್ತಲೇ ಇರಿ ! ಇದರಿಂದಾಗಿ ಸಮಾಜದ ಕೊಳೆಯನ್ನು ಸ್ವಲ್ಪ ಮಟ್ಟಿಗಾದರೂ ತೊಳೆದಂತಾಗುವುದು! [ರಸ್ತೆ ಬದಿಯ ಗ್ರೀಸ್ ಬಾಯ್ಸ್ ಕಥಾನಕ]
* ಮಂಜುನಾಥ ತೇಲ್ಕರ್
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications