ನಮ್ಮ ಲೇಖನಗಳಿಗೆ ಓದುಗರ ವಸ್ತುನಿಷ್ಠ ಪ್ರತಿಕ್ರಿಯೆ

* ಚಂದ್ರು
***
ಇವನಿಗೆ (ಜಿಕೆ ಗೋವಿಂದರಾವ್) ಕಾಂಗ್ರೆಸ್ ಸರ್ಕಾರದಿಂದ ಪದ್ಮಶ್ರೀ ಕೊಡಲಿ ಅಂತ ಅವರನ್ನು ಖುಷಿ ಪಡಿಸಲು ಈ ಥರದ ಹೇಳಿಕೆ ಕೊಡ್ತಾನೆ. ಇವನಿಗೆ ಬುದ್ದಿ ಜೀವಿ ಅಂತ ಕರೆದವನು ಯಾವನೋ ಪಾಪಿ? ಮನೆಯಲ್ಲಿ ಆರಾಮಾಗಿ ಆರಾಮ ಚೇರ್ ನಲ್ಲಿ ಕುಳಿತು ಮಾತನಾಡುವ ನಿನಗೆ ಮೋದಿ ಬಗ್ಗೆ ಮತನಾಡಲು ಯೋಗ್ಯತೆ ಇದೆಯಾ? ನಿಮ್ ಮನೆ ಬೀದಿಯಲ್ಲಿ ನಿನ್ನ ಹೇಳಿಕೆಗಳನ್ನು ಎಷ್ಟು ಜನ ಬೆಂಬಲಿಸುತಾರೆ ಅಂತ ಒಂದು ಸಾರಿ ನೋಡು. [ರವಿಶಂಕರ್ Vs ಜಿಕೆ ಗೋವಿಂದರಾವ್]
* ಕನ್ನಡಿಗ
***
ಸರ್, ನನ್ನ ಬಗ್ಗೆ ಚೆನ್ನಾಗಿ analyse ಮಾಡಿದ್ಧೀರ. ನಂಗೆ ನಿಜವಾಗಲೂ ಮೂವತ್ತು ರೂಪಾಯಿ ಆನ್ಸರ್ ಗೊತ್ತಿಧ್ರೂ ಆ ಹಾಟ್ ಸೀಟ್ ಅಲ್ಲಿ ಹಾಗೆ ತಲೇನೆ ಬ್ಲಾಂಕ್ ಆಗೋಯ್ತು. Lifeline ಅನ್ನೋ ಪದಾನೂ ಬಾಯಿಂದಾ ಹೊರಡಲೇ ಇಲ್ಲ. ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಅಲ್ಲಿ ನಾನು 4 secondalli ಆನ್ಸರ್ ಮಾಡಿದವಳಿಗೆ ಈ question ಕಷ್ಟಾನ? ನನ್ನ nextu 6 ಸೆಕೆಂಡು 6 ಸೆಕೆಂಡು ಮಾಡಿದ ಇಬ್ರು ಇದ್ರೂ ಆ 8 ಜನ ಕಾಂಟೆಸ್ಟಂಟ್ಸ್ ಅಲ್ಲಿ.... I am definitely capable. ನಿಮ್ಮ ಪೋಸ್ಟ್ ನೋಡಿ ನನ್ನ ಮನಸಿಗೆ ಸಮಾಧಾನ ಆಯಿತು ಸರ್.. ತುಂಬ ಥ್ಯಾಂಕ್ಸ್ :)..... [ಕನ್ನಡದ ಕೋಟ್ಯಾಧಿಪತಿ]
* ಶ್ರೀವಿದ್ಯಾ
***
ಸಂಘಪರಿವಾರಕ್ಕೆ ಶಾಲೆಗಳಲ್ಲಿ ಮಕ್ಕಳ ಮನಸ್ಸನ್ನು ಹಾಳು ಮಾಡುವ ಭಗವದ್ಗೀತೆ ಹಾಗೂ ಚರಿತ್ರೆ ಬೇಕು: ಈ ಥರ ಹೇಳೋದಿಕ್ಕೆ ಯಾವ ಕ್ರಿಸ್ತ ಮಿಷಿನರಿ ಹೇಳಿಕೊಟ್ಟಿದೆ ಈ ರಾವ್ ಗೆ ಒಂದು ವೇಳೆ ಇವರ ಸ್ವ ಬುಧ್ಧಿಯಿಂದ ಹೇಳಿದ್ರೆ ಇವರನ್ನ ಬುಧ್ಧಿವಂತರು, ವಿಚಾರವಂತರು ಎಂದು ಹೇಳುವವರು ಮೂರ್ಖರು. ನಾಲ್ಕು ಜನರ ಚಪ್ಪಾಳೆಗೆ ತಾಯಿಯನ್ನು ಬೇಕಾದರೂ ಆಡಿಕೊಳ್ಳುವ ಕೇವಲ ಬುಧ್ಧಿಯ ಇಂಥವರಿಗೆ ಧಿಕ್ಕಾರವಿರಲಿ. [ಜಿಕೆಗೋ ವಿರುದ್ಧ ತಿರುಗಿಬಿದ್ದ ಓದುಗ]
* ಸುಬ್ಬು
***
ರಾಹುಲ್ ಹೇಗೆ ತಾನು ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾನೆ ಎಂಬುದು ವಿವಾದಾಸ್ಪದ. ರಾಹುಲ್ ತಂದೆ ರಾಜೀವ್ ಗಾಂಧಿ ಪಾರ್ಸಿ(ಫಿರೋಜ್ ಗಾಂಧಿ)ಯ ಮಗ. ಅಂದರೆ ರಾಹುಲ್ ತಂದೆ ಪಾರ್ಸಿ, ತಾಯಿ ಇಟಲಿಯವಳು. ಅದ್ದರಿಂದ ರಾಹುಲ್ಗೆ ಪಾರ್ಸಿ ತಂದೆ ಇಟಲಿ ತಾಯಿ. ರಾಹುಲ್ ಬ್ರಾಹ್ಮಣನಲ್ಲ. ಅಂತರ್ಜಾತೀಯ ವಿವಾಹ ಸಂಬಂಧದಿಂದ ಹುಟ್ಟಿದವ. ತಂದೆಯ ಜಾತಿಯಿಂದ ಜಾತಿ ಗುರುತಿಸುವುದು. ಆದ್ದರಿಂದ ಸರ್ವಥಾ ರಾಹು ಬ್ರಾಹ್ಮಣನಾಗಿ ಗುರುತಿಸಿಕೊಳ್ಳುವುದು ಸತ್ಯಕ್ಕೆ ದೂರ ಮತ್ತು ಅಸಮಂಜಸ. ರಾಜೀವ್ ಸಹ ತಂದೆಯ ವಂಶವಾದ ಪಾರ್ಸಿ ಆದರಿಂದ ಅವರೂ ಬ್ರಾಹ್ಮಣರಲ್ಲ. [ರಾಹುಲ್ ಬ್ರಾಹ್ಮಣನಲ್ಲವೆ?]
* ಕನಮೇಡಿ
***
ಇಂತಹ ಜನಪರ ಕಾಳಜಿಯ ಸುದ್ಧಿಗಳನ್ನು ಪ್ರಕಟಿಸುತ್ತಲೇ ಇರಿ ! ಇದರಿಂದಾಗಿ ಸಮಾಜದ ಕೊಳೆಯನ್ನು ಸ್ವಲ್ಪ ಮಟ್ಟಿಗಾದರೂ ತೊಳೆದಂತಾಗುವುದು! [ರಸ್ತೆ ಬದಿಯ ಗ್ರೀಸ್ ಬಾಯ್ಸ್ ಕಥಾನಕ]
* ಮಂಜುನಾಥ ತೇಲ್ಕರ್
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications