9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಸ್ಪರ್ಧೆ
ಸೆಪ್ಟೆಂಬರ್ 2, 3 ಮತ್ತು 4ರಂದು ಅಮೇರಿಕದ ನ್ಯೂ ಜೆರ್ಸಿ ರಾಜ್ಯದ 'ಅಟ್ಲಾಂಟಿಕ್ ಸಿಟಿ'ಯಲ್ಲಿ ನಡೆಯಲಿರುವ ಒಂಬತ್ತನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016' ಕಾರ್ಯಕ್ರಮದ ಅಂಗವಾಗಿ, ಕನ್ನಡ ನಾಡಿನ ಇತಿಹಾಸ, ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಲಾಗಿದೆ.
ಕನ್ನಡದ ಯುವ ಬರಹಗಾರರು ಪ್ರಬಂಧ ಸ್ಪರ್ಧೆಗೆ ಜೂನ್ 10ರೊಳಗಾಗಿ ಪ್ರಬಂಧ ಕಳುಹಿಸಬೇಕು ಎಂದು ಅಕ್ಕ ಆಹ್ವಾನಿಸಿದೆ. ಲೇಖಕರು ಬರೆದು ಕಳುಹಿಸಲಿರುವ ಪ್ರಬಂಧಗಳು, ಕೆಳಗೆ ನೀಡಿರುವ ನಿಯಮಗಳಿಗೆ ಬದ್ಧವಾಗಿರಬೇಕು.
ಅರ್ಹತೆ : ಕಿರಿಯರ ವಿಭಾಗ: (ಕಾಲೇಜು ವಿದ್ಯಾರ್ಥಿಗಳು - ಪದವಿ ಪೂರ್ವ ವಿಭಾಗ ) ; ಹಿರಿಯರ ವಿಭಾಗ: (ಪದವಿ ತರಗತಿಯ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳು)

ಪ್ರಬಂಧ ವಿಷಯಗಳು
1. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ
2. ಇಂದಿನ ಯುವ ಪೀಳಿಗೆ ಮೇಲೆ ಸಾಮಾಜಿಕ ಮಾಧ್ಯಮದ (Social media) ಪ್ರಭಾವ
3. ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದ ಪ್ರಸ್ತುತತೆ.
4. ದೃಶ್ಯ ಮಾಧ್ಯಮದಲ್ಲಿ ಕನ್ನಡ ಆಡುಭಾಷೆಗಳ ಪ್ರಯೋಗ ಹಾಗು ಅದರ ಬೆಳವಣಿಗೆ
5. ವಿದ್ಯಾವಂತವರಿಗೇಕೆ ರಾಜಕೀಯದ ಉಸಾಬರಿ?
6. ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು
7. 21ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ಞಾನದ ಕೊಡುಗೆ
ವಿವರಗಳು
ಪ್ರಬಂಧ ಸ್ಪರ್ಧೆ:
ಪ್ರಬಂಧ ವಿಷಯ :
ವಿದ್ಯಾರ್ಥಿಯ ಪೂರ್ಣ ಹೆಸರು:
ವಯಸ್ಸು :
ಶಾಲೆ/ಕಾಲೇಜು ವಿವರಣೆ :
ದೂರವಾಣಿ :
ಇ-ಮೇಲ್ :
ನಿಮ್ಮ ವಿವರಗಳನ್ನು PDFನ ಮೊದಲ ಪುಟದಲ್ಲಿ ಕೊಡಿ.
ಸ್ಪರ್ಧೆಯ ನಿಯಮಗಳು
* ಪ್ರಬಂಧಗಳು ಸ್ವಂತದ್ದಾಗಿರಬೇಕು.
* ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.
* ಸ್ಪರ್ಧೆಯ ನಂತರ ಪ್ರಬಂಧಗಳು ಪ್ರಕಟಿಸುವ ಹಕ್ಕು "ಅಕ್ಕ" ಸಂಸ್ಥೆಯದಾಗಿರುತ್ತದೆ.
* ಎಲ್ಲಾ ಪ್ರಬಂಧಗಳು 1200 ಪದಗಳನ್ನು ಮೀರಬಾರದು.
ಪ್ರಬಂಧ ಕಳುಹಿಸುವ ರೀತಿ ಹೀಗಿರಬೇಕು
ಸಂಪರ್ಕಿಸುವ ವಿಧಾನ : ಇ-ಮೇಲ್
ಫೈಲ್ ಮಾದರಿ : PDF
ಫೈಲ್ ಹೆಸರಿಸುವ ರೀತಿ : A16_Essay_Name_Date.pdf
ಹೆಸರು : ನಿಮ್ಮ ಹೆಸರಿನ ಮೊದಲ 6 ಅಕ್ಷರಗಳು
ದಿನಾಂಕ : ಫೈಲ್ ಕಳಿಸುವ ದಿನಾಂಕ: 03Mar
ಉದಾರರಣೆ : A16_Essay_RamKum_03Mar.pdf
ಸ್ಪರ್ಧೆಗಳನ್ನು ಕಳಿಸಬೇಕಾದ ಕೊನೆಯ ದಿನಾಂಕ : ಜೂನ್ 10, 2016
ನಿಮ್ಮ ಸ್ಪರ್ಧೆಗಳನ್ನು ಕಳಿಸಬೇಕಾದ ವಿಳಾಸ : [email protected]
ಇ-ಮೇಲ್ Subject line : AKKA_2016_Essay
ಬಹುಮಾನಗಳು : ಕಿರಿಯರು ಹಾಗು ಹಿರಿಯರ ವಿಭಾಗ - ಆಯ್ದ ಪ್ರಬಂಧಗಳಿಗೆ ಸೂಕ್ತ ಬಹುಮಾನ ಕೊಡಲಾಗುವುದು + ಅಕ್ಕದಿಂದ ಪ್ರಶಸ್ತಿ ಪತ್ರ
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications