6ನೇ ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯ ಸುಗ್ಗಿ
ಸಂಪಾದಕೀಯ ಮಂಡಳಿ:
ಸತೀಶ್
ಹೊಸನಗರ
ಮೀರಾ
ಪಿ.ಆರ್.
ದಾಶರಥಿ
ಗಟ್ಟು
ಶೈಲಾ
ಪಾಟಂಕರ್
ಅಶೋಕ್
ಕಟ್ಟೀಮನಿ
ರುದ್ರ
ಕುಮಾರ್
ವಿದ್ಯಾ
ಮೂರ್ತಿ
ಚಂದ್ರಮೌಳಿ
ಬಸೂರ್
ಒಟ್ಟು
ಪ್ರಕಟಣೆಗಳು:
4
ಸಿಂಚನ
(Main
Souvenir),
ಗುಬ್ಬಿಗೂಡು
(Kids
publication),
ಕನ್ನಡ
ಪ್ರಜ್ಞೆ
(Collection
of
Essays)
ಮತ್ತು
ರಂಜಿನಿ
(Program
guide).
ಸಹ
ಪ್ರಕಟಣೆ:
ದೀಪ
ತೋರಿದೆಡೆಗೆ
(Collection
of
stories)
-
ಕಥಾ
ಸಂಕಲನ,
ಸಾಹಿತ್ಯ
ಸಮಿತಿಯವರಿಂದ.
ಸ್ಮರಣ
ಸಂಚಿಕೆ:
ಸಿಂಚನ
ಪುಟಗಳು:
365,
ಫುಲ್
ಕಲರ್
ವಿಭಾಗಗಳು:
ಸಂಪಾದಕೀಯ,
ಸಂದೇಶಗಳು,
ಸಮಿತಿಗಳ
ಫೋಟೋ,
ಹಿರಿಯರ
ಲೇಖನಗಳು,
ಕಿರಿಯರ
ಲೇಖನಗಳು,
ಸಿನಿಮಾ
ಮತ್ತು
ರಂಗಭೂಮಿ
ವಿಭಾಗ
ಹಾಗೂ
ಪ್ರಾಯೋಜಕರ
ಸಂದೇಶಗಳು.
ಮಕ್ಕಳ
ಸಂಚಿಕೆ:
ಗುಬ್ಬಿಗೂಡು
ಪುಟಗಳು:
80
ಮಕ್ಕಳಿಗಾಗಿ
ಹಿರಿಯರು
ಬರೆದ
ಲೇಖನ
ಮತ್ತು
ಚಿತ್ರಗಳ
ವರ್ಣರಂಜಿತ
ಪುಸ್ತಕ.
ವೈಚಾರಿಕ
ಪ್ರಬಂಧ
ಸಂಪುಟ:
ಕನ್ನಡ
ಪ್ರಜ್ಞೆ
ಪುಟಗಳು:
407
ಕನ್ನಡ
ನಾಡು,
ನುಡಿ,
ಪರಂಪರೆಯ
ಕುರಿತ
25
ಪ್ರೌಢ
ಪ್ರಬಂಧಗಳ
ಸಂಕಲನ.
ಕಾರ್ಯಕ್ರಮ
ಸೂಚಿ:
ರಂಜಿನಿ
ಪುಟಗಳು:
60,
ಫುಲ್
ಕಲರ್