6ನೇ ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯ ಸುಗ್ಗಿ

ಸಂಪಾದಕೀಯ ಮಂಡಳಿ:
ಸತೀಶ್ ಹೊಸನಗರ
ಮೀರಾ ಪಿ.ಆರ್.
ದಾಶರಥಿ ಗಟ್ಟು
ಶೈಲಾ ಪಾಟಂಕರ್
ಅಶೋಕ್ ಕಟ್ಟೀಮನಿ
ರುದ್ರ ಕುಮಾರ್
ವಿದ್ಯಾ ಮೂರ್ತಿ
ಚಂದ್ರಮೌಳಿ ಬಸೂರ್
ಒಟ್ಟು ಪ್ರಕಟಣೆಗಳು: 4
ಸಿಂಚನ (Main Souvenir), ಗುಬ್ಬಿಗೂಡು (Kids publication), ಕನ್ನಡ ಪ್ರಜ್ಞೆ (Collection of Essays) ಮತ್ತು ರಂಜಿನಿ (Program guide).
ಸಹ ಪ್ರಕಟಣೆ:
ದೀಪ ತೋರಿದೆಡೆಗೆ (Collection of stories) - ಕಥಾ ಸಂಕಲನ, ಸಾಹಿತ್ಯ ಸಮಿತಿಯವರಿಂದ.
ಸ್ಮರಣ ಸಂಚಿಕೆ: ಸಿಂಚನ
ಪುಟಗಳು: 365, ಫುಲ್ ಕಲರ್
ವಿಭಾಗಗಳು: ಸಂಪಾದಕೀಯ, ಸಂದೇಶಗಳು, ಸಮಿತಿಗಳ ಫೋಟೋ, ಹಿರಿಯರ ಲೇಖನಗಳು, ಕಿರಿಯರ ಲೇಖನಗಳು, ಸಿನಿಮಾ ಮತ್ತು ರಂಗಭೂಮಿ ವಿಭಾಗ ಹಾಗೂ ಪ್ರಾಯೋಜಕರ ಸಂದೇಶಗಳು.
ಮಕ್ಕಳ ಸಂಚಿಕೆ: ಗುಬ್ಬಿಗೂಡು
ಪುಟಗಳು: 80
ಮಕ್ಕಳಿಗಾಗಿ ಹಿರಿಯರು ಬರೆದ ಲೇಖನ ಮತ್ತು ಚಿತ್ರಗಳ ವರ್ಣರಂಜಿತ ಪುಸ್ತಕ.
ವೈಚಾರಿಕ ಪ್ರಬಂಧ ಸಂಪುಟ: ಕನ್ನಡ ಪ್ರಜ್ಞೆ
ಪುಟಗಳು: 407
ಕನ್ನಡ ನಾಡು, ನುಡಿ, ಪರಂಪರೆಯ ಕುರಿತ 25 ಪ್ರೌಢ ಪ್ರಬಂಧಗಳ ಸಂಕಲನ.
ಕಾರ್ಯಕ್ರಮ ಸೂಚಿ: ರಂಜಿನಿ
ಪುಟಗಳು: 60, ಫುಲ್ ಕಲರ್
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications