6ನೇ ಅಕ್ಕ ಸಮ್ಮೇಳನದಲ್ಲಿ ಸಾಹಿತ್ಯ ಸುಗ್ಗಿ

ಸಂಪಾದಕೀಯ ಮಂಡಳಿ:
ಸತೀಶ್ ಹೊಸನಗರ
ಮೀರಾ ಪಿ.ಆರ್.
ದಾಶರಥಿ ಗಟ್ಟು
ಶೈಲಾ ಪಾಟಂಕರ್
ಅಶೋಕ್ ಕಟ್ಟೀಮನಿ
ರುದ್ರ ಕುಮಾರ್
ವಿದ್ಯಾ ಮೂರ್ತಿ
ಚಂದ್ರಮೌಳಿ ಬಸೂರ್
ಒಟ್ಟು ಪ್ರಕಟಣೆಗಳು: 4
ಸಿಂಚನ (Main Souvenir), ಗುಬ್ಬಿಗೂಡು (Kids publication), ಕನ್ನಡ ಪ್ರಜ್ಞೆ (Collection of Essays) ಮತ್ತು ರಂಜಿನಿ (Program guide).
ಸಹ ಪ್ರಕಟಣೆ:
ದೀಪ ತೋರಿದೆಡೆಗೆ (Collection of stories) - ಕಥಾ ಸಂಕಲನ, ಸಾಹಿತ್ಯ ಸಮಿತಿಯವರಿಂದ.
ಸ್ಮರಣ ಸಂಚಿಕೆ: ಸಿಂಚನ
ಪುಟಗಳು: 365, ಫುಲ್ ಕಲರ್
ವಿಭಾಗಗಳು: ಸಂಪಾದಕೀಯ, ಸಂದೇಶಗಳು, ಸಮಿತಿಗಳ ಫೋಟೋ, ಹಿರಿಯರ ಲೇಖನಗಳು, ಕಿರಿಯರ ಲೇಖನಗಳು, ಸಿನಿಮಾ ಮತ್ತು ರಂಗಭೂಮಿ ವಿಭಾಗ ಹಾಗೂ ಪ್ರಾಯೋಜಕರ ಸಂದೇಶಗಳು.
ಮಕ್ಕಳ ಸಂಚಿಕೆ: ಗುಬ್ಬಿಗೂಡು
ಪುಟಗಳು: 80
ಮಕ್ಕಳಿಗಾಗಿ ಹಿರಿಯರು ಬರೆದ ಲೇಖನ ಮತ್ತು ಚಿತ್ರಗಳ ವರ್ಣರಂಜಿತ ಪುಸ್ತಕ.
ವೈಚಾರಿಕ ಪ್ರಬಂಧ ಸಂಪುಟ: ಕನ್ನಡ ಪ್ರಜ್ಞೆ
ಪುಟಗಳು: 407
ಕನ್ನಡ ನಾಡು, ನುಡಿ, ಪರಂಪರೆಯ ಕುರಿತ 25 ಪ್ರೌಢ ಪ್ರಬಂಧಗಳ ಸಂಕಲನ.
ಕಾರ್ಯಕ್ರಮ ಸೂಚಿ: ರಂಜಿನಿ
ಪುಟಗಳು: 60, ಫುಲ್ ಕಲರ್











Click it and Unblock the Notifications