ಸಿಂಗಪುರದಲ್ಲಿ ಮೇ 26ರಂದು ಕನ್ನಡದ ಕೋಗಿಲೆಗಳ ಇಂಚರ
ಕನ್ನಡ ಸಂಘ (ಸಿಂಗಪುರ)ದ 23ನೇ ವಾರ್ಷಿಕ ಮಹಾಸಭೆಯು ಇದೇ 31ನೇ ಮಾರ್ಚ್ 2019 ಭಾನುವಾರದಂದು ಜರುಗಿತು. ಮಹಾಸಭೆಯ ಕಾರ್ಯಕಲಾಪಗಳ ನಂತರ 2019-2021ರ ಸಾಲಿನ ಪದಾಧಿಕಾರಿಗಳ ಚುನಾವಣೆ / ನೇಮಕಾತಿ ನಡೆಯಿತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಶ್ಮಿ ಉದಯಕುಮಾರ್ ಅವರ ನೇತೃತ್ವದಲ್ಲಿ ನವೀನ ಕಾರ್ಯಕಾರಿ ಸಮಿತಿಯು ಸಂಘದ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಚಟುವಟಿಕೆಗಳನ್ನು ಆರಂಭಿಸಿದೆ. ನವಚೇತನದೊಂದಿಗೆ ಹೊಸ ವರುಷವನ್ನು ಸ್ವಾಗತಿಸಲು 'ಇಂಚರ' ಎಂಬ ಮೆಗಾ ಕಾರ್ಯಕ್ರಮವನ್ನು ಮೇ 26ರಂದು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಈ ಚಲನಚಿತ್ರ ಆಧಾರಿತ ಕಾರ್ಯಕ್ರಮಕ್ಕೆ ಸಿಂಗಪುರಕ್ಕೆ ಆಗಮಿಸುತ್ತಿರುವ ಕರ್ನಾಟಕದ ಕನ್ನಡ ಕಲಾವಿದರು ಯಾರೆಂಬ ಕುತೂಹಲವೇ? ವಿವರಗಳಿಗೆ ಇಲ್ಲಿ ನೋಡಿ.

* "ಜೋಗಿ" ಖ್ಯಾತಿಯ ಕಲಾವಿದೆ ಸುನೀತಾ.
* "ಕನ್ನಡ-ಕೋಗಿಲೆ" ಸಂಗೀತ ಸ್ಪರ್ಧೆಯ ಸೆಮಿ-ಫೈನಲಿಸ್ಟ್ ಸುರಕ್ಷಾ ದಾಸ್.
* "ಕನ್ನಡ-ಕೋಗಿಲೆ" ಸಂಗೀತ ಸ್ಪರ್ಧೆಯ ಸೆಮಿ-ಫೈನಲಿಸ್ಟ್ ಗಣೇಶ್ ಕಾರಂತ್.
* "ಮಿಮಿಕ್ರಿ ಕಲಾವಿದ" ಮಿಮಿಕ್ರಿ ಗೋಪಿ.
* ಕನ್ನಡ ದೂರದರ್ಶನದ ಹಾಗೂ ರೇಡಿಯೋ ಕಲಾವಿದೆ ಆಂಕರ್ ಅಪರ್ಣಾ ವಸ್ತಾರೆ.
* ಕೀಬೋರ್ಡ್ ಕಲಾವಿದ ಉಮಾಶಂಕರ್.
* ರಿದಮ್ ಪ್ಯಾಡ್ ಕಲಾವಿದ ಶ್ರೀನಿವಾಸ್.

ಸ್ಥಳ : ಸ್ಪ್ರಿಂಗ್ ಆಡಿಟೋರಿಯಂ
ಸಮಯ : 26 ಮೇ, 2019, ಭಾನುವಾರ, ಸಂಜೆ 5 ಘಂಟೆಯಿಂದ.
ಇನ್ನೇಕೆ ತಡ? ನಿಮ್ಮ ಸಂಬಂಧಿಗಳಿಗೆ, ಸ್ನೇಹಿತರಿಗೆ, ಕಲಾಪ್ರೇಮಿಗಳಿಗೆ ಈ ವಿಷಯ, ವಿವರ ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆನಂದಿಸಿ!
ಟಿಕೆಟ್ ಮತ್ತಿತರ ವಿವರಗಳಿಗೆ www.singara.org ಅಂತರ್ಜಲ ತಾಣಕ್ಕೆ ಭೇಟಿ ಕೊಡಿ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications