ಹೊತ್ತಿ ಉರಿದ ಕರಾವಳಿ ಕಾವಲು ಪೊಲೀಸ್ ಪಡೆ ಬೋಟ್
ಮಂಗಳೂರು, ಡಿ.5 : ಕರಾವಳಿ ಕಾವಲು ಪೊಲೀಸ್ ಪಡೆಯ ಕಣ್ಗಾವಲು ಇಂಟರ್ಸೆಪ್ಟರ್ ದೋಣಿ ಬೆಂಕಿಗೆ ಆಹುತಿಯಾಗಿದ್ದರಿಂದ ಸುಮಾರು 2 ಕೋಟಿ ನಷ್ಟವಾಗಿದೆ. 2010ರಲ್ಲಿ ಮಂಗಳೂರು ಕರಾವಳಿ ಠಾಣೆಗೆ ಸೇರ್ಪಡೆಗೊಂಡಿದ್ದ ಈ ದೋಣಿ ಬೆಂಕಿಗಾಹುತಿಯಾಗಿ ಶೇ 90ರಷ್ಟು ಸುಟ್ಟು ಕರಕಲಾಗಿದೆ.
ಗುರುವಾರ
ಬೆಳಗ್ಗೆ
8
ಗಂಟೆಯಿಂದ
ಸಮುದ್ರದಲ್ಲಿ
ಕಣ್ಗಾವಲು
ನಡೆಸಲು
ಕೆಆರ್
035
ಸಂಖ್ಯೆಯ
ದೋಣಿಯನ್ನು
ಪೊಲೀಸರು
ಬಳಸಿದ್ದರು.
ಮಧ್ಯಾಹ್ನ
2
ಗಂಟೆಗೆ
ಬೆಂಗ್ರೆ
ಬಳಿ
ದೋಣಿಯನ್ನು
ನಿಲ್ಲಿಸಲಾಗಿತ್ತು.
ಸಿಬ್ಬಂದಿ
ಊಟ
ಮಾಡುತ್ತಿರುವಾಗ
ದೋಣಿ
ಇಟ್ಟ
ಸ್ಥಳದಲ್ಲಿ
ದಟ್ಟ
ಹೊಗೆ
ಕಂಡು
ಬಂದಿತ್ತು.
[ಮಂಗಳೂರು
ಬಸ್
ದುರಂತದ
ಚಿತ್ರಗಳು]
ತಕ್ಷಣ
ಸ್ಥಳಕ್ಕೆ
ತೆರಳಿದ್ದ
ಸಿಬ್ಬಂದಿಗಳಿಗೆ
ದೋಣಿಯಲ್ಲಿ
ಬೆಂಕಿ
ಕಾಣಿಸಿಕೊಂಡಿರುವುದು
ತಿಳಿದುಬಂದಿತ್ತು.
ಕರಾವಳಿ
ಕಾವಲು
ಪಡೆಯ
ಸಿಬ್ಬಂದಿ
ಮತ್ತೂಂದು
ಸಣ್ಣ
ದೋಣಿ
ಬಳಸಿ
ಬೆಂಕಿ
ನಂದಿಸಲು
ಪ್ರಯತ್ನ
ನಡೆಸಿದರು
ಮತ್ತು
ಎನ್ಎಂಪಿಟಿ
ಹಾಗೂ
ಮಂಗಳೂರು
ಅಗ್ನಿ
ಶಾಮಕದಳಕ್ಕೆ
ಕರೆ
ಮಾಡಿದ್ದರು.
[ಚಿತ್ರ
:
ಐಸಾಕ್
ರಿಚರ್ಡ್,
ಮಂಗಳೂರು]
ಆದರೆ,
ಬೆಂಕಿ
ನಂದಿಸಿದ
ನಂತರ
ದೋಣಿ
ಶೇ
90ರಷ್ಟು
ಬೆಂಕಿಗೆ
ಆಹುತಿಯಾಗಿರುವುದು
ತಿಳಿದುಬಂದಿದೆ.
2010ರಲ್ಲಿ
ಮಂಗಳೂರು
ಕರಾವಳಿ
ಠಾಣೆಗೆ
ಕೆಆರ್
035
ಸಂಖ್ಯೆಯ
ಈ
ದೋಣಿಯನ್ನು
ಸೇರ್ಪಡೆಗೊಂಡಿತ್ತು.
ಎರಡು
ಇಂಜಿನ್ನ
ಈ
ದೋಣಿಯಲ್ಲಿ
18
ಸಿಬ್ಬಂದಿ
ಪ್ರಯಾಣಿಸುತ್ತಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಪಣಂಬೂರು ಎಸಿಪಿ ರವಿಕುಮಾರ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.