ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?
ಬೆಂಗಳೂರು, ಏಪ್ರಿಲ್, 12: ರಾಜ್ಯದ ಜಾತಿ ಗಣತಿಯ ಪ್ರಾಥಮಿಕ ವರದಿ ಸೋರಿಕೆಯಾಗಿದೆ. ಸೋರಿಕೆಯಾದ ವರದಿ ಪ್ರಕಾರ ದಲಿತರು ಮೊದಲನೇ ಸ್ಥಾನದಲ್ಲಿದ್ದರೆ, ಮುಸ್ಲಿಮರಿಗೆ ಎರಡನೇ ಸ್ಥಾನ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಲಿಂಗಾಯತ, ಒಕ್ಕಲಿಗ ಮತ್ತು ಕುರುಬ ಸಮುದಾಯದವರು ಇದ್ದಾರೆ.
2015ನೇ ಸಾಲಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಡೆಸಿದ ಜಾತಿಗಣತಿಯ ವರದಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ವರದಿ ಸೋರಿಕೆಯಾಗಿಲ್ಲ. ಇನ್ನು ಕೆಲ ಮಾಹಿತಿಗಳನ್ನು ಕಲೆಹಾಕಬೇಕಾಗಿದ್ದು ಸಂಪೂರ್ಣ ವರದಿ ತಯಾರಾಗಿಲ್ಲ ಎಂಬುದು ಸರ್ಕಾರದ ಹೇಳಿಕೆ.[ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಶಿವಸೇನೆ ಹೇಳಿದ್ದೇನು?]

ಹೊಸ ಅಂಕಿ ಅಂಶಗಳು ಹೇಳುವ ಮಾಹಿತಿ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಲಿಂಗಾಯತರ ಸ್ಥಾನವನ್ನು ದಲಿತರು ಕಸಿದುಕೊಂಡಿದ್ದಾರೆ. ಶೇ. 12.5 ರಷ್ಟಿರುವ ಮುಸಲ್ಮಾನರು ಎರಡನೇ ಸ್ಥಾನ ಗಳಿಸಿಕೊಂಡಿದ್ದಾರೆ. ಲಿಂಗಾಯತರು ಶೇ. 9.83 ಮತ್ತು ಒಕ್ಕಲಿಗರು ಶೇ. 8.16 ರಷ್ಟಿದ್ದಾರೆ ಎಂದು ಹೊಸ ಗಣತಿಯ ದಾಖಲೆಗಳು ಹೇಳುತ್ತಿವೆ.["ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿವರೆಗೆ ಭಯೋತ್ಪಾದನೆ ಇರುತ್ತೆ"]
180 ಉಪ ಜಾತಿಗಳನ್ನು ಒಳಗೊಂಡ ಪರಿಶಿಷ್ಟ ಜಾತಿ ಜನಸಂಖ್ಯೆ 1.08 ಕೋಟಿ ಮತ್ತು 84 ಉಪ ಜಾತಿಗಳನ್ನು ಒಳಗೊಂಡ ಮುಸ್ಲಿಂ ಸಮುದಾಯ 75 ಲಕ್ಷ ಜನಸಂಖ್ಯೆ ಹೊಂದಿದೆ ಎಂದು ಹೇಳಲಾಗಿದೆ. 42ಕ್ಕೂ ಹೆಚ್ಚು ಉಪ ಜಾತಿಗಳನ್ನು ಒಳಗೊಂಡ ಲಿಂಗಾಯತರ ಸಂಖ್ಯೆ ಸುಮಾರು 59 ಲಕ್ಷವಿದೆ. 10ಕ್ಕೂ ಹೆಚ್ಚು
ಉಪ ಜಾತಿಗಳನ್ನು ಒಳಗೊಂಡ ಒಕ್ಕಲಿಗರ ಸಂಖ್ಯೆ 49 ಲಕ್ಷ.[ ಈ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೆ ಇಲ್ಲ]
ಇನ್ನು ಕುರುಬರು 43.50 ಲಕ್ಷ, 105 ಉಪ ಜಾತಿಗಳನ್ನು ಒಳಗೊಂಡ ಪರಿಶಿಷ್ಟ ಪಂಗಡದವರು 42 ಲಕ್ಷ, ಬ್ರಾಹ್ಮಣರು 13 ಲಕ್ಷ, ಈಡಿಗ ಸಮುದಾಯದವರು 14 ಲಕ್ಷ, ಬೇಡಜಂಗಮರು ಸುಮಾರು 3 ಲಕ್ಷದಷ್ಟಿದ್ದಾರೆ ಎಂಬುದು ಅಂಕಿ ಅಂಶ.
ಆದರೆ ಸೋರಿಕೆಯಾದ ಅ೦ಕಿ-ಸ೦ಖ್ಯೆಯನ್ನು ಸಮಾಜ ಕಲ್ಯಾಣ ಸಚಿವ ಆ೦ಜನೇಯ ಹಾಗೂ ರಾಜ್ಯ ಹಿ೦ದುಳಿದ ವಗ೯ಗಳ ಆಯೋಗದ ಅಧ್ಯಕ್ಷ ಕಾ೦ತರಾಜ್ ಅಲ್ಲಗಳೆದಿದ್ದಾರೆ. ಸಮೀಕ್ಷೆ ಸ೦ಪೂಣ೯ವಾಗಿ ಮುಗಿದಿದೆಯಾದರೂ ಅ೦ಕಿ-ಸ೦ಖ್ಯೆ ಕ್ರೋಢಿಕರಣ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.
ಜಾತಿ ಗಣತಿ ಅಂತಿಮ ಲೆಕ್ಕಾಚಾರ
* ಕರ್ನಾಟಕದ ಒಟ್ಟು ಜನಸಂಖ್ಯೆ- 6.11 ಕೋಟಿ
* ದಲಿತರು- 1.8 ಕೋಟಿ(285 ಉಪ ಜಾತಿ)
* ಮುಸಲ್ಮಾನರು- 75 ಲಕ್ಷ(84 ಉಪಜಾತಿ)
* ಲಿಂಗಾಯತರು-59 ಲಕ್ಷ( 42 ಉಪ ಜಾತಿ)
* ಒಕ್ಕಲಿಗರು-49ಲಕ್ಷ (10 ಉಪಜಾತಿ)
* ಈಡಿಗರು-14 ಲಕ್ಷ
* ಬ್ರಾಹ್ಮಣರು-13 ಲಕ್ಷ
* ಮಾದಿಗರು-33 ಲಕ್ಷ
* ಛಲವಾದಿ-29 ಲಕ್ಷ
* ವಾಲ್ಮೀಕಿ-33 ಲಕ್ಷ
-
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ












Click it and Unblock the Notifications