ಕೈತೊಳೆಯೋದಕ್ಕೆ ಬಿಸಿ ನೀರು ಒಳ್ಳೆಯದೋ ತಣ್ಣೀರೋ?
ಸೂಕ್ಷ್ಮಾಣುಗಳೆಲ್ಲ ಹೋಗಬೇಕಂದ್ರೆ ಬಿಸಿ ನೀರಲ್ಲೇ ಕೈತೊಳೆಯಬೇಕು ಅಂತಾರೆ ಕೆಲವರು. ಆದರೆ ಅಸಲಿ ವಿಷಯ ಏನಂದ್ರೆ ಕೈತೊಳೆಯುವುದಕ್ಕೆ ಬಿಸಿ ನೀರನ್ನೇ ಬಳಸಿ, ಅಥವಾ ತಣ್ಣೀರನ್ನೇ ಬಳಸಿ ಪರಿಣಾಮ ಮಾತ್ರ ಒಂದೇ ಎನ್ನುತ್ತಾರೆ ಸಂಸೋಧಕರು.
ಕೆಲವರಿಗೆ ಅದೊಂದು ನಂಬಿಕೆ. ಬಿಸಿ ನೀರಲ್ಲಿ ಕೈತೊಳೆದರೆ ಕೈ ಕ್ಲೀನ್ ಆಗುತ್ತೆ ಅಂತ! ಸೂಕ್ಷ್ಮಾಣುಗಳೆಲ್ಲ ಹೋಗಬೇಕಂದ್ರೆ ಬಿಸಿ ನೀರಲ್ಲೇ ಕೈತೊಳೆಯಬೇಕು ಅಂತಾರೆ ಕೆಲವರು. ಆದರೆ ಅಸಲಿ ವಿಷಯ ಏನಂದ್ರೆ ಕೈತೊಳೆಯುವುದಕ್ಕೆ ಬಿಸಿ ನೀರನ್ನೇ ಬಳಸಿ, ಅಥವಾ ತಣ್ಣೀರನ್ನೇ ಬಳಸಿ ಪರಿಣಾಮ ಮಾತ್ರ ಒಂದೇ ಎನ್ನುತ್ತಾರೆ ಸಂಸೋಧಕರು.
ಕೈತೊಳೆಯುವುದು ಹಲವು ರೋಗಗಳನ್ನು ತಡೆಯುವುದಕ್ಕೆ ಮೊದಲ ಉಪಾಯ. ಯಾವುದೇ ಕೆಲಸವನ್ನೇ ಮಾಡಿರಲಿ ಒಮ್ಮೆ ಕೈತೊಳೆಯುವುದರಿಂದಲೇ ಎಷ್ಟೋ ಸೋಂಕು ರೋಗಗಳನ್ನು ತಡೆಯಬಹುದು. ಆದರೆ ಕೈತೊಳೆಯುವುದಕ್ಕೆ ನೀವು ಬಿಸಿ ನೀರು ಬಳಸುತ್ತೀರೋ, ತಣ್ಣೀರು ಬಳಸಿತ್ತೀರೋ ಎಂಬುದು ಮಹತ್ವದ ವಿಷಯವಲ್ಲ.[ಎಚ್ಚರ, ಹಸ್ತಲಾಘವವನ್ನು ಲಘುವಾಗಿ ಪರಿಗಣಿಸದಿರಿ]

ಬಿಸಿ ನೀರನ್ನು ಬಳಸುವುದರಿಂದ ನಿಮಗೆ ಸ್ವಲ್ಪ ಆಹ್ಲಾದಕರವಾದ ಅನುಭವ ಸಿಗಬಹುದೇ ಹೊರತು, ತಣ್ಣೀರಿಗಿಂತ ಬಿಸಿನೀರು ಶ್ರೇಷ್ಠ ಎಂದುಕೊಂಡು ಪ್ರಯೋಜನವಿಲ್ಲ ಎಂಬುದು ಅಮೆರಿಕದ ರಟ್ಗರ್ಸ್ ವಿಶ್ವವಿದ್ಯಾಲಯದ ಡೊನಾಲ್ಡ್ ಶಫ್ನರ್ ಅಭಿಪ್ರಾಯ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೈತೊಳೆಯುವುದ ಬಹಳ ಪ್ರಮುಖವಾದದ್ದು. ಹೊಟೇಲ್ ಗಳಲ್ಲಿ ಸರ್ವರ್ ಕೆಲಸ ಮಾಡುವವರು, ಬೇಕರಿಗಳಲ್ಲಿ ತೆರೆದ ಆಹಾರ ನೀಡುವವರು ಕೈತೊಳೆಯುತ್ತಲೇ ಇರಬೇಕು. ಆದರೆ ಹಲವರು ಈ ಬಗ್ಗೆ ಯೋಚಿಸದ ಕಾರಣ ತಿಂಡಿಗಳನ್ನು ಕೊಳ್ಳುವವರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾ ಉಂಟಾಗುತ್ತಿದೆ. ಶೌಚಾಲಯಕ್ಕೆ ಹೋಗಿಬಂದ ನಂತರ, ಯಾವುದೇ ವಸ್ತುಗಳನ್ನು ಮುಟ್ಟಿದ ನಂತರ ಒಮ್ಮೆ ಕೈತೊಳೆಯುವುದು ಒಳ್ಳೆಯದು.
-
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು











Click it and Unblock the Notifications