ಬಜೆಟ್ ಬಗ್ಗೆ ಐಐಎಂಬಿ ಪ್ರೊಫೆಸರ್ ವೈದ್ಯನಾಥನ್
ಬೆಂಗಳೂರು, ಫೆಬ್ರವರಿ 01: ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅರುಣ್ ಜೇಟ್ಲಿ ಅವರು ಮುಂದಾಗಿದ್ದಾರೆ. ಈ ಬಾರಿ ಜನಪ್ರಿಯ ಹಾಗೂ ಚುನಾವಣಾ ಪೂರ್ವ ಬಜೆಟ್ ಮಂಡಿಸುವ ಸಾಧ್ಯತೆಯಿದೆ.
ನಿರೀಕ್ಷೆಯಂತೆ 2018-19ನೇ ಸಾಲಿನ ಆಯ ವ್ಯಯ ಪತ್ರದಲ್ಲಿ ಜನಪರ, ಉದ್ಯೋಗಿಗಳ ಹಿತ ಕಾಯುವ ಅಂಶಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಪ್ರೊಫೆಸರ್ ಆರ್ ವೈದ್ಯನಾಥನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್: ಕರ್ನಾಟಕದ ನಿರೀಕ್ಷೆಯ ಹಳಿ ಮೇಲೆ ಜೇಟ್ಲಿ ರೈಲು ಓಡಿಸುವರೇ?
ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೆ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರವಾಗಿರುತ್ತದೆ ಎಂಬ ನಿರೀಕ್ಷೆಯಿದೆ.
ಆರ್
ವೈದ್ಯನಾಥನ್
ಅವರ
ನಿರೀಕ್ಷೆಗಳು:
*
ಮುದ್ರಾ
ಕಾಯ್ದೆ
ಬಗ್ಗೆ
ಘೋಷಣೆಯನ್ನು
ನಿರೀಕ್ಷಿಸುತ್ತೇನೆ.
*
ವೈಯಕ್ತಿಕ
ಆದಾಯ
ತೆರಿಗೆ
ಮಿತಿ
ಏರಿಕೆ
ಮಾಡಿ,
ತೆರಿಗೆ
ಹೊರೆ
ಕಡಿಮೆ
ಮಾಡುವ
ನಿರೀಕ್ಷೆಯಿದೆ.
*
ಸರಕು
ಸೇವಾ
ತೆರಿಗೆ
(ಜಿಎಸ್
ಟಿ)
ಮಿತಿಯನ್ನು
20
ಲಕ್ಷ
ರು
ದಿಂದ
10
ಕೋಟಿ
ರುಗೆ
ಏರಿಸಬೇಕು.
*
ವಿದೇಶದಲ್ಲಿರಿಸಿರುವ
ಹಣವನ್ನು
ಇಲ್ಲಿಗೆ
ತಂದರೆ
ಅನೇಕ
ರೀತಿಗಳಲ್ಲಿ
ಉಪಯೋಗ.
*
ಕೇಂದ್ರ
ಸರ್ಕಾರದ
ಅನೇಕ
ಕಾಯ್ದೆಗಳನ್ನು
ತೆಗೆದು
ಹಾಕುವಂತೆ
ಅನೇಕ
ಖಾತೆಗಳನ್ನು
ರದ್ದು
ಮಾಡಿದರೆ
ಸಾಕಷ್ಟು
ಮೊತ್ತವನ್ನು
ಉಳಿಸಬಹುದು.
*
ಅಧಿಕಾರ
ವಿಕೇಂದ್ರಿಕರಣಕ್ಕೆ
ಹೆಚ್ಚಿನ
ಒತ್ತು
ನೀಡಬೇಕು.