ಸೇವಾ ಸದನದಲ್ಲಿ ಬೀದಿ ಬಿಂಬ ರಂಗದ ತುಂಬ ನಾಟಕ ನೋಡಿ
ಬೆಂಗಳೂರು, ಮೇ 16: 'ಅಶ್ವಘೋಷ ಥಿಯೇಟರ್ ಟ್ರಸ್ಟ್' ರಂಗತಂಡ ಪ್ರಸ್ತುತಪಡಿಸುವ, ಬೀದಿನಾಟಕವನ್ನು ನಾಟಕಕ್ಕೆ ಅಳವಡಿಸಿದ ಮೊದಲ ನಾಟಕ "ಬೀದಿ ಬಿಂಬ ರಂಗದ ತುಂಬ" ಪ್ರದರ್ಶನವು ಮೇ 18ರಂದು ನಡೆಯಲಿದೆ.
ನಮ್ಮ ಸುತ್ತಮುತ್ತಲಿನ ಸಮಾಜದ ಘಟನೆಗಳಿಗೆ ಕನ್ನಡಿ ಹಿಡಿಯುವಂಥ ಪಾತ್ರಗಳನ್ನು ಹೊಂದಿರುವ ಈ ನಾಟಕ, ಈಗಾಗಲೇ ವಿವಿಧ ವೇದಿಕೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.

ರಚನೆ: ಕರಣಂ ಪವನ್ ಪ್ರಸಾದ್
ತಂಡ : ಅಶ್ವಘೋಷ
ನಿರ್ದೇಶನ : ನಂದೀಶ್ ದೇವ್
ಪ್ರದರ್ಶನದ ವಿವರಗಳು
ದಿನಾಂಕ, ಸಮಯ: 18 ಮೇ 2019, ಶನಿವಾರ ಸಂಜೆ 7:00 ಗಂಟೆಗೆ
ಸ್ಥಳ: ಸೇವಾ ಸದನ, ಮಲ್ಲೇಶ್ವರಂ, 14ನೇ ಅಡ್ಡ ರಸ್ತೆ, ಬೆಂಗಳೂರು
ಯಾವ ಶಾಲೆಯಲ್ಲೂ ತರಬೇತಿ ಪಡೆಯದ ಕಲಾವಿದರ ಅದ್ಬುತ ನಟನೆ, ಸಂಭಾಷಣೆ, ದೇಹಭಾಷೆ ನಾಟಕದ ಪ್ರತಿ ಹಂತವನ್ನು ಜೀವಂತವಾಗಿರಿಸಿದೆ. ಕನ್ನಡ ಹಾಸ್ಯಲೋಕಕ್ಕೆ ಬರೆದ ಹೊಸ ಭಾಷ್ಯವೆಂದು ಹೇಳಬಲ್ಲಷ್ಟು ಪ್ರಭಾವಶಾಲಿ ಪ್ರಯೋಗ.
ದೇಶ, ಯುವಜನರ ಸಮಸ್ಯೆ, ನಕ್ಸಲ್ ವಾದ, ಗಡಿ ಸಮಸ್ಯೆ, ಜಲವಿವಾದ, ಭಾರತ - ಪಾಕ್ ವಿವಾದ, ಉಗ್ರವಾದ, ಮಾಧ್ಯಮಗಳಲ್ಲಿ ಬಾಸ್ಗೆ ಬಕೆಟ್ ಹಿಡಿಯುವ ವರದಿಗಾರರು, ಆಂಕರ್ ಗಳು, ಹೀಗೆ ಸಾಗುವ ವಿಷಯಗಳಲ್ಲಿ ಬಳಸಿದ ಪಂಚಿಂಗ್ ಸಂಭಾಷಣೆಗಳು ಪ್ರೇಕ್ಷಕರನ್ನು ಪ್ರತಿಕ್ಷಣವೂ ನಗಿಸುತ್ತವೆ.
ಸಣ್ಣ ಸಣ್ಣ ಮಾತಿನ ತುಣುಕುಗಳಿಂದ ಹಿಡಿದು ಸುದೀರ್ಘ ವಾಕ್ಯಗಳು, ಕಂಪ್ಯೂಟರ್ ಪರಿಭಾಷೆ, ಸಂಸ್ಕೃತ ಶ್ಲೋಕ ಇತ್ಯಾದಿ ಸಂಭಾಷಣೆಗಳು ವಿವಿದಾರ್ಥವನ್ನು ಬಿಂಬಿಸುವ ಮೂಲಕ ಗಮನಸೆಳೆಯುತ್ತವೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications