ಯಾರು ಮುಂದಿನ ಸಿಎಂ : ಶೋಭಾ ಕರಂದ್ಲಾಜೆ?
ಹಣಬಲ,
ಜನಬಲ, ಮಠಾಧಿಪತಿಗಳ ಬಲ, ವಿಧಾನಸಭೆಯಲ್ಲಿ ಸಂಖ್ಯಾಬಲಗಳನ್ನೆಲ್ಲಾ ಬದಿಗಿಟ್ಟು ನಿಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಯಡಿಯೂರಪ್ಪನವರಿಗೆ ಮುಕ್ತ ಅವಕಾಶ ನೀಡಿದರೆ ಆಯ್ಕೆಯಾಗುವುದೇ ಶೋಭಾ ಕರಂದ್ಲಾಜೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. id="toptextpromo">ಮೊದಲ
ಹೊಡೆತಕ್ಕೇ ಸಿಕ್ಸರ್ ಹೊಡೆದಿರುವ ಶೋಭಾ ಉಳಿದವರಿಂದ ಅಷ್ಟು ಅನುಕಂಪ ಗಳಿಸಿಕೊಂಡಿಲ್ಲ. ಯಡಿಯೂರಪ್ಪ ಅಹುದಹುದು ಎನ್ನುವಂತೆ ಕೆಲಸ ಮಾಡಿದ್ದಾರಾದರೂ, ಬಿಜೆಪಿ ಹೈಕಮಾಂಡ್ ಇದನ್ನೆಲ್ಲ ಗಮನಿಸುವ ಪರಿಸ್ಥಿತಿಯಲ್ಲಿ ಇಲ್ಲ. id='are-slot-1' class='oiad oi-axt oiadv'> id='top-searched-articles'>ಮುಂದೇನಾಗುತ್ತದೆಂದು
ಬಲ್ಲವರಾರು? ಶೋಭಾ ಮುಖ್ಯಮಂತ್ರಿಯಾಗದಿದ್ದರೆ ಪಕ್ಷ ಒಡುದು ನುಚ್ಚುನೂರು ಮಾಡುತ್ತೇನೆಂದು ಯಡಿಯೂರಪ್ಪ ಪ್ರತಿಜ್ಞೆ ಮಾಡಿದರೆ, ಯಾವುದೂ ಅಸಾಧ್ಯವಲ್ಲ. ಶೋಭಾ ಭಾರೀ ಮಹತ್ವಾಕಾಂಕ್ಷೆಯ ವ್ಯಕ್ತಿ.











Click it and Unblock the Notifications