ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಾಯುಕ್ತ ಭೇಟಿ ನಿಜ, ಆದರೆ..ಅದು ಬೇರೆ ವಿಷ್ಯ
ಈ ಬಗ್ಗೆ ಯಾವುದೇ ತನಿಖೆಗೂ ಸಿದ್ಧ. ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆಗೆ ಅನುಭವಿಸಲು ತಯಾರಿದ್ದೇನೆ. ಲೋಕಾಯುಕ್ತರೇ ಬೇಕಾದರೆ ಶಿಕ್ಷೆ ವಿಧಿಸಲಿ. ವಿಪಕ್ಷಗಳು ಹೇಳುವಂತೆ ಗಣಿಗಾರಿಕೆ ವರದಿಯಿಂದ ಯಡಿಯೂರಪ್ಪ ಅವರ ಹೆಸರು ತೆಗೆದುಹಾಕುವಂತೆ ನಾನು ಕೇಳಿಲ್ಲ. ಎಂದು ಧನಂಜಯ್ ಹೇಳಿದ್ದಾರೆ.
ನನ್ನ civic amenity(CA) ನಿವೇಶನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ವಿಎಸ್ ಆಚಾರ್ಯ ಹಾಗೂ ನಾನು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಭೇಟಿ ಮಾಡಿದ್ದೆವು. ವಿಜಯನಗರ ಬಳಿ ಇರುವ ನಿವೇಶನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ವಿಪಕ್ಷಗಳು ಹೊರೆಸಿದ್ದವು. ಆದರೆ, ನಾನು ಪ್ರಾಧಿಕಾರದ ಅನುಮತಿ ಪಡೆದು ಖಾಲಿ ಜಾಗವನ್ನು ಪಾರ್ಕಿಂಗ್ ಗೆ ಬಳಸುತ್ತಿದ್ದೆ. ಇದನ್ನು ಲೋಕಾಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
Comments
ಅಕ್ರಮ ಗಣಿಗಾರಿಕೆ ಧನಂಜಯ ಕುಮಾರ್ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೆಂಗಳೂರು illegal mining dhananjay kumar lokayukta santosh hegde bangalore
English summary
Karnataka Government New Delhi representative, V. Dhananjaya Kumar claimed that he had met Justice Hegde to explain about civic amenity(CA) site near his house in Vijay nagar. Never tried to influence Lokayukta Justice N Santosh Hegde in connection with illegal mining report.
Story first published: Tuesday, July 19, 2011, 10:56 [IST]