ಫೆ. 21 ರಂದು ಬಿಬಿಎಂಪಿ ಚುನಾವಣೆ ಅಸಾಧ್ಯ
ಬಿಬಿಎಂಪಿ
ಚುನಾವಣೆ
ಗೊಂದಲ
ಕೋರ್ಟ್
ಸುದ್ದಿ
ಸಾರಾಂಶ:
*ಮೀಸಲು
ಸಂಬಂಧ
ಹೈಕೋರ್ಟ್
ನೀಡಿದ್ದ
ಆದೇಶ(ನ್ಯಾ.
ವಿ.ಗೋಪಾಲಗೌಡ
ವಿಭಾಗೀಯ
ಪೀಠ,
ಡಿ.
23,
2009ರ
ಆದೇಶ)ವನ್ನು
ಸುಪ್ರೀಂಕೋರ್ಟ್ಎತ್ತಿಹಿಡಿದಿದೆ.
ಹೊಸ
ಮೀಸಲು
ಪಟ್ಟಿ
ತಯಾರಾಗುವವರೆಗೂ
ಚುನಾವಣೆ
ಅಸಾಧ್ಯ.
*
ಬಿಬಿಎಂಪಿ
ಮೀಸಲು
ಪ್ರಶ್ನಿಸಿ
ವಸುಧಾ
ಮತ್ತು
ರಮೇಶ್
ಅರ್ಜಿ
ಸಲ್ಲಿಕೆ.
ಜ.
22
ರಂದು
ಸುಪ್ರೀಂಕೋರ್ಟ್
ತ್ರಿಸದಸ್ಯ
ಪೀಠ
ದಿಂದ
ಅಂಗೀಕಾರ
*ಜ.
27
ರಂದು
ನಡೆಯಬೇಕಿದ್ದ
ವಿಚಾರಣೆ
ಇಂದು
ನಡೆಯಿತು.
ನ್ಯಾ.
ಕೆಜಿ
ಬಾಲಕೃಷ್ಣನ್
ನೇತೃತ್ವ
ತ್ರಿಸದಸ್ಯ
ಪೀಠ
ಹೈಕೋರ್ಟ್
ಆದೇಶ
ಎತ್ತಿಹಿಡಿದು,
ಮೀಸಲು
ಬದಲಾವಣೆಗೆ
ಕಾಲಾವಕಾಶ
ಬೇಕಾದರೆ
ಹೈಕೋರ್ಟ್
ಮೊರೆ
ಹೋಗಲು
ಸರ್ಕಾರಕ್ಕೆ
ಅವಕಾಶ.
*ಮೀಸಲಾತಿ
ಪಟ್ಟಿ
ಪುನ:ಪರಿಷ್ಕರಣೆ
ಮಾಡಲು
ಕನಿಷ್ಠವೆಂದರೂ
3-4ವಾರಗಳ
ಕಾಲಾವಕಾಶ
ಬೇಕಾಗುವ
ಸಾಧ್ಯತೆಯಿರುವುದರಿಂದ
ಫೆ.
21ಕ್ಕೆ
ಚುನಾವಣೆ
ಅಸಾಧ್ಯ.
*ಮೀಸಲಾತಿ
ಪಟ್ಟಿ
ತಾರತಮ್ಯದಿಂದ
ಕೂಡಿದೆ
ಎಂದು
ರಮೇಶ್
ಮತ್ತು
ಧವನ್
ಸುಪ್ರೀಂಕೋರ್ಟ್
ನಲ್ಲಿ
ಮೇಲ್ಮನವಿ
ಸಲ್ಲಿಸಿದ್ದರು.
ಪರಿಶಿಷ್ಟ
ಜಾತಿ
ಹಾಗೂ
ಪಂಗಡ
ಜನಸಂಖ್ಯೆ
ಆಧಾರದ
ಮೇಲೆ
ಮೀಸಲಾತಿ
ನಿಗದಿ
ಮಾಡುವಂತೆ
ಅರ್ಜಿದಾರರ
ಪರ
ವಕೀಲ
ಶಾಂತಿಭೂಷಣ್
ವಾದ
ಮಂಡಿಸಿದರು.
ಕೊನೆಕಿಡಿ: ಮೂರುವರ್ಷಗಳಿಂದ ನೆನೆಗುದಿಯಲ್ಲಿ ಬಿದ್ದಿರುವ ಬಿಬಿಎಂಪಿ ಚುನಾವಣೆ ವ್ಯರ್ಥ ಕಾಲಕ್ಷೇಪದಿಂದ ವರ್ಷದ ಕೊನೆ ತನಕ ಮುಂದೂಡುವ ಸಾಧ್ಯತೆಗಳಿವೆ. ಮಾರ್ಚ್ ನಲ್ಲಿ ಪರೀಕ್ಷೆ ಕಾಲ, ನಂತರ ಮಳೆಗಾಲ,ಮುಂದಿನ ಚಳಿಗಾಲ ತನಕ ಚುನಾವಣೆ ಬಿಸಿ ಇಲ್ಲದೆ ಬಿಬಿಎಂಪಿ ಅಭ್ಯರ್ಥಿಗಳು ನಿರಾಳವಾಗಿರಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.