Get Updates
Get notified of breaking news, exclusive insights, and must-see stories!

ಅನಕೃ-ನಿರ್ಮಾಣ್‌ ಕನ್ನಡ ವಿದ್ಯಾರ್ಥಿ ವೇತನ-2002

ಕೆ.ಟಿ.ಚಂದ್ರಶೇಖರ್‌ ಶ್ರಮದ ಬೆಳಸು ಬೆಂಗಳೂರಿನ ಅನಕೃ ಪ್ರತಿಷ್ಠಾನ, ನಿರ್ಮಾಣ್‌ ಷೆಲ್ಟರ್ಸ್‌ ಪ್ರೆೃವೇಟ್‌ ಲಿಮಿಡೆಟ್‌ ಸಹಯೋಗದೊಂದಿಗೆ ಪ್ರತಿವರ್ಷದಂತೆ ಈ ಬಾರಿಯೂ ‘ಅನಕೃ ಕನ್ನಡ ವಿದ್ಯಾರ್ಥಿವೇತನ ಹಾಗೂ ನಿರ್ಮಾಣ್‌ ವಿದ್ಯಾರ್ಥಿವೇತನ- 2002’ ಪ್ರದಾನ ಸಮಾರಂಭ ಆಯೋಜಿಸಿದೆ.

ಫೆಬ್ರವರಿ 9ನೇ ತಾರೀಕು ಭಾನುವಾರ ಸಂಜೆ 5 ಗಂಟೆಗೆ ಬಸವನಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವೇತನ ಪ್ರದಾನ ಮಾಡಲಾಗುವುದು. ಕರ್ನಾಟಕದ ಮಾಜಿ ಕಾನೂನು ಸಚಿವ ಹಾರನಹಳ್ಳಿ ರಾಮಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ಕರ್ಮಿ ಮಾಸ್ಟರ್‌ ಹಿರಣ್ಣಯ್ಯ, ಸಾಹಿತ್ಯ ಪರಿಚಾರಕ ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+