ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಇದ್ದ ಜಾಗದಲ್ಲಿಯೇ ಇರುವುದು ನಿಮ್ಮ ಜಾಯಮಾನಕ್ಕೆ ಒಪ್ಪುವುದಲ್ಲ. ಆದ್ದರಿಂದ ಸದ್ಯಕ್ಕೆ ದೂರದೂರಿಗೆ ಪ್ರವಾಸ ಅರೇಂಜ್ ಮಾಡಲು ಒಳ್ಳೇ ಸಮಯ.ವೃಷಭ : ಜಗತ್ತಿನಲ್ಲಿ ಏನು ಬೇಕಿದ್ದರೂ ಘಟಿಸಬಹುದು ಎಂಬುದು ಮನವರಿಕೆಯಾದಾಗ ಖಾಲಿ ಎನಿಸುತ್ತದೆ. ಆದರೆ ಕಚೇರಿಯಲ್ಲಿ ಮೈ ತುಂಬಾ ಕೆಲಸ ಇರುವುದರಿಂದ ಬೇಜಾರು ಕ್ಷಣದಲ್ಲಿ ದೂರಾಗುತ್ತದೆ.
ಮಿಥುನ : ಲಕ್ ಆಗಲೀ ಪರಿಶ್ರಮವಾಗಲೀ ಕೆಲವು ವಿಷಯಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಇವತ್ತು ಬಿಡುವಿನ ವೇಳೆ ಹೆಚ್ಚಾಗಿರುತ್ತದೆ.
ಕಟಕ : ಸಂಜೆ ಹೊತ್ತಿಗೆ ನಿಮ್ಮ ಆತ್ಮಿಯ ಸ್ನೇಹಿತರು ಭೇಟಿಯಾಗುತ್ತಾರೆ. ಹಲವು ದಿನಗಳಿಂದ ತೋಡಿಕೊಳ್ಳಬೇಕೆಂದುಕೊಂಡಿರುವ ದುಃಖ ಇಂದು ಹರಿಯುತ್ತದೆ.
ಸಿಂಹ : ವಿನಾ ಕಾರಣ ಎದುರಾಗುವ ತೊಂದರೆಯಿಂದ ಕಿರಿಕಿರಿಗೊಂಡಿದ್ದೀರಿ. ಆಧ್ಯಾತ್ಮದಿಂದ ಸಾಕಷ್ಟು ಪ್ರಯೋಜನವಾಗಲಿದೆ.
ಕನ್ಯಾ : ಅಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ನೀವು ಚಕಚಕನೆ ಪರಿಹರಿಸುತ್ತೀರಿ. ಆದ್ದರಿಂದ ವಿಜಯದ ಸಂತೋಷ.
ತುಲಾ : ಇವತ್ತು ಮನೆಯಲ್ಲಿ ಅತಿಥಿ ಸತ್ಕಾರದ ಭಾಗ್ಯ. ನಿಮ್ಮ ಅತೀ ಹತ್ತಿರದ ಬಂಧುಗಳು ಅಪರೂಪಕ್ಕೆ ಬರಲಿದ್ದಾರೆ. ಕಂಜೂಸ್ತನ ಬೇಡ.
ವೃಶ್ಚಿಕ : ಹಣದ ವ್ಯವಹಾರ ನಡೆಸುವಾಗ ನಿಮ್ಮನ್ನು ಮೋಸಗೊಳಿಸಲೇ ನಿಮ್ಮ ಸ್ನೇಹಿತರು ಕಾಯುತ್ತಿರುತ್ತಾರೆ. ಆದ್ದರಿಂದ ಜೋಪಾನವಾಗಿರಿ.
ಧನಸ್ಸು : ಕೋರ್ಟ್ ವ್ಯವಹಾರಗಳಲ್ಲಿ ಈ ದಿನ ನಿಮಗೆ ಧನಾತ್ಮಕ ಫಲಿತಾಂಶ ಕಾಣಬಹುದು, ಆದರೆ ವೃತ್ತಿ ಸಂಬಂಧ ಹಿನ್ನಡೆ ಕಾಣಬೇಕಾಗುತ್ತದೆ.
ಮಕರ : ಮತ್ತೊಮ್ಮೆ ಕಳೆದುಕೊಳ್ಳುತ್ತಿರುವ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲವಾದಲ್ಲಿ ಅಪಾರ ನಷ್ಟವಾಗುತ್ತದೆ. ಬಿಡುವಿನ ವೇಳೆಯನ್ನು ಸದುಪಯೋಗಗೊಳಿಸಿ.
ಕುಂಭ : ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನ ಇದು. ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುತ್ತೀರಿ. ಧನಲಾಭವೂ ಇರಬಹುದು.
ಮೀನ : ಕೆಂಡ ಮಂಡಲ ಸಿಟ್ಟು ಬಂದರೂ ಏನೂ ಮಾಡಲಾಗದ ಪರಿಸ್ಥಿತಿಯನ್ನು ನಿಭಾಯಿಸುವ ಜಾಣತನ ನಿಮಗಿರುವುದರಿಂದ ಇಂದು ಸುದಿನವೇ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications