ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನೌಕರಿ ಬದಲಾಗುವ ಮುನ್ಸೂಚನೆಗಳು ಬರಬಹುದು. ಇದರಿಂದ ನಷ್ಟವೇನೂ ಇಲ್ಲ. ಕಾರ್ಯ ಹಾನಿ ಆಗಬಹುದು. ಆದರೆ ಅದರಿಂದ ಅಂತಹ ದೊಡ್ಡ ಪರಿಣಾಮವೇನಿಲ್ಲ.ವೃಷಭ : ಆರೋಗ್ಯದಲ್ಲಿ ಏರುಪೇರಾಗಬಹುದು. ಆದರೆ ಶತ್ರುದಮನದ ಖುಷಿ ನಿಮ್ಮ ನೋವುಗಳನ್ನು ಮರೆಸುತ್ತದೆ. ಖರ್ಚುಗಳಿಗೆ ತಲೆ ಬಿಸಿ ಯಾಕೆ ?
ಮಿಥುನ : ಸ್ನೇಹಿತರ ಭೇಟಿ. ಈವರೆಗೆ ಸ್ನೇಹಿತರಿಗೆ ಯಾವ ಪ್ರಾಶಸ್ತ್ಯ ಕೊಡುತ್ತಿದ್ದೀರೋ ಅದಕ್ಕೆ ಕುಂದುಂಟು ಮಾಡಬೇಡಿ.
ಕಟಕ : ಸುಮ್ಮನೇ ಬೀದಿ ಸುತ್ತುವುದರಿಂದ ಹಣ ಖಾಲಿಯಾಗುತ್ತದೆ. ತುಸು ನಿರಾಸೆ, ಬೇಸರವಿದ್ದರೂ ಹಬ್ಬದ ಮೂಡ್ ನಿಮ್ಮ ಖುಷಿಯಾಗಿರಿಸುತ್ತದೆ.
ಸಿಂಹ : ಭೋಜನ ಭಾಗ್ಯ. ದಿನ ಪೂರ್ತಿ ಕೈ ತುಂಬಾ ಕೆಲಸ. ನಿಮ್ಮ ನಾಯಕತ್ವವನ್ನು ಮೆರೆಯಲು ಇವತ್ತು ಸಕಾಲ.
ಕನ್ಯಾ : ನಿಮ್ಮ ಸೂಕ್ಷ್ಮತೆ ಇನ್ನೊಬ್ಬರಿಗೆ ಇರುಸು ಮುರುಸಾಗುವ ಸಂಭವವಿದೆ. ಆದರೆ ನೀವು ಇವತ್ತು ಹಾಕಿಕೊಂಡ ಪ್ಲಾನ್ ಎಲ್ಲ ಸಕ್ಸಸ್.
ತುಲಾ : ಮನಸ್ಸೇ ನೀನೆಷ್ಟು ಚಂಚಲ ಎಂದು ಕೊರಗಿದರೇನೂ ಫಲವಿಲ್ಲ . ಇಷ್ಟಕ್ಕೂ ನೀವು ಹಾಕಿಕೊಳ್ಳಬಯಸುತ್ತಿರುವ ಲಕ್ಷ್ಮಣರೇಖೆಗಳಿಗೆ ಅಷ್ಟೊಂದು ಸಮರ್ಥನೆಗಳು ನಿಮ್ಮೊಳಗೇ ಇಲ್ಲ . ಆದ್ದರಿಂದ ಹಟ ತೊರೆದು ಮನಸ್ಸನ್ನು ಹಗುರಾಗಿಸಿಕೊಳ್ಳಿ.
ವೃಶ್ಚಿಕ : ಈಸು ಕಾಲ ಏಗಿ ಏನು ಗಳಿಸಿದಿರಿ ಅನ್ನುವುದರ ಆತ್ಮಾವಲೋಕನಕ್ಕೆ ತಕ್ಕನಾದ ಕಾಲ. ಇದರಿಂದಾಗಿ ಮುಂದಿನ ನಿಮ್ಮ ನಡೆಗಳು ಸ್ಪಷ್ಟವಾಗಲು ಅನುಕೂಲವಾಗುತ್ತದೆ.
ಧನಸ್ಸು: ಕ್ರಿಸ್ಮಸ್ ಖುಷಿಯ ಲಹರಿಯಲ್ಲಿದ್ದೀರಿ. ನಿಮ್ಮನ್ನು ಇಷ್ಟಪಡುವವರು ಕೊಡುವ ಉಡುಗೊರೆ ಜೀವಮಾನದಲ್ಲೇ ಮರೆಯದಂಥಹದ್ದು .
ಮಕರ : ಸೃಜನಶೀಲತೆಯ ಮತ್ತೊಂದು ಮಗ್ಗುಲನ್ನು ಕಂಡುಕೊಳ್ಳುತ್ತೀರಿ. ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಹೊಳಪನ್ನೂ ತಂದುಕೊಟ್ಟೀತು. ಕ್ರಿಸ್ಮಸ್ ಸಂಜೆ ಗೆಳೆಯರ ಒಡನಾಟವಿದೆ.
ಕುಂಭ : ಲೋಕೋಭಿನ್ನರುಚಿಯನ್ನು ಅರ್ಥ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿಲ್ಲ . ಅದರಿಂದಾಗಿ ವೈಯಕ್ತಿಕ ನಷ್ಟವೇನೂ ಇಲ್ಲದಿದ್ದರೂ, ವಾಸ್ತವಕ್ಕೆ ಬೆನ್ನು ಹಾಕಿದಂತಾಗುವುದು ಖಚಿತ.
ಮೀನ : ಸದಾ ಹೊಸತರ ಹುಡುಕಾಟದಲ್ಲಿರುವ ನೀವು ಹೊಸ ಸಂಗಾತಿಯ ಹುಡುಕಾಟದಲ್ಲಿದ್ದೀರಿ. ಈ ಹುಡುಕಾಟ ನಿಮ್ಮ ಕುಟುಂಬದ ನೆಮ್ಮದಿಯನ್ನು ಹಾಳುಮಾಡದಂತೆ ಎಚ್ಚರ ವಹಿಸಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications