ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಗಂಧಗಳ್ಳರ ಬಂಧನ, 14 ಕೆಜಿ ಗಂಧ ವಶ

By Staff
|
Google Oneindia Kannada News

ಬೆಂಗಳೂರು : ಶ್ರೀಗಂಧ ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೆಂಗೇರಿ ಪೊಲೀಸರು ಬುಧವಾರ ವಶ ಪಡಿಸಿಕೊಂಡಿದ್ದು, ಅವರಿಂದ 14 ಕೆ.ಜಿ. ತೂಕದ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಚನ್ನಪಟ್ಟಣದ ವಿಷಕಂಠ (19) ಹಾಗೂ ಚನ್ನಸಂದ್ರದ ಮೂರ್ತಿ (21) ಎಂಬುವರೇ ಆರೋಪಿಗಳು. ಪ್ಲಾಸ್ಟಿಕ್‌ ಚೀಲವೊಂದರಲ್ಲಿ ಗಂಧದ ತುಂಡುಗಳನ್ನಿಟ್ಟುಕೊಂಡು ದುಬಾಷಿ ಪಾಳ್ಯ ರೈಲು ಕಂಬಿಗಳ ಪಕ್ಕದಲ್ಲಿ ಸಂಶಾಯಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರ್ತಿ ಹತ್ತಿರ ಒಂದು ಗರಗಸವೂ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X