ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಬಂದ ಹಣವೆಲ್ಲಾ ನೀರಾಗಿ ಹರಿಯುತ್ತದೆ. ಸಮಸ್ಯೆಗಳು ಸಾಕಷ್ಟಿವೆ. ಎಲ್ಲ ವ್ಯವಹಾರದಲ್ಲೂ ಹಿನ್ನಡೆಯ ಭಯ. ದೇವರ ಪೂಜೆಯಿಂದ ಕಷ್ಟಗಳ ಪರಿಹಾರ.ವೃಷಭ : ನಿಮಗೆ ಆರೋಗ್ಯದ್ದೇ ಸಮಸ್ಯೆ. ಆದರೂ ಪ್ರಯಾಣ ಅನಿವಾರ್ಯ. ದೇಹ ದಂಡನೆ ಒಳ್ಳೆಯದಲ್ಲ. ದೇಹಾಲಸ್ಯದಿಂದ ನೆಮ್ಮದಿಯ ಹಾಳು.
ಮಿಥುನ : ಉದ್ಯೋಗದಲ್ಲಿ ಪ್ರಗತಿ ಇದೆ. ಸ್ಥಳ ಬದಲಾವಣೆಯ ಲಕ್ಷಣಗಳೂ ಕಾಣುತ್ತಿವೆ. ಪ್ರಣಯಿಗಳಿಗಿದು ಸುದಿನ. ಶುಭವಾರ್ತೆಗಳ ಮಹಾಪೂರವೇ ಹರಿದು ಬರಲಿದೆ. ಉದ್ವೇಗ ಬೇಡ.
ಕಟಕ : ಮಿತ್ರರೇ ನಿಮಗೆ ಸಮಸ್ಯೆ ತಂದೊಡ್ಡುತ್ತಾರೆ. ಇಲ್ಲ ಸಲ್ಲದ ಅಪಪ್ರಚಾರಗಳೂ ನಿಮ್ಮ ಮೇಲಿದೆ. ಚೌತಿಯ ಚಂದ್ರನ ದರ್ಶನ ಮಾಡಿದ್ದೀರಾದರೆ ತುಸು ಎಚ್ಚರದಿಂದಿರಿ.
ಸಿಂಹ : ನಿಮ್ಮ ಹೊಸ ಹೊಸ ಯೋಜನೆಗಳಿಗೆ ಇಂದು ಯಶಸ್ಸು ದೊರಕುವುದು ಕಷ್ಟ. ಪ್ರಯಾಣಕ್ಕೆ ಕಡಿವಾಣ ಹಾಕಿ. ಆತ್ಮೀಯರಲ್ಲಿ ನಿಮ್ಮ ನೋವನ್ನು ತೋಡಿಕೊಳ್ಳಿ. ಸಂಸಾರಗುಟ್ಟು, ವ್ಯಾಧಿರಟ್ಟು ಎಂಬುದನ್ನು ಮರೆಯಬೇಡಿ.
ಕನ್ಯಾ : ವಿಪರೀತ ಕೆಲಸದಿಂದ ನಿಮಗೆ ಬದುಕೇ ಬೇಡ ಎನಿಸುವಂತೆ ಮಾಡಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಬರುವ ಕಾಲ ಹತ್ತಿರ. ತುಸು ಶ್ರದ್ಧೆ ಇದ್ದರೆ, ಯಶಸ್ಸು ಕಟ್ಟಿಟ್ಟ ಬುತ್ತಿ. ವಿಮಾನ ಯಾನ ಯೋಗವಿದೆ.
ತುಲಾ : ಷೇರು ವ್ಯವಹಾರದಲ್ಲಿ ಜಯ ನಿಮ್ಮದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿ. ಅಶುಭ ವಾರ್ತೆ ಬಂದರೂ ಬಂದೀತು. ಬೇರೆಯವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.
ವೃಶ್ಚಿಕ : ಹೊರಗೆ ಬಿಸಿಲು ಏರುತ್ತಿರುವಂತೆಯೇ ನಿಮ್ಮ ಮನದಲ್ಲೂ ಕಾವು ಮೂಡುತ್ತಿದೆ. ಅಗತ್ಯವಿಲ್ಲದ ಸುದ್ದಿಗಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇಲ್ಲ. ಆರೋಗ್ಯ ಕೈಕೊಡುವ ಭೀತಿ ಇದೆ.
ಧನಸ್ಸು : ಬಂಧು - ಬಾಂಧವರ ಆಗಮನದಿಂದ ಮನಸ್ಸಿಗೆ ಮುದ ದೊರಕಲಿದೆ. ದೂರವಾಗಿರುವ ಗೆಳೆಯರೂ ಹತ್ತಿರವಾಗುತ್ತಾರೆ. ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ. ಆರೋಗ್ಯದ ಬಗ್ಗೆ ಗಮನ ಕೊಡಿ.
ಮಕರ : ನಿಮಗೆ ಮಾನಸಿಕ ಗೊಂದಲ ಇದೆ. ಬಾಲ್ಯದ ಗೆಳೆಯರ ಭೇಟಿಯಿಂದ ಮನಸ್ಸಿಗೆ ಮುದ ಸಿಗುತ್ತದೆ. ಅನಿರೀಕ್ಷಿತ ಸಿಹಿ ಸುದ್ದಿ ಬರಲಿದೆ. ಆನಂದಾತಿರೇಕಕ್ಕೆ ಒಳಗಾಗದಿರಿ.
ಕುಂಭ : ಭೂ ವ್ಯವಹಾರಕ್ಕೆ ಕೈಹಾಕದಿರಿ. ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ತೊಂದರೆಗಳೂ ಇವೆ. ಇವೆಲ್ಲ ಕ್ಷಣಿಕ. ವಿದ್ಯಾಭ್ಯಾಸದಲ್ಲಿ ಪ್ರಗತಿ. ನೌಕರಿಯಲ್ಲಿ ಬಡ್ತಿ ನಿರೀಕ್ಷೆ.
ಮೀನ : ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದೀರಿ. ನಿಮಗೆ ಆ ಸುದ್ದಿ ಆಶ್ಚರ್ಯ ಹಾಗೂ ಆನಂದ ಎರಡೂ ತರುತ್ತದೆ. ಕುಲದೇವರನ್ನು ನಂಬಿ. ದೇವತಾರ್ಚನೆಯಿಂದ ಧನಯೋಗ ಇದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications