ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ಆರಂಭ: ಕರುಣಾನಿಧಿ - ಕೃಷ್ಣ

By Staff
|
Google Oneindia Kannada News

ಚೆನ್ನೈ : ಎರಡೂ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳ ಸೂಚ-ನೆ ಮೇರೆ-ಗೆ ವೀರ-ಪ್ಪ-ನ್‌ ವಿರು-ದ್ಧ ಜಂಟಿ ಕಾರ್ಯಾ-ಚ-ರ-ಣೆ ಸೋಮ-ವಾ-ರ ಸಂಜೆ-ಯಿಂ-ದ ಆರಂ-ಭ-ವಾ-ಗಿ-ದೆ.

ಎಸ್‌--ಟಿ-ಎ-ಫ್‌-ನ ತಮಿ-ಳು---ನಾಡು ಘಟ-ಕ-ದ ಮುಖ್ಯಸ್ಥ ವಿ. ಬಾಲ-ಚಂ-ದ್ರ-ನ್‌ ಕಾರ್ಯಾ-ಚ-ರ-ಣೆ ಪ್ರಾರಂ-ಭವಾ-ಗಿ-ರು-ವು-ದ-ನ್ನು ಖಚಿ-ತ--ಪ-ಡಿ-ಸಿ-ದ್ದಾ-ರೆ. ವೀರ-ಪ್ಪ-ನ್‌ ವಿರು-ದ್ಧ ಕಾರ್ಯಾ-ಚ-ರ-ಣೆ ಪ್ರಾರಂ--ಭ-ವಾ-ಗಿ-ದೆ ಎಂದು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ -ಸ-ಹ ಹೇಳಿ-ದ್ದಾ-ರೆ.

ಗೃಹ-ಕಾ-ರ್ಯ-ದ-ರ್ಶಿ-ಯ ಜೊತೆ ನಡೆ-ಸಿ-ದ ನಂತ-ರ ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ - ಕ-ರು-ಣಾ-ನಿ-ಧಿ ಈ ಸಂಬಂ-ಧ ಪೊಲೀ-ಸ್‌ ಮಹಾ ನಿರ್ದೇ-ಶ-ಕ-ರು ಮತ್ತು ಹಿರಿ-ಯ ಅಧಿ-ಕಾ-ರಿ-ಗ-ಳೊಂ-ದಿ-ಗೆ ಮಾತ-ನಾ-ಡಿ-ದ್ದು, ಕಾರ್ಯಾ-ಚ-ರ-ಣೆ ಪ್ರಾ-ರಂ-ಭ-ವಾ-ಗಿ-ದೆ ಎಂದು ತಿಳಿ-ಸಿ-ದ್ದಾ-ರೆ.

ಈ ಮಧ್ಯೆ ಕರ್ನಾ-ಟ-ಕ ವಿಧಾ-ನ-ಮಂ-ಡ-ಲ-ಗ-ಳ-ಲ್ಲೂ ಸಾಕ-ಷ್ಟು ಗದ್ದ-ಲ ನಡೆ-ದಿ-ದ್ದು, ವಿರೋಧಿ ಸದ-ಸ್ಯ-ರು ಸಭಾ-ತ.ಆ್ಗ ಮಾಡಿ-ದ ಘಟ-ನೆ ನಡೆ-ದಿ-ದೆ. ಸಂಪು-ಟ ಸದ-ಸ್ಯ-ರ ಜೊತೆ ಈಗಾ-ಗ-ಲೇ ಚರ್ಚಿ-ಸಿ-ರು-ವ ಮು-ಖ್ಯ-ಮಂ-ತ್ರಿ ಎಸ್‌. ಎಂ. ಕೃಷ್ಣ ಅವ-ರು ಈ ಸಂಬಂ-ಧ ಸೋಮ-ವಾ-ರ ಸಂಜೆ ಕರೆ-ದಿ-ರು-ವ ಸರ್ವ-ಪ-ಕ್ಷ ಸಭೆ-ಯಲ್ಲಿ ಸಮಾ-ಲೋ-ಚಿ-ದ ನಂ-ತ-ರ ಮಂಗ-ಳವಾ-ರ ಸದ-ನ-ದ-ಲ್ಲಿ ಹೇಳಿ-ಕೆ ನೀಡು-ವು-ದಾ-ಗಿ ತಿಳಿ-ಸಿ-ದ್ದಾ-ರೆ.

ಅ-ಪ-ಹ-ರ-ಣ ಘಟ-ನೆ-ಯಿಂ-ದ ಸಾಕ-ಷ್ಟು ಸಂಕ-ಷ್ಟ ಅನು-ಭ-ವಿ-ಸಿ-ರು-ವ ಕೃಷ್ಣ ನೇತೃ-ತ್ವ-ದ ಕಾಂಗ್ರೆ-ಸ್‌ ಸರ-ಕಾ-ರ ವೀರ-ಪ್ಪ-ನ್‌ ವಿರು-ದ್ಧ ಕಾರ್ಯಾ-ಚ-ರ-ಣೆ ನಡೆ-ಸ-ಲು -ಹಿಂ-ದೆಂ-ದಿ-ಗಿಂ-ತ-ಲೂ ಹೆಚ್ಚು ಆಸ-ಕ್ತ-ವಾ-ಗಿ-ದೆ. ವೀರ-ಪ್ಪ-ನ್‌ ಹಿಡಿ-ಯ-ಲು ಕೇಂದ್ರವೂ ಸಹ ನೆರ-ವು ಪಡೆ-ಯು-ವ ಭರ-ವ-ಸೆ ಪಡೆ-ಯು-ವ-ಲ್ಲಿ ರಾಜ್ಯ ಸರ-ಕಾ-ರ ಯಶ-ಸ್ವಿ-ಯಾ-ಗಿ-ದೆ.

ವಾರ್ತಾ ಸಂಚಯ
ಮುಖಪುಟ / ರಾಜ್‌ ಬಿಡುಗಡೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X