ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಬ್ಬೂರು ಕ್ರಾಸ್ ಬಳಿ ಲಕ್ಷುರಿ ಬಸ್ಗೆ ಬೆಂಕಿ: ಇಬ್ಬರ ಸಜೀವ ದಹನ
ಹುಬ್ಬಳ್ಳಿ : ಇಲ್ಲಿಗೆ ಸಮೀಪದ ಗಬ್ಬೂರು ಕ್ರಾಸ್ ಬಳಿ ಮಂಗಳವಾರ ಮುಂಜಾನೆ ಲಕ್ಷುರಿ ಬಸ್ಸೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರ ಸಜೀವ ದಹನವಾಗಿದ್ದು, 8 ಮಂದಿಗೆ ಸುಟ್ಟ ಗಾಯಗಳಾಗಿವೆ.
ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ , ಟ್ರಿಸೂರ್ ಕಡೆಗೆ ಹೋಗುತ್ತಿದ್ದ ಕೇರಳದ ಅಕ್ಬರ್ ಟ್ರಾವಲ್ಸ್ನ ಈ ಬಸ್ಸಿನಲ್ಲಿ ಡೀಸೆಲ್ ಸೋರಿದ ಪರಿಣಾಮ ಬೆಂಕಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಸಂಸ್ಥೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಸುರೇಶ್ ತಿಳಿಸಿದ್ದಾರೆ.
(ಯುಎನ್ಐ)
Comments
Story first published: Tuesday, November 7, 2000, 5:30 [IST]