ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾನಗಲ್‌ನ ಶಿಡ್ಲಾಪುರ್‌ ಮೇಷ್ಟ್ರಿಗೆ ಶಿಕ್ಷಕ ರತ್ನ ಪ್ರಶಸ್ತಿ

By Staff
|
Google Oneindia Kannada News

ಹಾವೇರಿ : ಹಾನಗಲ್‌ನ ಶ್ರೀ ಕುಮಾರೇಶ್ವರ ಕಲೆ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಉಪನ್ಯಾಸಕ ಮಾರುತಿ ಶಿಡ್ಲಾಪುರ್‌ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ದೊರೆತಿದೆ.

ಚಿತ್ರದುರ್ಗ ಬೃಹನ್ಮಠ ನೀಡಿರುವ ಈ ಪ್ರಶಸ್ತಿಯಿಂದ ಕಾಲೇಜಿನ ಗೌರವ ಹೆಚ್ಚಿದೆ ಎಂದು ಜನತಾ ಶಿಕ್ಷಣ ಸಹಕಾರ ಸಮಾಜದ ಅಧ್ಯಕ್ಷ ಬಿ.ಆರ್‌.ಮಜುಂದಾರ್‌ ಹಾಗೂ ಕಾಲೇಜಿನ ಪ್ರಾಂಶುಪಾಲೆ ಇಂದುಮತಿ ಜೋಷಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X