ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾನಗಲ್ನ ಶಿಡ್ಲಾಪುರ್ ಮೇಷ್ಟ್ರಿಗೆ ಶಿಕ್ಷಕ ರತ್ನ ಪ್ರಶಸ್ತಿ
ಹಾವೇರಿ : ಹಾನಗಲ್ನ ಶ್ರೀ ಕುಮಾರೇಶ್ವರ ಕಲೆ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಉಪನ್ಯಾಸಕ ಮಾರುತಿ ಶಿಡ್ಲಾಪುರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ದೊರೆತಿದೆ.
ಚಿತ್ರದುರ್ಗ ಬೃಹನ್ಮಠ ನೀಡಿರುವ ಈ ಪ್ರಶಸ್ತಿಯಿಂದ ಕಾಲೇಜಿನ ಗೌರವ ಹೆಚ್ಚಿದೆ ಎಂದು ಜನತಾ ಶಿಕ್ಷಣ ಸಹಕಾರ ಸಮಾಜದ ಅಧ್ಯಕ್ಷ ಬಿ.ಆರ್.ಮಜುಂದಾರ್ ಹಾಗೂ ಕಾಲೇಜಿನ ಪ್ರಾಂಶುಪಾಲೆ ಇಂದುಮತಿ ಜೋಷಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Monday, November 6, 2000, 5:30 [IST]