ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ದರ್ಜೆ ಪಂದ್ಯಗಳಿಂದ ಅಜರ್‌ ಅಂಡ್‌ ಕಂಪ-ನಿ-ಗೆ ನಿಷೇಧ

By Staff
|
Google Oneindia Kannada News

ನವ- ದೆ-ಹ-ಲಿ : ಮಂ-ಡ-ಳಿ-ಯ ತನಿ-ಖೆ ಪೂ-ರ್ಣ-ವಾ-ಗು-ವ-ವರೆ-ಗೆ, ಮೋಸ-ದಾ-ಟ ಪ್ರಕ-ರ-ಣ-ದ-ಲ್ಲಿ ಸಿಬಿ-ಐ ಹೆಸ-ರಿ-ಸಿ-ರು-ವ ನಾಲ್ವ-ರು ಕ್ರಿಕೆ-ಟಿ-ಗ-ರಾ-ದ ಅಜ-ರು-ದ್ದೀ-ನ್‌, ಅಜ-ಯ್‌ ಶ-ರ್ಮ, ನಯ-ನ್‌ ಮೊಂಗಿ-ಯಾ ಹಾಗೂ ಮನೋ-ಜ್‌ ಕುಮಾ-ರ್‌ ಅವ-ರು ಯಾವು-ದೇ ಪ್ರಥ-ಮ ದರ್ಜೆ ಕ್ರಿಕೆ-ಟ್‌- ಪಂದ್ಯ-ಗ-ಳ-ಲ್ಲಿ ಆಡ-ದಿ-ರು-ವಂ-ತೆ ಬಿಸಿ-ಸಿ-ಐ ನಿಷೇ-ಧಿ-ಸಿ-ದ್ದು, ಈ ಕುರಿ-ತ ಆದೇ-ಶ-ದ ಪ್ರತಿ-ಗ-ಳ-ನ್ನು ಸಂಬಂ-ಧಿ-ಸಿ-ದ ಆಟ-ಗಾ-ರ-ರಿ-ಗೆ ಕಳು--ಹಿ-ಸಿದೆ.

ನಿಷೇ-ಧ ಪತ್ರ-ಕ್ಕೆ ಸಹಿ ಹಾ-ಕಿ-ರು-ವ ಬಿಸಿ-ಸಿ-ಐ ಅಧ್ಯ-ಕ್ಷ ಎ.ಸಿ. ಮುತ್ತ-ಯ್ಯ ಅವ-ರು, ಸಿಬಿ-ಐ ಹೆಸ-ರಿ-ಸಿ-ರು-ವ ಈ ಆಟ-ಗಾ-ರ-ರ-ನ್ನು ರಾಜ್ಯ- ತಂ-ಡ-ಗ-ಳಿಂ-ದ ಕೈ ಬಿಡು-ವಂ-ತೆ ಎಲ್ಲಾ ರಾಜ್ಯ ಸಂ-ಸ್ಥೆ-ಗ-ಳಿ-ಗೆ ಸೂಚಿಸಿ-ರು-ವು-ದಾ-ಗಿ ತಿಳಿ-ಸಿ-ದ್ದಾ-ರೆ.

ಪ್ರಥ-ಮ ದರ್ಜೆ ಪಂದ್ಯ-ಗ-ಳಿಂ-ದ ಆಟ-ಗಾ-ರ-ರ-ನ್ನು ನಿಷೇ-ಧಿ-ಸಿ-ರು-ವ ಬಿಸಿ-ಸಿ-ಐ ಕ್ರಮ ಆ-ಜೀವ ನಿ-ಷೇ-ಧ ಅಲ್ಲ-ವೆಂ-ದು ಮುತ್ತ-ಯ್ಯ ಸ್ಪಷ್ಟಪ-ಡಿ-ಸಿದ್ದಾರೆ. ಪ್ರಸ್ತು-ತ, ಮಾಜಿ ಸಿಬಿ-ಐ ಜಂಟಿ ನಿರ್ದೇ-ಶ-ಕ ಕೆ. ಮಾಧ-ವ-ನ್‌ ಅವ-ರ ವರ-ದಿ-ಯ-ನ್ನು ಬಿ-ಸಿ-ಸಿ-ಐ ನಿರೀ-ಕ್ಷಿ-ಸು-ತ್ತಿ-ದೆ, ಆ ವರ-ದಿ-ಯ-ನ್ನಾ-ಧ-ರಿ-ಸಿ-ಯೇ ನಾಲ್ವ-ರು ಆಟ-ಗಾ-ರ-ರ ಭವಿ-ಷ್ಯ ನಿರ್ಧಾ-ರ-ವಾ-ಗು-ತ್ತ-ದೆ ಎಂದು ಅವ-ರು ಹೇಳಿ-ದ್ದಾ-ರೆ. ಆಟ-ಗಾ-ರ-ರ ವಿರು-ದ್ಧ ಮಂಡ-ಳಿ ನಡೆ-ಸು-ತ್ತಿ-ರು-ವ ತನಿ-ಖೆ-ಯ ಹೊಣೆ-ಯ-ನ್ನು ಮಾಧ-ವ-ನ್‌ ಹೊತ್ತಿ-ದ್ದಾ-ರೆ.

(ಇನ್ಫೋ ವಾರ್ತೆ-)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X