ಅಸಲಿ ಸಮಸ್ಯೆಗಳ ಮರೆಯಾ-ಗಿ-ಸಿರುವ ---ಕೋಮು ಭಾವೋ-ದ್ರೇಕ ಕೃತ್ಯಗಳು
ಬೆಂಗ-ಳೂ-ರು : ಕೆಲ-ವು ಫ್ಯಾಸಿ-ಸ್ಟ್ ಮತ್ತು ಕೋಮುವಾದಿ ಶಕ್ತಿ-ಗ-ಳು ದೇಶ-ದ ಜಾತ್ಯ--ತೀ-ತ ಮತ್ತು ಪ್ರಜಾ- ಪ್ರ-ಭು-ತ್ವ ಸ್ವರೂ-ಪ-ವನ್ನು ನಾಶ ಮಾಡ-ಲು ಪ್ರಯ-ತ್ನಿ-ಸು-ತ್ತಿ-ದ್ದು, ಇಂಥಾ ಪ್ರಯ-ತ್ನ-ಗ-ಳ ವಿರು-ದ್ಧ- ಜಾಗ-ರೂ-ಕ-ತೆ ವಹಿ-ಸು-ವಂ-ತೆ ಧಾರ್ಮಿ-ಕ ಮುಖಂ-ಡ-ರು, ಬುದ್ಧಿ ಜೀವಿ-ಗ-ಳು, ಪತ್ರ-ಕ-ರ್ತ-ರು ಹಾಗೂ ಶಿ-ಕ್ಷ-ಕ-ರ-ಲ್ಲಿ , ಮುಸ್ಲಿಂ ಲಾ ಪರ್ಸ-ನ-ಲ್ ಬೋರ್ಡ್-ಮನ-ವಿ ಮಾಡಿ-ದೆ.
ದೇಶ-ದ ಹಿತಾ-ಸ-ಕ್ತಿ-ಯ-ನ್ನು ಚಿಂ-ತಿ-ಸು-ವ ಪ್ರತಿ-ಯಾ-ಬ್ಬ-ರೂ ಕೋಮು ಸೌಹಾ-ರ್ದ-ತೆ, ಶಾಂ-ತಿ ಸ್ಥಾಪ-ನೆ-ಗಾ-ಗಿ ಮುಂದಾ-ಗ-ಬೇ-ಕೆಂ-ದು ಬೋರ್ಡ್ ಕರೆ ನೀಡಿ-ದೆ. ಭಾನು-ವಾ-ರ ಮಾಧ್ಯ-ಮ-ಗ-ಳಿ-ಗೆ ಬಿಡು-ಗ-ಡೆ ಮಾಡಿ-ದ, ನಗ-ರ-ದ-ಲ್ಲಿ ನಡೆ-ಯು-ತ್ತಿ-ರು-ವ ತನ್ನ 14 ನೇ ಅಧಿ-ವೇ-ಶ-ನ-ದ ನಿರ್ಣ-ಯ-ಗ-ಳ- ಪ್ರಕ-ಟ-ಣೆಯ-ಲ್ಲಿ ಈ ವಿಷ-ಯ ತಿಳಿ-ಸಿ-ದೆ. ನ್ಯಾಯಾ-ಲ-ಯ-ದ ತೀರ್ಪು ಹೊರ ಬೀಳು-ವ ಮುನ್ನ ವಿವಾ-ದಿ-ತ ಬಾಬ-ರಿ ಮಸೀ-ದಿ ಸ್ಥಳ-ದ-ಲ್ಲಿ ಯಾವು-ದೇ ಕಾರ್ಯಾ-ಚ-ರ-ಣೆ ನಡೆ-ಸು-ವ ಪ್ರಯ-ತ್ನ-ಗಳ ಕುರಿ-ತಂ-ತೆ ಪ್ರಕ-ಟ-ಣೆ-ಯ-ಲ್ಲಿ ಎಚ್ಚ-ರಿ-ಕೆ ನೀಡ-ಲಾ-ಗಿ-ದೆ.
ರಾಷ್ಟ್ರ-ದ ಅನ-ಭಿ-ವೃ-ದ್ಧಿ-ಗೆ ಕಾರ-ಣ-ವಾ-ಗಿ-ರು-ವ ಬಡ-ತ-ನ, ಅನ-ಕ್ಷ-ರ-ತೆ-ಯಂ-ತ-ಹ ನೈಜ ಸಮ-ಸ್ಯೆ-ಗ-ಳ-ನ್ನು ಮುಚ್ಚಿ-ಟ್ಟು , ಕೆಲ-ವು ಶಕ್ತಿ-ಗ-ಳು ಕೋಮು -ಭಾ-ವೋ-ದ್ರೇಕ ಕೃತ್ಯ-ಗ-ಳ ಮೂಲ-ಕ ಜನ-ರ ಗಮ-ನ-ವ-ನ್ನು ಬೇರೆ-ಡೆ ಸೆಳೆ-ಯು-ತ್ತಿ-ವೆ ಎಂದು ಬೋರ್ಡ್-ನ ಕಾರ್ಯ-ಕಾ-ರಿ ಸಮಿ-ತಿ ಅಭಿ-ಪ್ರಾ-ಯ ಪಟ್ಟಿ-ದೆ. ಅಲ್ಪ ಸಂ-ಖ್ಯಾ-ತ-ರ ಮೇಲಾ-ಗು-ತ್ತಿ-ರು-ವ ದೌರ್ಜ--ನ್ಯ-ಗ-ಳ ವಿರು-ದ್ಧ ಆತಂ-ಕ ವ್ಯಕ್ತ ಪಡಿ-ಸಿ-ರು-ವ ಸಮಿ-ತಿ, ದೌರ್ಜ-ನ್ಯ-ಗ-ಳ-ನ್ನು ಒಟ್ಟಾ-ಗಿ ಎದು-ರಿ-ಸು-ವಂ-ತೆ ಎಲ್ಲಾ ಅ-ಲ್ಪ ಸಂಖ್ಯಾ-ತ-ರ-ಲ್ಲಿ ಮನ-ವಿ ಮಾಡಿ-ದೆ.
ದೇಶ-ದ-ಲ್ಲಿ-ರು-ವ ಮುಸ-ಲ್ಮಾ-ನ-ರು ಸತ್ಯ ಮತ್ತು ನಿ-ಷ್ಠೆ-ಯಿಂ-ದ ನೈಜ ಧರ್ಮ-ವ-ನ್ನು ಪಾಲಿ-ಸಿ-ಕೊಂ-ಡು ಬರಲು -ಹಾ-ಗೂ ಇತ-ರ ಕೋ-ಮಿ-ನ ಸಹೋ-ದ-ರ-ರೊಂ-ದಿ-ಗೆ ಮಾನವೀ-ಯ-ತೆ-ಯಿಂ-ದ ಬಾಳ-ಲು ಕರೆ ನೀಡಿ-ರು-ವ ಮಂಡ-ಳಿ, -ವಿ-ವಾ-ಹವನ್ನು ಸರಳ-ಗೊ-ಳಿ-ಸು-ವ ಹಾಗೂ ಹೆಚ್ಚು ಸುರ-ಕ್ಷಿ-ತಗೊಳಿ-ಸು-ವ ವಿಷ-ಯ-ಗ-ಳ-ನ್ನು ಆನಂ-ತ-ರ-ದ-ಲ್ಲಿ ಚರ್ಚಿ-ಸ-ಲು ನಿರ್ಧ-ರಿ-ಸಿ--ದೆ. ಬೋರ್ಡ್-ನ 90 ಸದ-ಸ್ಯ-ರು ಹಾಗೂ ದೇಶ-ದ ವಿವಿ-ಧ ಭಾಗ-ಗ-ಳಿಂ-ದ ಆಗ-ಮಿ-ಸಿ-ದ್ದ 350 ವಿಶೇ-ಷ ಆಹ್ವಾ-ನಿ-ತ-ರು ಅಧಿ-ವೇ-ಶ-ನ-ದ-ಲ್ಲಿ -ಭಾ-ಗ-ವ-ಹಿ-ಸಿ-ದ್ದ-ರು.
(ಯುಎ-ನ್-ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications