ಕರ-ಬೂ-ಜ ಹಣ್ಣಿ-ನ-ಲ್ಲಿ ರೇಬಿ-ಸ್ ಲಸಿ-ಕೆ : ಕೃಷಿ ವಿವಿ ವಿಜ್ಞಾ-ನಿ-ಗೆ ಪೇಟೆಂ-ಟ್
ಬೆಂಗಳೂರು : ಕೃಷಿ ವಿಶ್ವ ವಿದ್ಯಾಲ-ಯ-ದ ಅಂಗಾಂ-ಶ ಕೃಷಿ ವಿಭಾ-ಗ-ದ ಸಹಾ-ಯ-ಕ ಪ್ರೊಫೆ-ಸ-ರ್ ಡಾ. ಪಿ.ಎಚ್. ರಾಮಾಂ-ಜಿ-ನಿ-ಗೌ-ಡ ಅವ-ರು ತ-ಮ್ಮ ಕರ-ಬೂ-ಜ ಹಣ್ಣಿ-ನ-ಲ್ಲಿ ರೇಬಿ-ಸ್ ಲಸಿ-ಕೆ ತಯಾ-ರಿಸು-ವ ಸಂಶೋ-ಧ-ನೆಗೆ ಭಾರ-ತೀ-ಯ ಪೇ-ಟೆಂ-ಟ್ ಪಡೆ-ದಿ-ದ್ದಾ-ರೆ.
ರಾಮಾಂ-ಜಿ--ನಿ-ಗೌ-ಡ ಅವ-ರ ಸಂಶೋ-ಧ-ನೆ-ಯಿಂ-ದ ಕಡಿ-ಮೆ ಖರ್ಚಿ-ನ-ಲ್ಲಿ ವ್ಯಾಕ್ಸಿ-ನ್ ತಯಾ-ರಿ-ಸಿ, ಬೀದಿ ನಾಯಿ-ಗ-ಳಿ-ಗೆ ಸಾರ್ವ-ತ್ರಿ-ಕ-ವಾ-ಗಿ ಲಸಿ-ಕೆ ಹಾಕಿ ರೇಬಿ-ಸ್ ನಿಯಂ-ತ್ರಿ-ಸ-ಬ-ಹು-ದು ಎನ್ನ-ಲಾ-ಗಿ-ದೆ. ಜೈವಿ-ಕ ತಂತ್ರ-ಜ್ಞಾ-ನ-ದಿಂ-ದ ಕರ-ಬೂ-ಜ ಹಣ್ಣಿ-ನ-ಲ್ಲಿ ಲಸಿ-ಕೆ ತಯಾ-ರಿ-ಸು-ವ ಮುನ್ನ ಹೊಗೆ-ಸೊ-ಪ್ಪಿ-ನ ಗಿಡ-ದ-ಲ್ಲೂ ಗೌಡ ಅವ-ರು ಲಸಿ-ಕೆ ತಯಾ-ರಿ-ಸಿ-ದ್ದ-ರು.
ಕರ-ಬೂ-ಜ ಮತ್ತು ಹೊಗೆ-ಸೊಪ್ಪು ಎರ-ಡೂ ವಿಧಾ-ನ-ದ-ಲ್ಲಿ ತಯಾ-ರಿ-ಸಿ-ದ ಲಸಿ-ಕೆ-ಯ-ನ್ನು -ಇ-ಲಿ-ಗ-ಳ ಮೇಲೆ -ಪ್ರ-ಯೋ-ಗಿ-ಸಿ ಯಶ-ಸ್ವಿಯಾ-ದ ನಂತ-ರ-ವೇ ಪೇಟೆಂ-ಟ್ ಪಡೆ-ಯ-ಲಾ-ಗಿ-ದೆ. ಈ ಪ್ರಯೋ-ಗ-ದ-ಲ್ಲಿ ನಿಮ್ಹಾ-ನ್ಸ್-ನ ನ್ಯೂರೋ ವೈರಾ-ಲ-ಜಿ ವಿಭಾ-ಗ-ದ ಸಹಾ-ಯ-ಕ ಪ್ರೊಫೆ-ಸ-ರ್ ಡಾ.ಎಸ್.ಎನ್. ಮಧು-ಸೂ-ದ-ನ ಅವ-ರು ಗೌಡ ಅವ-ರಿ-ಗೆ ನೆರ-ವು ನೀಡಿ-ದ್ದಾ-ರೆ.
(ಇನ್ಫೋ ವಾ-ರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications