ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನದಿ ದಾಟಲು ಎಮ್ಮೆ ಆಶ್ರಯಿಸಿ ಪ್ರಾಣ ತೆತ್ತ ವೃದ್ಧ
ಮಂಗಳೂರು : ಈಜು ಕಲಿತವರು, ನದಿಯನ್ನು ಈಜಿ ದಡ ಸೇರುತ್ತಾರೆ. ಈಜು ಬಾರದವರು, ಈಜುವ ಶಕ್ತಿ ಇಲ್ಲದವರು ದೋಣಿ, ತೆಪ್ಪದ ನೆರವು ಪಡೆಯುತ್ತಾರೆ. ಆದರೆ, ಮೂಡಿಬಿದರೆ ಸಮೀಪದ ಮಾರೂರು ಗ್ರಾಮದ ನಿವಾಸಿ 55 ವರ್ಷದ ಗ್ರೋಗೋರಿ ಡಿಸೋಜಾ ಎಂಬುವವರು ಎಮ್ಮೆಯ ಬೆನ್ನ ಮೇಲೇರಿ ಫಲ್ಗುಣಿ ನದಿಯನ್ನು ದಾಟುವ ಸಾಹಸ ಮಾಡಿದರು.
ಈ ಸಾಹಸದಲ್ಲಿ ಎಮ್ಮೆಯ ಮೇಲಿನಿಂದ ನದಿಗೆ ಬಿದ್ದು, ತಮ್ಮ ಪ್ರಾಣವನ್ನೇ ತೆತ್ತರು. ಮೂಡಿ ಬಿದರೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments
Story first published: Wednesday, October 11, 2000, 5:30 [IST]