ರಾಜ್ ವಾನ-ಪ್ರ-ಸ್ಥ-ಕ್ಕೆ ಸುಸ-ಮ-ಯ- ಶಿವ-ಲಿಂ-ಗೇ-ಶ್ವ-ರಕುಮಾ-ರೇಂ-ದ್ರ ಸ್ವಾ-ಮೀ-ಜಿ
ಬೆ-ಳ-ಗಾ-ವಿ : - ನಗ-ರ-ದ-ಲ್ಲಿ ನಡೆ-ಯು-ತ್ತಿ-ರು-ವ ಕರ್ನಾ-ಟ-ಕ ಕಾರ್ಯ-ನಿ-ರ-ತ ಪತ್ರ-ಕ-ರ್ತ-ರ 23ನೇ ಸಮ್ಮೇ-ಳ-ನ-ದ ಮೊದ-ಲ ದಿನ ಕೇಳಿ-ಬಂ-ದ ಮಾತು-ಗ-ಳು, ಹರಿ-ದ ಆ-ಶ್ವಾ-ಸ-ನೆ-ಗ-ಳು ಇಂತಿ-ವೆ :
- ಡಾ. ರಾಜ್-ಕು-ಮಾ-ರ್ಗೆ ಹೇಗೂ 72 ವರ್ಷ. 80 ದಿನ-ಗ-ಳಿಂ-ದ ಅವ-ರು ಕಾಡಿ-ನಲ್ಲಿ-ದ್ದಾ-ರೆ. ವಾ-ನ-ಪ್ರ-ಸ್ಥ-ಕ್ಕೆ ಇದು ಸುಸ-ಮ-ಯ. ಮೇಲಾ-ಗಿ ಅವ-ರು ದೈವ-ಭ-ಕ್ತ-ರು. ಈ ಅವ-ಕಾ-ಶ-ವ-ನ್ನು ಉತ್ತ-ಮ-ವಾ-ಗಿ ಬಳ-ಸಿ-ಕೊಂ-ಡು ದೇವ-ರ ಧ್ಯಾನ ಮಾಡ-ಲಿ. ರಾಜ್ -ಅಪಹ-ರ-ಣ-ವಾ-ದ ನಂತ-ರ ಭವಿ-ಷ್ಯ-ಕಾ-ರ-ರು ಬಾಯಿ ಮುಚ್ಚಿ-ದ್ದಾ-ರೆ. ಆತ್ಮ-ತೃ-ಪ್ತಿ ಇಲ್ಲ-ದ ಭವಿ-ಷ್ಯ ಭವಿ-ಷ್ಯ-ವೇ ಅಲ್ಲ. ರಾಜ್ ಖಂಡಿ-ತ ಬಿಡು--ಗ-ಡೆ-ಯಾ-ಗು-ತ್ತಾ-ರೆಂ-ಬು-ದು ಭವಿ-ಷ್ಯ ಅಲ್ಲ, ಅನು-ಭಾ-ವ- ಸಾವ-ಳ-ಗಿ ಸಿದ್ಧ ಸಂಸ್ಥಾ-ನ-ದ ಶಿವ-ಲಿಂ-ಗೇ-ಶ್ವ-ರ ಕು-ಮಾ-ರೇಂ-ದ್ರ ಸ್ವಾಮೀ-ಜಿ.
- ರಾಜ್ ಅಪ-ಹ-ರ-ಣ-ದ ಪ್ರಸ್ತಾ-ಪ ಮಾಡಿ-ದ ಪಿ.ಜಿ.ಆರ್. ಸಿಂ-ಧ್ಯ, ತಾವೂ ಮಾಜಿ ಗೃಹ ಸಚಿ-ವ-ರಾ-ದ್ದ-ರಿಂ-ದ ರಾಜ್ ಅಪ-ಹ-ರ-ಣ-ದ ನೈತಿ-ಕ ಹೊಣೆ ತಮ-ಗೂ ಇದೆ ಎಂದ-ರು. ಸರ್ಕಾ-ರ ವೀರ-ಪ್ಪ-ನ್-ಗೆ ಬೆಣ್ಣೆ-ಹ-ಚ್ಚು-ವು-ದ-ರ ಜೊತೆ-ಗೆ ಕಂಕು-ಳ-ಲ್ಲಿ ದೊಣ್ಣೆ ಇದೆ ಎಂಬು-ದ-ನ್ನೂ ನಿರೂ-ಪಿ-ಸ-ಲಿ ಎಂದರು.
- ಬೆ-ಳ-ಗಾ-ವಿ ಮಹಾ-ಪೌ--ರ ಶಿವಾ-ಜಿ ರಾವ್ ಸುಂಟ-ಕ-ರ ಸಮ್ಮೇ-ಳ-ನ-ದ ಮುಖ್ಯ ಅ-ತಿ-ಥಿ. ಸಮಾ-ರಂ-ಭ-ದ-ಲ್ಲಿ ಅವ-ರು ಮರಾ-ಠಿ-ಯ-ಲ್ಲೇ ಮಾ-ತ-ನಾ-ಡ-ಲು ಶುರು-ವಿ-ಟ್ಟಾ-ಗ, ಎಲ್ಲೋ ಸಣ್ಣ-ದಾ-ಗಿ ಕನ್ನ-ಡ...ಕನ್ನ-ಡ ಎಂಬ ಕೂಗು ಕೇಳಿ ಬಂತು. ಆದ-ರೂ ಅವ-ರ ಮಾತು ಮರಾ-ಠಿ-ಯ-ಲ್ಲೇ ಮುಂದು-ವ-ರೆ-ಯಿ-ತು. ವೇದಿ-ಕೆ-ಯಿಂ-ದ ಇಳಿ-ದ ನಂತ-ರ ಅವ-ರು ಕನ್ನ-ಡ-ದ-ಲ್ಲೇ ಮಾತ-ನಾ-ಡು-ತ್ತಿ-ದ್ದ-ರು. ನೋಡಿ-ದಿ-ರಾ ಕನ್ನ-ಡ ನೆಲ-ದ ಮಹಾ ಪೌರ-ರ ಭಾಷಾ ಪ್ರೇಮ- !
- ಬೆಳ-ಗಾ-ವಿ ಜಿಲ್ಲೆ-ಯ-ಲ್ಲಿ ಪತ್ರಿ-ಕಾ ಭವ-ನ ನಿರ್ಮಿ-ಸ-ಲು ನಿವೇ-ಶ-ನ-ಕ್ಕಾ-ಗಿ 4 ಲಕ್ಷ ರುಪಾ-ಯಿ ನೀಡು-ವು-ದಾ-ಗಿ ಮಹಾ-ಪೌ-ರ ಶಿವಾ-ಜಿ ರಾವ್ ಸಿಂಟ-ಕ-ರ -ಭ-ರ-ವ-ಸೆ ಕೊಟ್ಟ--ರು. ಈ ನಿವೇ-ಶ-ನ-ದ-ಲ್ಲಿ ಕಟ್ಟ-ಡ ನಿರ್ಮಿ-ಸ-ಲು ತಲಾ 2 ಲಕ್ಷ ರುಪಾ-ಯಿ ಮಂಜೂ-ರು ಮಾಡು-ವು-ದಾ-ಗಿ ಕಾ-ಡಾ ಅದ್ಯಕ್ಷ ಪ್ರಕಾ-ಶ್ ಹುಕ್ಕೇ-ರಿ ಹಾಗೂ ಜಿಲ್ಲಾ ಪಂಚಾ-ಯ್ತಿ ಅಧ್ಯ-ಕ್ಷೆ ಲಲಿ-ತಾ ಚೌಗು-ಲಾ ಪ್ರಕ-ಟಿ-ಸಿ-ದ-ರು.
- ಕಾರ್ಯ-ಕ್ರ-ಮ-ದ-ಲ್ಲಿ ಸಚಿ-ವ-ರಾ-ದ ಡಿ.ಬಿ.ಇನಾಂ-ದಾ-ರ್, ವೀರ-ಕು-ಮಾ-ರ ಪಾಟೀ-ಲ್, ಉಮೇ-ಶ ಕತ್ತಿ ಹಾಗೂ ಶಾಸ-ಕ ರಮೇ-ಶ್ ಕುಡ-ಚಿ ಭಾಗ-ವ-ಹಿ-ಸಿ-ದ್ದ-ರು.
(ಇನ್ಫೋ ವಾರ್ತೆ)
ಮುಖಪುಟ / ರಾಜ್ ಅಪಹರಣ
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications