Get Updates
Get notified of breaking news, exclusive insights, and must-see stories!

ರಾ-ಜ್‌ ಬಿಡು-ಗ-ಡೆ: ರಾಷ್ಟ್ರ-ಪ-ತಿ-ಗ-ಳ-ಲ್ಲಿ ಆತಂ-ಕ ತೋಡಿ-ಕೊ-ಳ್ಳ-ಲು ಗಣ್ಯ-ರ- ನಿಯೋ-ಗ

ಬೆಂಗ-ಳೂ-ರು : -ರಾ-ಜ್‌-ಕು-ಮಾ-ರ್‌ ಅವ-ರ-ನ್ನು ವೀರ-ಪ್ಪ-ನ್‌ ಸೆರೆಯಿಂ-ದ ಬಿಡಿ-ಸು-ವಂ-ತೆ ರಾಷ್ಟ್ರ-ಪ-ತಿ-ಗ-ಳಿ-ಗೆ ಮನ-ವಿ ಸಲ್ಲಿ-ಸ-ಲು ಕನ್ನ-ಡ ಚಿತ್ರೋ-ದ್ಯ-ಮ ನಿರ್ಧ-ರಿ-ಸಿ-ದೆ.

ಸರ್ವ ಧರ್ಮ-ಗ-ಳ ಮುಖಂ-ಡ-ರು, ವಿವಿ-ಧ ಕ್ಷೇತ್ರ-ಗ-ಳ ಗ-ಣ್ಯ-ರು ಹಾಗೂ ರಾಜ್‌ ಕು-ಟುಂ-ಬ-ದ ಸದ-ಸ್ಯ-ರು ಸೇರಿ-ದಂ-ತೆ ಚಿ-ತ್ರೋ-ದ್ಯ-ಮ-ದ ಪ್ರಮು-ಖ-ರ ನಿಯೋ-ಗ ದೆಹ-ಲಿ-ಗೆ ತೆರ-ಳಿ ರಾಜ್‌ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವ ಬಗೆ-ಗೆ ತಮ್ಮ ಆತಂ-ಕ-ವ-ನ್ನು ರಾಷ್ಟ್ರ-ಪ-ತಿ-ಗ-ಳಲ್ಲಿ ತೋಡಿ-ಕೊ-ಳ್ಳ-ಲಿ--ದೆ. ಪ್ರಸ್ತು-ತ ಆಸ್ಪ-ತ್ರೆ-ಯ-ಲ್ಲಿ-ರು-ವ- ಪ್ರಧಾ-ನಿ-ಗ-ಳು ಗುಣ-ಮು-ಖ-ರಾ-ಗಿ ದೆಹ-ಲಿ-ಗೆ ಹಿಂ-ತಿ-ರು-ಗಿ-ದ ನಂತ-ರ, 500 ಸದ-ಸ್ಯ-ರ ನಿಯೋ-ಗ ದೆಹ-ಲಿ-ಗೆ ತೆರ-ಳು-ವುದು ಎಂದು ಕರ್ನಾ-ಟ-ಕ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ-ಯ ಅಧ್ಯ-ಕ್ಷ ಕೆ.ಸಿ.ಎನ್‌. ಚಂದ್ರ-ಶೇ-ಖ-ರ್‌ ತಿಳಿ-ಸಿ-ದ್ದಾ-ರೆ.

ಸುಪ್ರಿಂ-ಕೋ-ರ್ಟ್‌ ವಿಚಾ-ರ-ಣೆ-ಯಿಂ-ದ ಟಾಡಾ ಬಂದಿ-ಗ-ಳ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವು-ದರಿಂದ ರಾಜ್‌ ಬಿಡು-ಗ-ಡೆ-ಯೂ ಮುಂ-ದ-ಕ್ಕೆ ಹೋಗು-ತ್ತಿ-ರು-ವ ವಿ-ಷ-ಯ-ದ ಬಗೆ-ಗೆ ರಾಷ್ಟ್ರ-ಪ-ತಿ-ಗ-ಳ ಗ-ಮ-ನ-ವ-ನ್ನು ಸೆಳೆ-ಯ-ಲಾ-ಗು-ವು-ದು ಹಾಗೂ ಪರ್ಯಾ-ಯ ಮಾರ್ಗ ಸೂಚಿ-ಸು-ವಂ-ತೆ ಅವ-ರ-ಲ್ಲಿ ಮನ-ವಿ ಮಾಡ-ಲಾ-ಗು-ವು-ದು ಎಂದು ಚಂ-ದ್ರ-ಶೇ-ಖ-ರ್‌ ಹೇಳಿ-ದ-ರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+