ಎರ-ಡು ವರ್ಷಗ-ಳ ಕೋರ್ಸಿಗೆ ಅರ್ಹತೆ
ವಿಜ್ಞಾನ ಮತ್ತು ಗಣಿತ ಅಥವ ಕಂಪ್ಯೂಟರ್ ವಿಜ್ಞಾನ ವಿಷ-ಯ-ಗ-ಳ-ಲ್ಲಿ ಶೇ 55 ಅಂಕ ಪಡೆದ ಪದ-ವೀ-ಧ-ರ-ರು ಈ ಕೋರ್ಸಿಗೆ ಪ್ರವೇಶ ಪರೀಕ್ಷೆ ಬರೆಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಾದರೆ ಶೇ 50 ಅಂಕಗಳಿದ್ದರೆ ಸಾಕು. ಎರಡು ವರ್ಷಗಳಲ್ಲಿ ನಾಲ್ಕು ಸೆಮಿಸ್ಟರ್ಗಳಿರುತ್ತವೆ. ಕಂಪ್ಯೂಟರ್ ನೆಟ್ವರ್ಕ್, ಡೇಟಾ ಕಮ್ಯೂನಿಕೇಷನ್ಸ್ , ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಬಹು ಮಾಧ್ಯಮ(ಮಲ್ಟಿ ಮೀಡಿಯಾ), ಸಿಸ್ಟಂ ಅಡ್ಮಿನಿಸ್ಟ್ರೇಷನ್ ಮತ್ತು ಇಂಟರ್ನೆಟ್ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ನಾಲ್ಕನೇ ಸೆಮಿಸ್ಟರ್ನಲ್ಲಿ ಯಾವುದಾದರೂ ಉತ್ತಮ ಐಟಿ ಕಂಪೆನಿಯಲ್ಲಿ ವಿದ್ಯಾರ್ಥಿಗಳು ಯೋಜನಾ ವರದಿ (ಪ್ರೊಜೆಕ್ಟ್) ತಯಾರಿಸಬೇಕು.
ಇನ್ಫ್ರ್ಮೇಷನ್ ಸಿಸ್ಟಮ್ಸ್ಗೆ ಸಂಬಂಧಿಸಿದ ಪ್ರಯೋಗಾಲಯವನ್ನು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗಿದೆ. ಕೋರ್ಸಿಗೆ ಒಟ್ಟು 40 ಮಂದಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುವುದು.
ಎಂ.ಎಸ್. ಜಿಯೋ ಇನ್ಫೋರ್ಮಾಟಿಕ್ಸ್ ಕೋರ್ಸನ್ನು ಮೂರು ಸೆಮಿಸ್ಟರ್ಗಳಲ್ಲಿ ವಿದ್ಯಾರ್ಥಿಗಳು ಪೂರೈಸುತ್ತಾರೆ. ಸಾಗರ ಭೂಗರ್ಭ ವಿಜ್ಞಾನ ವಿಭಾಗದಿಂದ ಆರಂಭಿಸಲ್ಪಟ್ಟ ಈ ಕೋರ್ಸ್ಗಾಗಿ ಪ್ರಯೋಗಾಲಯ ಸ್ಥಾಪಿಸಲು ಇಸ್ರೋ (ISRO) 22 ಲಕ್ಷ ರೂಪಾಯಿ ಅನುದಾನ ನೀಡಿದೆ. ಉಪನ್ಯಾಸ ಮತ್ತು ಅಧ್ಯಯನಕ್ಕಾಗಿ ಯುಜಿಸಿ ಆರ್ಥಿಕ ನೆರವು ನೀಡಿದೆ. ಈ ಕೋರ್ಸ್ ವಿವಿಯ ಉಪಕುಲಪತಿ ಎಸ್. ಗೋಪಾಲ್ ಮತ್ತು ಇಸ್ರೋದ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಪ್ರಯತ್ನವಾಗಿ ಆರಂಭವಾಗುತ್ತಿದೆ.
ಕೋರ್ಸ್ ಹೀಗಿರುತ್ತದೆ : ಮೊದಲೆರಡು ಸೆಮಿಸ್ಟರ್ಗಳಲ್ಲಿ ದೂರ ಸಂವೇದಿ ಕುರಿತ ಪಠ್ಯ, ಭೂ ವಿಜ್ಞಾನಮಾಹಿತಿ ಪದ್ಧತಿ, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ಸ್, ಇನ್ಫರ್ಮೇಷನ್ ಸುಪರ್ ಹೈವೇ, ಡಿಜಿಟಲ್ ಕ್ಯಾಟಗರಿ, ಮತ್ತು ಫೋಟೋಗ್ರಾಮೆಟ್ರಿ, ಸ್ಯಾಟಲೈಟ್ ಓಷನೋಗ್ರಫಿ, ವೆಬ್ ಟೆಕ್ನಾಲಜಿ ಯಂತಹ ವಿಷಯಗಳಿರುತ್ತವೆ. ಉಳಿದಂತೆ ಭೂವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಕಲಿಕೆಯಿರುತ್ತದೆ. ಮೂರನೇ ಸೆಮಿಸ್ಟರ್ನಲ್ಲಿ ಯಾವುದಾದರೂ ಆರ್ ಆ್ಯಂಡ್ಟಿ ಪ್ರಯೋಗಾಲಯದಲ್ಲಿ ಅಥವಾ ಇದಕ್ಕೆ ಸಂಬಂಧಿಸಿದ ಉತ್ತಮ ಸಂಸ್ಥೆಯಲ್ಲಿ 32 ವಾರಗಳ ಅವಧಿಯಾಳಗೆ ವಿದ್ಯಾರ್ಥಿಯು, ಯೋಜನಾ ವರದಿಯನ್ನು ತಯಾರಿಸಬೇಕು. ಇಂಜಿನಿಯರಿಂಗ್ ಪದವೀಧರರು, ಅಥವಾ ಭೌತಶಾಸ್ತ್ರ, ಪ್ರಾಕೃತಿಕ ವಿಜ್ಞಾನ, ಕೃಷಿ ಮತ್ತು ಅರಣ್ಯ ವಿಜ್ಞಾನ ವಿಷಯಗಳಲ್ಲಿ ಕನಿಷ್ಟ 50 ಶೇ ಕಡಾ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಕೋರ್ಸಿ ಗೆ ಅರ್ಹರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಾದರೆ, ಶೇ. 40 ಅಂಕಗಳು ಸಾಕು. ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ. ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 50ರಷ್ಟು ಮೀಸಲಾತಿ ಇದೆ. ಒಟ್ಟು 8 ವಿದ್ಯಾರ್ಥಿಗಳನ್ನು ಕೋರ್ಸಿಗೆ ತೆಗೆದುಕೊಳ್ಳಲಾಗುವುದು.
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications