ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂ-ರಿ-ನ ಪ್ರಸಿ--ದ್ಧ ವೈಣಿ-ಕ ಪ್ರೊ. ವಿಶ್ವೇ-ಶ್ವ-ರ-ನ್‌ ಅವ-ರಿ-ಗೆ ಗುಂ-ಟೂ-ರಿ-ನ-ಲ್ಲಿ ಸನ್ಮಾ-ನ

By Staff
|
Google Oneindia Kannada News

ಗುಂಟೂ-ರು: ಪ್ರಸಿ-ದ್ಧ ವೈಣಿ-ಕ ಮೈಸೂ-ರಿ-ನ ಪ್ರೊ. ಆರ್‌. ವಿಶ್ವೇ-ಶ್ವ-ರ-ನ್‌ ಅವ-ರ- ಸಂಗೀ-ತ ಕ್ಷೇತ್ರ-ದ-ಲ್ಲಿ-ನ ಸಾಧ-ನೆ-ಗಾ-ಗಿ ಆಂಧ್ರ ಪ್ರದೇ-ಶ-ದ ಗುಂಟೂ-ರಿ-ನ ನಾಗಾ-ರ್ಜು-ನ ಸಾಂಸ್ಕೃ-ತಿ-ಕ ಕೇಂದ್ರ-ವು ಇತ್ತೀ-ಚೆ-ಗೆ ಅವ-ರ-ನ್ನು ಸನ್ಮಾ-ನಿ-ಸಿತು.

ವೈಣಿ-ಕ ವಿದ್ವಾಂ-ಸ ದಿವಂ-ಗ-ತ ಈಮ-ನಿ ಶಂಕ-ರ ಶಾ-ಸ್ತ್ರಿ ಅವ-ರ ಜಯಂ-ತಿ-ಯ ಅಂಗ-ವಾ-ಗಿ ಏ-ರ್ಪ-ಡಿ-ಸಿ-ದ್ದ ಸಮಾ-ರಂ-ಭ-ದ-ಲ್ಲಿ ವಿಶ್ವೇ-ಶ್ವ-ರ-ನ್‌ ಅವ-ರ-ನ್ನು -ಸ-ನ್ಮಾ-ನಿ-ಸ-ಲಾ-ಯಿ-ತು. ಸರ್ಕಾ-ರಿ ಸಂಗೀ-ತ ಕಾಲೇ-ಜಿ-ನ ಪ್ರಾಂಶು-ಪಾ-ಲ-ರಾ-ದ ರಂಗ-ನಾ-ಯ-ಕ-ಮ್ಮ ಅವ-ರು, ಈಮ-ನಿ ಶಂಕ-ರ ಶಾಸ್ತ್ರಿ ಹಾಗೂ ವಿಶ್ವೇ-ಶ್ವ-ರ-ನ್‌ ಅವ-ರ ವಿಶಿ-ಷ್ಟ- ವೀಣಾ ಪ್ರತಿ--ಭೆ-ಯ-ನ್ನು ಕೊಂಡಾ-ಡಿ-ದ-ರು.

ಸನ್ಮಾ-ನ ಸ್ವೀಕ-ರಿ-ಸಿ--ದ ವಿಶ್ವೇ-ಶ್ವ-ರ-ನ್‌ ಅವ-ರು, ವೀಣಾ ಕಚೇ-ರಿ ನೀಡಿ ಶೋತೃ-ಗ-ಳ-ನ್ನು -ಮಂ-ತ್ರ ಮುಗ್ಧ-ರ-ನ್ನಾ-ಗಿ-ಸಿ-ದ-ರು. ನಾಗಾ-ರ್ಜು-ನ ಸಾಂಸ್ಕೃ-ತಿ-ಕ ಕೇಂದ್ರ-ದ ಅಧ್ಯ-ಕ್ಷ , ನಿವೃ-ತ್ತ ಕುಲ-ಪ-ತಿ ಡಾ. ಕೆ.ಆರ್‌.ಆರ್‌. ರಾವ್‌ ಸಮಾ-ರಂ-ಭ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ-ರು. ಚೆನ್ನೈ-ನ ಕೃಷ್ಣ ಗಾನ ಸಭಾ ಇತ್ತೀ-ಚೆ-ಗೆ ವಿಶ್ವೇ-ಶ್ವ-ರ-ನ್‌ ಅವ-ರಿ-ಗೆ ಸಂಗೀ-ತ ಚೂಡಾ-ಮ-ಣಿ ಪ್ರಶ-ಸ್ತಿ ನೀಡಿ ಗೌರವಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X