ನೋಡು ಬಾ ನಮ್ಮೂ-ರ : ಸ್ವಚ್ಛ-ತಾ ಗ್ರಾಮ ಮಂಚ-ನ-ಬೆ-ಲೆ-
ಚಿಕ್ಕ-ಬ-ಳ್ಳಾ-ಪು-ರ: -ತಾ-ಲ್ಲೂ-ಕಿ-ನ ಮಂಚ-ನ-ಬೆ-ಲೆ ಗ್ರಾಮ-ವ-ನ್ನು ರಾಜ್ಯ-ದ-ಲ್ಲಿ ಮೊದ-ಲ ಬಾರಿ-ಗೆ ಸ್ವಚ್ಛ-ತಾ- ಗ್ರಾ-ಮ-ವ-ನ್ನಾ-ಗಿ ಆ-ಯ್ಕೆ ಮಾಡ-ಲಾ-ಗಿ-ದೆ ಎಂದು ಕೋಲಾ-ರ ಜಿಲ್ಲಾ ಉ-ಸ್ತು-ವಾ-ರಿ ಸಚಿ-ವ ವಿ. ಮುನಿ-ಯ-ಪ್ಪ ಹೇಳಿ--ದ್ದಾ-ರೆ.
ನಮ್ಮ ನಾಡು ನಮ್ಮ ನುಡಿ ಕಾರ್ಯ-ಕ್ರ-ಮ-ದನ್ವ-ಯ 20 ಲಕ್ಷ ರುಪಾ-ಯಿ -ವೆ-ಚ್ಚ-ದ-ಲ್ಲಿ -ಗ್ರಾ-ಮಾ-ಭಿ-ವೃ-ದ್ಧಿ ಕಾರ್ಯ-ಕ್ರ-ಮ ಕೈ ಗೊಳ್ಳ-ಲಾಗು-ವು-ದು ಎಂದು ಮುನಿ-ಯ-ಪ್ಪ ಹೇಳಿ-ದ-ರು.
ಎಲ್ಲಾ ಗ್ರಾಮ-ಗ-ಳ-ಲ್ಲಿ-ಯೂ ಚರಂ-ಡಿ ದುರ-ಸ್ತಿ , ಮನೆ-ಗೊಂ-ದು ಕಡ್ಡಾ-ಯ ಶೌಚಾ-ಲ-ಯ, ಕುಡಿ-ಯು-ವ ನೀರು ಮುಂತಾ-ದ ಸೌಲ-ಭ್ಯ-ಗ-ಳ-ನ್ನು ಕಲ್ಪಿ-ಸ-ಲಾ-ಗು-ವು-ದು. ಈ ಯೋಜ-ನೆ-ಯ-ನ್ನು ಅಕ್ಟೋ-ಬ-ರ್ 22 ರಂದು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಸಾಂಕೇ-ತಿ-ಕ-ವಾ-ಗಿ ಉದ್ಘಾ-ಟಿ-ಸು-ವ-ರು ಎಂದ-ರು.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications