ವೀರಪ್ಪನ್ ಬಿಡುಗಡೆಗೊಳಿಸಿದ ಗೋವಿಂ-ದ-ರಾಜ್ ಹೇಳಿದ್ದು ಏನು
ಬೆಂಗ-ಳೂ-ರು : -ರಾ-ಜ್ ಬಿಡು-ಗ-ಡೆ-ಗೆ ಬದ-ಲಾ-ಗಿ ಟಾಡಾ ಬಂದಿ-ಗ-ಳಾ-ಗಿ-ರು-ವ ತನ್ನ 121 ಸಹ-ಚ-ರ-ರ-ನ್ನು ಬಿಡು-ಗ-ಡೆ-ಗೊ-ಳಿ-ಸು-ವ -ಷ-ರ-ತ್ತಿ-ಗೆ ವೀರ-ಪ್ಪ-ನ್ ಅಂಟಿ-ಕೊಂ-ಡಿ-ದ್ದಾ-ನೆ ಎಂದು ಸೋಮ-ವಾ-ರ ಸಂಜೆ ವೀರ-ಪ್ಪ-ನ್ ಸೆರೆ-ಯಿಂ-ದ ಬಿಡು-ಗ-ಡೆ-ಯಾ--ದ -ಎ-ಸ್.ಎ.ಗೋವಿಂ-ದ-ರಾ-ಜು ಹೇಳಿ-ದ್ದಾ-ರೆ.
ಮಂಗ-ಳ-ವಾ-ರ ಬೆಳಿ-ಗ್ಗೆ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ , ಗೃಹ-ಸ-ಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಅ-ವ-ರ-ನ್ನು ಭೇಟಿ-ಯಾದ ನಂತ-ರ ಗೋವಿಂ-ದ-ರಾ-ಜು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು. ಯಾವು-ದೇ ಹೊಸ ಷರ-ತ್ತು-ಗ-ಳ-ನ್ನು ವೀರ-ಪ್ಪ-ನ್ ಮಂಡಿ-ಸಿ-ಲ್ಲ ಎಂದು ಅವ-ರು ಸ್ಪಷ್ಟ-ಪ-ಡಿ-ಸಿ-ದ-ರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಗಪ್ಪ ತಾನಾಗೇ ಓಡಿ ಬಂದಿದ್ದಾನೆ. ಅಲ್ಲಿ ಆತ ಯಾರ ಮೇಲೂ ಹಲ್ಲೆ ಮಾಡಲಿಲ್ಲ. ನಾವೆಲ್ಲ ಮಲಗಿದ್ದಾಗ ಯಾರಿಗೂ ಹೇಳದೇ ಕೇಳದೇ ಕಂಬಿಕಿತ್ತ ಎಂದು ಅವರು ಹೇಳಿದರು. ಇದರಿಂದಾಗಿ ನಾಗಪ್ಪ ಓಡಿಬಂದ ಸಿದ್ಧಾಂತಕ್ಕೆ ಗೋವಿಂದರಾಜ್ ಮುದ್ರೆ ಬಿದ್ದಂತಾಗಿದೆ.
ರಕ್ತ-ದೊ-ತ್ತ-ಡ ಮೊದ-ಲಾ--ದ ಆರೋ-ಗ್ಯ-ದ ತೊಂದ-ರೆ-ಗ-ಳಿಂ-ದ ಬಳ-ಲು-ತ್ತಿ-ದ್ದ-ರಿಂ-ದ, ಬಿಡು-ಗ-ಡೆ-ಗೊ-ಳಿ-ಸು-ವಂ-ತೆ ವೀರ-ಪ್ಪ-ನ್ನನ್ನು ಕೇಳಿ-ಕೊಂ-ಡೆ, ಆತ ಬಿಡು-ಗ-ಡೆ ಮಾಡಿ-ದ ಎಂದು ಗೋವಿಂ-ದ-ರಾ-ಜು ಹೇಳಿ-ದ-ರು. ಕಳೆ-ದ 78 ದಿನ-ಗ-ಳಿಂ-ದ ವೀರ-ಪ್ಪ-ನ್-ನ ಒ-ತ್ತೆ-ಯಾ-ಳಾ-ಗಿ-ದ್ದ ಅವ-ರು ಸಾಕ-ಷ್ಟು ತೂಕ ಕಳೆ-ದು-ಕೊಂ-ಡು ಬಳ-ಲಿ-ದಂ-ತೆ ಕಂ-ಡು ಬಂದ-ರು. ರಾ-ಜ್-ಕು-ಮಾ-ರ್ ಆರೋಗ್ಯವಾ-ಗಿ-ದ್ದಾ-ರೆ, ವೀರ-ಪ್ಪ-ನ್ ಹಾಗೂ ಆತ-ನ ಸಂಗ-ಡಿ-ಗ-ರು ರಾಜ್-ರ-ನ್ನು ಗೌರ-ವ-ದಿಂ-ದ ನಡೆ-ಸಿ-ಕೊ-ಳ್ಳು-ತ್ತಿ-ದ್ದಾ-ರೆ ಎಂದು ಹೇಳಿ-ದ-ರು.
ಸುಮಾ-ರು 35 ಕ್ಕೂ ಹೆಚ್ಚು ಬಾರಿ ಅಡ-ಗು-ತಾ-ಣ-ಗ-ಳ-ನ್ನು ವೀರ-ಪ್ಪ-ನ್ ಬದ-ಲಿ-ಸಿ-ದ. ತಮಿ-ಳು ಉ-ಗ್ರ-ಗಾ-ಮಿ ಮಾರ-ನ್ ವೀರ-ಪ್ಪ-ನ್-ನ ಜೊತೆ-ಯ-ಲ್ಲಿ-ರು-ವು-ದ-ನ್ನು ದೃಢ-ಪ-ಡಿ-ಸಿ-ರು-ವ ಗೋವಿಂ-ದ-ರಾ-ಜು, ಮಾರ-ನ್ ಬಗೆ-ಗೆ ವೀರ-ಪ್ಪ-ನ್ ಗೌರ-ವ ಹೊಂದಿ-ದ್ದಾ--ನೆ ಎಂದರು. ಸು-ದ್ದಿ-ಗೋಷ್ಠಿ-ಯ-ಲ್ಲಿ ಗೋವಿಂ-ದ-ರಾ-ಜು ಅವ-ರೊಂ-ದಿ-ಗೆ ಹಾಜ-ರಿ-ದ್ದ ಶಿವ-ರಾ-ಜ್-ಕು-ಮಾ-ರ್, ವೀರ-ಪ್ಪ-ನ್ ವಿರು-ದ್ಧ-ದ ಕಮಾಂ-ಡೊ ಚಟು-ವ-ಟಿ-ಕೆ ನಡೆ-ಸು-ವು-ದ-ನ್ನು ವಿರೋ-ಧಿ-ಸಿ-ದ-ರು. ಅಪ್ಪಾ-ಜಿ-ಯ ಜೀವ--ದ ಬಗೆ-ಗೆ ರಿಸ್ಕ್ ತೆಗೆ-ದು-ಕೊಳ್ಳ-ಲು ತಾವು ಸಿದ್ಧ-ವಿ-ಲ್ಲ , -ಅ-ಪ್ಪಾ-ಜಿ-ಯ-ನ್ನು ಬಿಡಿ-ಸ-ಲು ಸರ್ಕಾ-ರ ವಿಫ-ಲ-ವಾ-ಗಿ-ದೆ ಎಂದು ತಾವು -ಎ-ಲ್ಲಿ-ಯೂ ಹೇಳಿ-ಲ್ಲ ಎಂದ-ರು.
(ಯುಎ-ನ್-ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ