-ಸು-ಪ್ರಿಂಕೋರ್ಟ್ ಕಲಾ-ಪ-ದ-ತ್ತ ತಿರು-ಗಿ-ರು-ವ ಕುತೂ-ಹ-ಲ-ದ ಕಣ್ಣು-ಗ-ಳು
ನ-ವ-ದೆ-ಹ-ಲಿ : -ಸ-ತ್ಯ-ಮಂ-ಗ-ಲಂ ಅರ-ಣ್ಯ, ಈರೋ-ಡ್, ಚೆನ್ನೈ-ಗ-ಳಿಂ-ದ ಕು-ತೂ-ಹ-ಲ-ದ ಕಣ್ಣು-ಗ-ಳೀ-ಗ ಸುಪ್ರಿಂ-ಕೋ-ರ್ಟ್-ನ-ತ್ತ ತಿರುಗಿ-ವೆ. ಟಾಡಾ ಬಂದಿ-ಗಳ ಕುರಿ-ತಾದ ವಿಚಾ-ರ-ಣೆ ಮಂಗ-ಳ-ವಾ-ರ- ನಡೆ-ಯ-ಲಿ-ದ್ದು, ಕೋರ್ಟ್ ಕಲಾ-ಪ-ದ ಫಲ-ಶ್ರು-ತಿ-ಯ-ನ್ನು --ನಾ-ಡಿ-ನ ಜನ-ತೆ ಕುತೂ-ಹ-ಲ-ದಿಂ-ದ ಎದು-ರು ನೋಡು-ತ್ತಿ-ದೆ.
ಟಾಡಾ ಬಂದಿ-ಗ-ಳ ಕುರಿ-ತ ಸುಪ್ರಿಂ-ಕೋರ್ಟ್ ವಿ-ಚಾ-ರ-ಣೆ-ಯ-ನ್ನು ಗಮ ನಿಸಿದ ನಂತ-ರ ರಾಜ್-ಕು-ಮಾ-ರ್ ಬಿಡು-ಗ-ಡೆ ಮಾಡ-ಲು ವೀರ-ಪ್ಪ-ನ್ ನಿರ್ಧ-ರಿ-ಸಿ-ರು-ವು-ದ-ರಿಂ-ದ, ಸು-ಪ್ರಿಂ-ಕೋ-ರ್ಟ್ ನಿಲು-ವು ರಾಜ್ ಬಿಡು-ಗ-ಡೆ-ಯ-ಲ್ಲಿ ನಿ-ರ್ಣಾ-ಯ-ಕ-ವಾಗ-ಬ-ಹು-ದೆ-ನ್ನು-ವ ಲೆಕ್ಕಾಚಾ-ರ-ಗ-ಳು ವ್ಯಾಪ-ಕವಾ-ಗು-ತ್ತಿ-ವೆ.
ಈ ನಡು-ವೆ ವೀರ-ಪ್ಪ-ನ್ ಬಂಧ-ನ-ಕ್ಕೆ ರೂಪಿ-ಸ-ಲಾ-ದ ಪರ್ಯಾಯ ಕಾರ್ಯ-ತಂ-ತ್ರ, ಆರ್ಕೇ-ಶ್ ವರ-ದಿ- ಹಾಗೂ ರಾಜ್ ಬಿಡು-ಗ-ಡೆ ವಿಳಂ-ಬ-ವಾ-ದ-ಲ್ಲಿ ಕ-ನ್ನ-ಡಿ-ಗ-ರು ಮತ್ತು ತಮಿ-ಳ-ರ ನಡು-ವೆ ಘರ್ಷ-ಣೆ ನಡೆ--ಯು-ವ ಭೀತಿ-ಗೆ ಸಮ-ರ್ಥ-ನೆ-ಗ-ಳ-ನ್ನು ಕರ್ನಾ-ಟ-ಕ ರಾಜ್ಯ ಸರ್ಕಾ-ರ ಮುಚ್ಚಿ-ದ ಲಕೋ-ಟೆ-ಯ-ಲ್ಲಿ ನ್ಯಾಯ-ಮೂ-ರ್ತಿ ಎಸ್.ಪಿ. ಭರೂ-ಚ ಅವ-ರ ಮನೆ-ಗೆ ತಲು-ಪಿ-ಸಿ-ದೆ. ವಿಚಾರ-ಣೆ-ಯ ಸಂದ-ರ್ಭ-ದ-ಲ್ಲಿ ಹಾಜ-ರಿ-ರ-ಲು ರಾಜ್ಯ-ದ ಕಾನೂ-ನು ಸಚಿ-ವ ಡಿ.ಬಿ. ಚಂದ್ರೇ-ಗೌಡ ಸೋಮ-ವಾ-ರ ರಾತ್ರಿ ದೆಹ-ಲಿಗೆ ಆಗ-ಮಿ-ಸಿ-ದ್ದಾ-ರೆ.
ಕೋರ್ಟಿ-ಗೆ ಹಾಜ-ರಾ-ಗ--ದ ನಾಗ-ಪ್ಪ : ವೀರ-ಪ್ಪ-ನ್ ಅಡ-ಗು-ತಾ-ಣ-ದಿಂ-ದ ತಪ್ಪಿ-ಸಿ-ಕೊಂ-ಡು ಬಂದಿ-ರು-ವ ನಾ-ಗ-ಪ್ಪ , ಸೋಮ-ವಾ-ರ -ನ್ಯಾ-ಯ-ಪೀ-ಠ-ದೆ-ದು-ರು ಹಾಜ-ರಾ-ಗ-ಲಿ-ಲ್ಲ . ನಾಗ-ಪ್ಪ-ನ-ವ-ರಿ-ಗೆ ಮತ್ತೊ-ಮ್ಮೆ ಖುದ್ದು ನೊಟೀ-ಸ್ ಜಾರಿ ಮಾಡು-ವಂ-ತೆ ಅರ್ಜಿ-ದಾ-ರ ಹೊ-ಟ್ಟೆ ಪಕ್ಷ-ದ ರಂಗ-ಸ್ವಾ-ಮಿ ಅವ-ರಿ-ಗೆ ಹೈಕೋ-ರ್ಟ್ ಆದೇ-ಶಿ-ಸಿ-ದೆ.
ಪೊಲೀ-ಸ್ ವಶ-ದ-ಲ್ಲಿ-ದ್ದ-ರೆ ನ್ಯಾಯ-ಪೀ-ಠ-ದ ಮುಂದೆ ನಾಗ-ಪ್ಪ-ನ-ವ-ರ-ನ್ನು ಹಾಜ-ರು-ಪ-ಡಿ-ಸು-ವಂ-ತೆ ಹೈಕೋ-ರ್ಟ್ ಪೊಲೀ-ಸ-ರಿ-ಗೆ ಆದೇ-ಶ ನೀಡಿ-ದ್ದ-ನ್ನು , ನಾಗ-ಪ್ಪ ಪೊಲೀ-ಸ್ ವಶ-ದ-ಲ್ಲಿ-ಲ್ಲ ಎಂದು ರಾಜ್ಯ ಪೊಲೀ-ಸ್ ಮಹಾ ನಿರ್ದೇ-ಶ-ಕ ಸಿ. ದಿನ-ಕ-ರ್ ಕೋರ್ಟ್-ಗೆ ಪ್ರಮಾ-ಣ ಪತ್ರ ಸಲ್ಲಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಇನ್ಫೋ ವಾರ್ತೆ)