ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರೀ-ಕೆ-ರೆ ತಾಲ್ಲೂ-ಕಿ-ನ-ಲ್ಲಿ ವಿಚಿ-ತ್ರ ಜಾನು-ವಾ-ರು ರೋಗ

By Staff
|
Google Oneindia Kannada News

ತರೀಕೆ-ರೆ :- ರಾಜ್ಯ-ದಲ್ಲಿ ಅ-ತ್ಯಂ-ತ ಕಡಿ-ಮೆ ಮಳೆ ಆಗಿ-ರು-ವ ತಾಲ್ಲೂ-ಕು-ಗ-ಳ-ಲ್ಲಿ ಒಂದಾ-ದ ತ-ರೀ-ಕೆ-ರೆ ತಾಲ್ಲೂ-ಕಿ-ನ ಇಟ್ಟಿ-ಗೆ ಗ್ರಾಮ-ದ-ಲ್ಲಿ ವಿಚಿ-ತ್ರ ಜಾನು-ವಾ-ರ ರೋಗ-ವೊಂ-ದು ಕಾಣಿ-ಸಿ-ಕೊಂ-ಡಿ-ದ್ದು, ತಜ್ಞ ವೈದ್ಯ-ರು-ಗ-ಳ ತಂಡ -ರೋಗ-ಪ-ತ್ತೆ-ಗೆ ಶ್ರಮಿ-ಸು-ತ್ತಿ-ದೆ.

ಬೆಂಗ-ಳೂ-ರಿ-ನ ಪ್ರಾಣಿ ಆರೋ-ಗ್ಯ ಮತ್ತು ಜೈವಿ-ಕ ಸಂಸ್ಥೆ-ಯ ಹಿರಿ-ಯ ವಿಜ್ಞಾ-ನಿ ಡಾ. ವೆಂಕ-ಟೇ-ಶ್‌ ಹಾಗೂ ಸಹಾ-ಯ-ಕ ನಿರ್ದೇ-ಶ-ಕ ಜೈಹೀ-ರ್‌ ಇತ್ತೀ-ಚೆ-ಗೆ ಗ್ರಾಮ-ಕ್ಕೆ ಭೇಟಿ ನೀಡಿ ಜಾನು-ವಾ-ರು-ಗ-ಳ-ನ್ನು ಪರೀ-ಕ್ಷಿ-ಸಿ-ದ-ರು. ಈ ಮೊದ-ಲು ಪಶು-ಪಾ-ಲ-ನಾ ಇಲಾ-ಖೆ -ಉ-ಪ ನಿರ್ದೇ-ಶ-ಕ ಡಾ. ಹುಚ್ಚ-ಯ್ಯ ಗ್ರಾಮ-ಕ್ಕೆ ಆಗ-ಮಿ-ಸಿ ರೋಗ ಪರೀ-ಕ್ಷೆ ನ-ಡೆ-ಸಿ-ದ್ದ-ರು.

-ರೋ-ಗ-ಪೀ-ಡಿ-ತ ಜಾನು-ವಾ-ರ-ಗ-ಳ ರಕ್ತ-ವ-ನ್ನು ಪರೀ-ಕ್ಷೆ-ಗಾಗಿ ಪ್ರಯೋ-ಗಾ-ಲ-ಯ-ಕ್ಕೆ ಕಳು-ಹಿ-ಸಿ-ದ್ದು , ಫಲಿ-ತಾಂ-ಶ ತಿಳಿ-ದ ಕೂಡ-ಲೇ ಸೂಕ್ತ ಉಪಚಾ-ರ ಕೈಗೊ-ಳ್ಳು-ವು-ದಾ-ಗಿ -ತ-ಜ್ಞ-ರ ತಂಡ ತಿಳಿ-ಸಿ-ದೆ. ಮುನ್ನೆ-ಚ್ಚ-ರಿ-ಕೆ ಕ್ರಮ-ವಾ-ಗಿ 750 ಕ್ಕೂ ಹೆಚ್ಚು ದನಕ-ರು-ಗ-ಳಿ-ಗೆ ಚಪ್ಪೆ-ರೋ-ಗ ಹಾಗೂ ಹುಚ್ಚು-ನಾ-ಯಿ ಕಡಿ-ತ-ದ ವಿರು-ದ್ಧ ಚು-ಚ್ಚು-ಮ-ದ್ದು ಹಾಕ-ಲಾ-ಗಿ-ದೆ ಎಂದು ಇಲಾ-ಖೆ-ಯ ಡಾ. ಎಂ.ಪಿ. ಮೋಹ-ನ್‌-ರಾ-ಯ್‌ ತಿಳಿ-ಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X