ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ-ದ ನೆರ-ವು ಕೋರ-ಲು ಇದು ಸಕಾ-ಲ : ಶ್ರೀನಿ-ವಾ-ಸ ಪ್ರಸಾ--ದ್‌

By Staff
|
Google Oneindia Kannada News

ಬೆಂಗ-ಳೂ-ರು : ರಾ-ಜ್‌ ಬಿಡು-ಗ-ಡೆ ಸಂಬಂ-ಧ ಕೇಂ-ದ್ರ-ದ ನೆರ-ವು ಕೋ-ರ-ಲು ಇದು ಸಕಾ-ಲ ಎಂದು ಕೇಂದ್ರ ಆಹಾ-ರ ಮತ್ತು ಗ್ರಾಹ-ಕ ವ್ಯವ-ಹಾ-ರ ಖಾತೆ ಸಚಿ-ವ ವಿ. ಶ್ರೀನಿ-ವಾ-ಸ ಪ್ರಸಾ-ದ್‌ -ಅ-ಭಿ-ಪ್ರಾ-ಯ ಪಟ್ಟಿ-ದ್ದಾ-ರೆ.

ಗೋಪಾ-ಲ್‌ ಅವ-ರ ನಾಲ್ಕ-ನೇ ಸಂಧಾ-ನ ಯಾತ್ರೆ ವಿಫ-ಲ-ವಾ-ಗಿ-ರು-ವ ಹಿನ್ನೆ-ಲೆ-ಯ-ಲ್ಲಿ ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ಸರ್ಕಾ-ರ-ಗ-ಳು ರಾಜ್‌ -ಬಿ-ಡು-ಗ-ಡೆ ಸಂಬಂ-ಧ ಅನು-ಸ-ರಿ-ಸು-ತ್ತಿ-ರು-ವ ಕಾರ್ಯ-ನೀ--ತಿ-ಯ-ನ್ನು ಬದ-ಲಿ-ಸಿ-ಕೊ-ಳ್ಳುವ ಸಂದ-ರ್ಭ ಒದ-ಗಿ-ದೆ, ಈ ಬಗೆ-ಗೆ ಮುಖ್ಯ-ಮಂ-ತ್ರಿ ಕೃಷ್ಣ ಅವ-ರೊಂ-ದಿ-ಗೆ ಚ-ರ್ಚಿ-ಸು-ವು-ದಾ-ಗಿ ಶನಿ-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಶ್ರೀನಿ-ವಾ-ಸ್‌ ಪ್ರಸಾ-ದ್‌ ಹೇಳಿ-ದ-ರು.

ಈವ-ರೆ-ಗೆ ಉಭ-ಯ ಸರ್ಕಾ-ರ-ಗ-ಳು ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ಸಂಬಂ-ಧ ಯಾವು-ದೇ ನೆರ-ವು ಕೋ-ರಿ-ಲ್ಲ ಎನ್ನು-ವು-ದ-ನ್ನು ಸ್ಪಷ್ಟ-ಪ-ಡಿ-ಸಿ-ದ ಸಚಿ-ವ-ರು, ರಾಜ್ಯ ಸರ್ಕಾ-ರ-ಗ-ಳು ಬಯ-ಸಿ-ದ-ಲ್ಲಿ ನೆರ-ವು ನೀಡ-ಲು ಕೇಂ-ದ್ರ ಸಿದ್ಧ-ವಿ-ದೆ ಎಂ-ದು ಪುನ-ರು-ಚ್ಚ-ರಿ-ಸಿ-ದ-ರು.

(-ಯು-ಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X