Get Updates
Get notified of breaking news, exclusive insights, and must-see stories!

ಶೀಘ್ರ-ದ-ಲ್ಲೇ ಕೃ-ಷ್ಣ - ಕರು-ಣಾ-ನಿ-ಧಿ ಭೇಟಿ, ಮುಂ-ದಿ-ನ ಹೆಜ್ಜೆ ನಿರ್ಧಾ-ರ

ಬೆಂ-ಗ-ಳೂ-ರು : ಉ-ಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳ ಚ-ರ್ಚೆ-ಯ ನಂತ-ರ ರಾಜ್‌ ಬಿಡು-ಗ-ಡೆ-ಯ ಬಗೆ-ಗಿನ ಮುಂದಿ-ನ ಹೆ-ಜ್ಜೆಯನ್ನು ನಿರ್ಣ-ಯಿ-ಸ-ಲಾ-ಗು-ವು-ದು ಎಂದು ಗೃಹ-ಸ-ಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಹೇಳಿ-ದ್ದಾ-ರೆ.

ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರೊಂ-ದಿ-ಗಿ-ನ -ಭೇ-ಟಿ-ಯ ಸಮ-ಯ ಇನ್ನೂ ನಿರ್ಣ-ಯ-ವಾ-ಗಿ-ಲ್ಲ ಎಂದು ಖ-ರ್ಗೆ ಹೇಳಿ-ದ-ರು. ವೀರ-ಪ್ಪ-ನ್‌ ಅಡ-ಗು-ತಾ-ಣ-ದಿಂ-ದ ನಾಗ-ಪ್ಪ ನ ಪರಾ-ರಿ ಹಾಗೂ ಗೋಪಾ-ಲ್‌ ಅವ-ರ ನಾಲ್ಕ-ನೇ ವಿಫ-ಲ ಸಂಧಾ-ನ ಯಾತ್ರೆ-ಯ ನಂತ-ರದ ಪರಿ-ಸ್ಥಿ-ತಿ--ಯ ಬಗೆ-ಗೆ ಶ-ನಿ-ವಾ-ರ ಸಂಜೆ ಉನ್ನ-ತ-ಮ-ಟ್ಟ--ದ ಸ-ಭೆ ನಡೆ-ಸಿ-ದ ನಂತ-ರ ಅವ-ರು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು. ಅ-ಕ್ಟೋ-ಬ-ರ್‌ 3 ರಂದು ಸರ್ವ-ಪ-ಕ್ಷ-ಗ-ಳ ಸಭೆ ನಡೆ-ಯು-ವು-ದು ಎಂದು ಖರ್ಗೆ ಹೇಳಿ-ದ-ರು.

-ಸಂ-ಧಾ-ನ-ಕಾ-ರ-ನ ಬದ-ಲಾ-ವ-ಣೆ, ಕೇಂದ್ರ-ದ ನೆರ-ವು ಕೋರಿ-ಕೆ ಸೇರಿ-ದಂ-ತೆ ಎಲ್ಲ ಪರ್ಯಾ-ಯ ಕಾರ್ಯಾ-ಚ-ರ-ಣೆ ಕುರಿ-ತು ಮುಖ್ಯ-ಮಂ-ತ್ರಿ-ಗ-ಳ ಸಭೆ-ಯ-ಲ್ಲಿ ಚರ್ಚಿ-ಸ-ಲಾ-ಗು-ವು-ದು ಎಂದು ಖರ್ಗೆ ಹೇಳಿ-ದ-ರು. ಗೋಪಾ-ಲ್‌-ರ-ನ್ನು ಮತ್ತೆ ಸಂಧಾ-ನ-ಕ್ಕೆ ಕಳಿ-ಸು-ವ ಬಗೆ-ಗೆ ಅವ-ರು ಒಲ-ವು ತೋರ-ಲಿ-ಲ್ಲ .

ನಾಗ-ಪ್ಪ ಸುಳ್ಳು ಹೇಳು-ತ್ತಿ-ದ್ದಾ-ರೆ ? : ವೀರ-ಪ್ಪ-ನ್‌ ಅಡ-ಗು-ತಾ-ಣ-ದಿಂ-ದ ತಪ್ಪಿ-ಸಿ-ಕೊಂ-ಡಿರು-ವ -ನಾ-ಗ-ಪ್ಪ-ನ ಹೇಳಿ-ಕೆ-ಯಲ್ಲಿರು-ವ ಸತ್ಯಾಂ-ಶ-ದ ಬಗೆ-ಗೆ ರಾಜ್ಯ ಪೊಲೀ-ಸ್‌ ಮಹಾ ನಿದೇ-ರ್-ಶ-ಕ ಸಿ. ದಿನ-ಕ-ರ್‌ ಸಂ-ದೇ-ಹ ವ್ಯಕ್ತ ಪಡಿ-ಸಿ-ದ್ದಾ-ರೆ. ಚೆನ್ನೈ-ನಿಂ-ದ ಬಂದಿ-ರು-ವ ವರ-ದಿ-ಗ-ಳೇ ಬೇರೆ, ನಾಗ-ಪ್ಪ ಹೇಳು-ತ್ತಿ-ರು-ವು-ದೇ ಬೇ-ರೆ, ಸತ್ಯಾಂ-ಶ-ದ ಬಗೆ-ಗೆ ಪರಿ-ಶೀ-ಲ-ನೆ ನಡೆ-ಸ-ಬೇ-ಕಾ-ಗಿ-ದೆ ಎಂದ-ರು.

ಮುಖ್ಯ-ಮಂ-ತ್ರಿ-ಗ-ಳಿಂ-ದ ಮಹ-ದೇ-ಶ್ವ-ರ-ನಿ-ಗೆ ಪೂಜೆ : ಮುಂಬ-ಯಿ-ಯಿಂ-ದ ರಾಜ್ಯ-ಕ್ಕೆ ಶನಿ-ವಾ-ರ ವಾಪ-ಸ್ಸಾ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ , ಮಲೈ ಮಹ-ದೇ-ಶ್ವ-ರಕ್ಕೆ ತೆರ-ಳಿ ಮಹ-ದೇ-ಶ್ವ-ರ-ನಿ-ಗೆ ಪೂಜೆ ಸಲ್ಲಿ-ಸಿ-ದ-ರು. ರಾಜ್‌ ಅಪ-ಹ-ರ-ಣ-ದ ನಂತ-ರ ಅವ-ರು ಮಹ--ದೇ-ಶ್ವ-ರ-ನಿ-ಗೆ ಪೂಜೆ ಸಲ್ಲಿ-ಸು-ತ್ತಿ-ರು-ವು-ದು ಇದು ಎರ-ಡ-ನೇ ಬಾರಿ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+