ಚು-ಕ್ಕಿ-ಗ-ಳಿ-ಲ್ಲ-ದ ನಾಡಿ-ನಾ-ಗ-ಸ-ದಲ್ಲಿ ದಸ-ರೆ-ಯ ಬೆಳ-ಕು-
ಕಡೂರಿನ ದಾರಿಯಲ್ಲಿ ಬಸ್ಸು ಭರ್ರೋ... ಎಂದು ಹೋಗುತ್ತಿದೆ. ತೆಂಗಿನ ಮರಗಳು ಒದ್ದೆ ಗರಿಗಳಿಂದ ಟಪ ಟಪನೆ ನೀರು ಹನಿಸುತ್ತಿರುವುದನ್ನು ಎವೆಯಿಕ್ಕದೇ ನೋಡುತ್ತಿದ್ದರೆ... ತಟ್ಟನೆ ಅಂಗವಿಕಲ ತೆಂಗಿನ ಮರಗಳ ಸಾಲುಗಳು ಎ-ದು-ರಾ-ಗುತ್ತವೆ. ಶಾಸ್ತ್ರಕ್ಕೆ ನಾಲ್ಕೈದು ತೆಂಗಿನ ಗರಿಗಳನ್ನಿಟ್ಟು ಉಳಿದೆಲ್ಲವನ್ನೂ ಕಡಿದು ಹಾಕಲಾಗಿದೆ. ಹಸಿರು ದ್ರಾಕ್ಷಿ ಚಪ್ಪರದ ಪಕ್ಕದಲ್ಲಿ ಬೋಳು ಬೋಳು ತೆಂಗಿನ ಮರಗಳು. ಅಲ್ಲಿನವರ ಕಾಡಿಸಿ, ಪೀಡಿಸಿ ಅರೆ ಬರೆ ಸುರಿದ ಮಳೆಗೆ ಈ ಸಾಲು ಸಾಲು ಅಂಗ ವಿಕಲ ಮರಗಳೆಂದರೆ ಅದೇ-ನು ಪ್ರೀತಿಯೋ...
ಗುಲ್ಬರ್ಗಾ ಜಿಲ್ಲೆ-ಯಲ್ಲಿ ಅಂದು ಉರಿಬಿಸಿಲಿಗೆ ಶಾಪ ಹಾಕಿದವರೆಲ್ಲಾ ಈಗ ಧುಮುಗುಟ್ಟುತ್ತಾ ಹನಿವ ಮಳೆಯ ಶಪಿಸುತ್ತಿದ್ದಾರೆ. ಅಲ್ಲಿ ಮಳೆಗೆ ಇಬ್ಬರು ಜೀವ ತೆತ್ತಿದ್ದಾರೆ. ಮಳೆ ಹೀಗೆ ಬಂದು, ಬರದೇ ಕಾಡಿಸುವುದು ನಿಂತಿಲ್ಲ . ಕರಾವಳಿಯಲ್ಲಿ ಮಳೆ ಇಲ್ಲದೇ ದಿನಗಳಾಯಿತು ಎಂದು ಗೊಣಗುತ್ತಿದ್ದವರು ಬುಧವಾರ ಸುರಿದ ಹಿತವಾದ ಮಳೆಯಲ್ಲಿ ನೆಂದಿದ್ದಾರೆ. ಜನ ಮಳೆಯಾಂದಿಗೆ ಏಗುವುದು ಹೇಗೆ ಎಂದು ಚಿಂತಿಸುತ್ತಾ, ಗತ್ಯಂತರವಿಲ್ಲದೇ ಏಗುತ್ತಾ ದಿನ ಕಳೆಯುತ್ತಿದ್ದಾರೆ. ಆ ದಿನಗಳೆಡೆಯಲ್ಲಿ ದಸರಾ ತೂರಿಕೊಂಡು ಬಂದಿದೆ. ಏನೂ ಆಗದವರಂತೆ .
ಬುಧ-ವಾ-ರ ಉತ್ತ-ರ ಒಳ-ನಾ-ಡಿ-ನ-ಲ್ಲಿ ಮಳೆ ಇಳಿ-ಮು-ಖ-ವಾ-ಗಿ-ದೆ. ಬೆ-ಳ್ತಂ-ಗ-ಡಿ, ಕುಂದಾ-ಪು-ರ, ತಾಳ-ಗು-ಪ್ಪ ಗಳ-ಲ್ಲಿ ತಲಾ 3 ಸೆಂಮೀ ಮಳೆ ಸುರಿ-ದಿ-ದೆ. ಕೊಲ್ಲೂ-ರು, ಸಿದ್ಧಾ-ಪು-ರ, ಪಣಂ-ಬೂ-ರು, ಉಡು-ಪಿ, ಕಾರ-ವಾ-ರ, ಹಾವೇ-ರಿ, ಶಿರಾ-ಳ-ಕೊ-ಪ್ಪ, ಶಿರ್ಸಿ, ಅಂಕೋ-ಲಾ, ಕುಮ-ಟಾ, ಮಂಕಿ, ಮಂಗಳೂ-ರು, ಯಲ್ಲಾ-ಪು-ರ, ಹೊನ್ನಾ-ವರ, ಸಂಕೇ-ಶ್ವ-ರ, ಚಿತ್ತಾ-ಪು-ರ, ರಾಣೆ-ಬೆ-ನ್ನೂ-ರು, ಶಿಕಾ-ರಿ-ಪು-ರ, ಕಮ್ಮ-ರ-ಡಿಗಳ-ಲ್ಲಿ ತಲಾ 1 ಸೆಂಮೀ ಮಳೆ-ಯಾ-ಗಿ-ದೆ.
ನಾಳೆ ನಾಡಿದ್ದೆಲ್ಲಾ ಬೆಂಗಳೂರಿನಲ್ಲಿ ರಾತ್ರಿ ಪಾಳ್ಯದಲ್ಲಿ ಮಳೆ ಕೆಲಸ ಮಾಡಬಹುದು ಅಂತ ಹವಾಮಾನ ಇಲಾಖೆ ಹೇಳಿದೆ. ಹಗಲೆಲ್ಲಾ ಉರಿ ಬಿಸಿಲ ತಡೆಯುವ ಮೋಡವಿರುತ್ತದೆ. ಕರಾವಳಿಯಲ್ಲಿ ಮಳೆ ಸುರಿಯುವುದು ಇದ್ದೇ ಇದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications