ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಶಾಂ-ತಿ-ಯು-ತ ಬಂದ್‌-ಗೆ ಬೆಂಬ-ಲ ಕೋರಿ ರಾಜ್‌ ಪುತ್ರ-ರಿಂ-ದ ಪ್ರವಾ-ಸ

By Staff
|
Google Oneindia Kannada News

ಬೆಂ-ಗ-ಳೂ-ರು : ಸೆಪ್ಟಂ-ಬ-ರ್‌ 28 ರ ಕರ್ನಾ-ಟ-ಕ ಬಂದ್‌-ಗೆ ಬೆಂಬ-ಲ ಕೋರಿ ರಾಜ್‌ ಅಭಿ-ಮಾ-ನಿ-ಗ-ಳು ಹಮ್ಮಿ-ಕೊಂ-ಡಿ-ರು-ವ -ಪ್ರ-ವಾ-ಸ ಕಾರ್ಯ-ದ-ಲ್ಲಿ ಚಿತ್ರ ಕಲಾ-ವಿ-ದ-ರೊಂ-ದಿ-ಗೆ ರಾಜ್‌ ಪುತ್ರ-ರಾ-ದ ಶಿವ-ರಾ-ಜ್‌, ರಾಘ-ವೇಂ-ದ್ರ ಹಾಗೂ ಪುನೀ-ತ್‌ ಭಾಗ-ವ-ಹಿ-ಸು-ವ-ರು.

ರಾಜ್‌ ಶೀಘ್ರ ಬಿಡು-ಗ-ಡೆ-ಗೆ ಒತ್ತಾ-ಯಿ-ಸಿ ಕರೆ ನೀಡಿ-ರು-ವ ಬಂದ್‌ ಯಶ-ಸ್ವಿ-ಯಾ-ಗ-ಲು ಜನ-ತೆ ಶಾಂತಿ-ಯು-ತ-ವಾ-ಗಿ ಸಹ-ಕ-ರಿ-ಸ-ಬೇ-ಕು ಎನ್ನು-ವ ಸಂದೇ-ಶ-ವ-ನ್ನು ಪ್ರ-ವಾ-ಸ ಕಾರ್ಯ-ಕ್ರ-ಮ-ದ-ಲ್ಲಿ ಜನ-ತೆ-ಗೆ ನೀಡ-ಲಾ-ಗು-ವು-ದು. ಪ್ರವಾ-ಸ-ದ-ಲ್ಲಿ ವಾಣಿ-ಜ್ಯ ಮಂಡ-ಳಿ ಅಧ್ಯ-ಕ್ಷ ಕೆ.ಸಿ.ಎನ್‌. ಚಂದ್ರ-ಶೇ-ಖ-ರ್‌, ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ. ಗೋವಿಂ-ದು, -ಉ-ದ್ಯ-ಮ-ದ ರಾಕ್‌-ಲೈ-ನ್‌ ವೆಂಕ-ಟೇ-ಶ್‌, ಶ-ಶಿ-ಕು-ಮಾ-ರ್‌, ಸುಂದ-ರ್‌-ರಾ-ಜ್‌, ಪ್ರಮೀ-ಳಾ ಜೋಷಾಯ್‌, ಕುಮಾ-ರ್‌ ಗೋವಿಂ-ದ್‌, ರಮೇ-ಶ್‌ ಭಟ್‌, ಜಯ-ಮಾ-ಲಾ, ಜಯಂ-ತಿ, ಉಮಾ-ಶ್ರೀ, ಅಭಿ-ನ-ಯ ಮುಂತಾ-ದ-ವ-ರು ಭಾಗ-ವ-ಹಿ-ಸು-ವ-ರು.

ಪ್ರವಾ-ಸ ಕಾರ್ಯ-ಕ್ರ-ಮ : ಸೆಪ್ಟಂ-ಬ-ರ್‌ 23 ರ ಶನಿ-ವಾ-ರ ಬೆಳಿ-ಗ್ಗೆ 11 ಕ್ಕೆ ಕುಣಿ-ಗ-ಲ್‌, ಮಧ್ಯಾ-ಹ್ನ 3 ಕ್ಕೆ -ನೆ-ಲ-ಮಂ-ಗ-ಲ. ಸೆಪ್ಟಂ-ಬ-ರ್‌ 24 ರ ಭಾನು-ವಾ-ರದಂದು ಮಂಡ್ಯ, ಸೆಪ್ಟಂ-ಬ-ರ್‌ 25 ರ ಸೋಮ-ವಾ-ರ ಬೆಳಿ-ಗ್ಗೆ 10.30 ಕ್ಕೆ ಮೈಸೂ-ರು, 26 ರ ಮಂಗ-ಳ-ವಾ-ರ ಹಾಸ-ನ ಮತ್ತು ಚಿಕ್ಕ-ಮ-ಗ-ಳೂ-ರು, 27 ರ ಬುಧ-ವಾ-ರ ದಾವ-ಣ-ಗೆ-ರೆ ಮತ್ತು ಚಿತ್ರ-ದು-ರ್ಗ.

ಬಂದ್‌ ಬೇಡ - ಖ-ರ್ಗೆ: ರಾಜ್‌ ಬಿಡು-ಗ-ಡೆ-ಯ ಬಗೆ-ಗೆ ಸಾಧ್ಯ-ವಿ-ರು-ವ ಎಲ್ಲಾ ಕ್ರಮ-ಗ-ಳ-ನ್ನೂ ಸರ್ಕಾ-ರ ಕೈಗೊಂ-ಡಿ-ರು-ವು-ದ-ರಿಂ-ದ ಹಾಗೂ ಬಂದ್‌ ಕರೆ-ಯಿ-ಂದ ಸಾರ್ವ-ಜ-ನಿ-ಕ ಶಾಂತಿ ಕದ-ಡು-ವ ಅಪಾ-ಯ ಇ-ರು-ವು-ದ-ರಿಂ-ದ ಸೆ. 28 ರ ಬಂದ್‌ ಕೈ ಬಿಡ-ಬೇ-ಕೆಂ-ದು ಗೃಹ ಸಚಿ-ವ ಮಲ್ಲಿ-ಕಾ-ಜು-ರ್-ನ ಖರ್ಗೆ ಶುಕ್ರ-ವಾ-ರ ಮನ-ವಿ ಮಾಡಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X