ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮೋತ್ಸವದ ಅಂಗವಾಗಿ ತಿರುಪತಿಯಲ್ಲಿ ಶ್ರೀವಾರಿ ಸೇವೆ

By Staff
|
Google Oneindia Kannada News

ತಿರುಪತಿ : ಸ್ವ ಇಚ್ಚೆಯಿಂದ ಸೇವೆ ಸಲ್ಲಿಸಲು ಬಯಸುವವರಿಗಾಗಿ ಅನುಕೂಲ ಕಲ್ಪಿಸಲು ಬರುವ ಬ್ರಹ್ಮೋತ್ಸವದಿಂದ ಶ್ರೀವಾರಿ ಸೇವೆಯನ್ನು ಆರಂಭಿಸಲು ತಿರುಮತ ತಿರುಪತಿ ಆಡಳಿತ ಮಂಡಳಿ ತೀರ್ಮಾನಿಸಿದೆ.

ಅನ್ನದಾನ ಪಾಕಶಾಲೆ, ವೈಕುಂಠ ಸಂಕೀರ್ಣ, ಮಾಹಿತಿ ಕೇಂದ್ರ, ಕಲ್ಯಾಣಕಟ್ಟೆ ಮತ್ತು ದೇವಾಲಯ ಗರ್ಭಗುಡಿ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಈ ಸೇವೆ ಸಲ್ಲಿಸಬಹುದಾಗಿದೆ.

ಬ್ರಹ್ಮೋತ್ಸವದ ಅಂಗವಾಗಿ ಪ್ರತಿದಿನ ಉಚಿತ ಆಹಾರ ಪೊಟ್ಟಣ ವಿತರಣೆ ಹಾಗೂ ಲಾಡು ವಿತರಣಾ ಕೇಂದ್ರಗಳನ್ನು ದಿನದ 24 ಗಂಟೆಗಳೂ ತೆರೆದಿರುವುದಾಗಿ ಕಾರ್ಯಕಾರಿ ಅಧಿಕಾರಿ ಪಿ. ಕೃಷ್ಣಯ್ಯ ಬುಧವಾರ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X