ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಶಂ-ಕಿ-ತ -ದಾ-ಳಿ-ಯ ಹಿನ್ನೆ-ಲೆ-ಯ-ಲ್ಲಿ ರಕ್ಷ-ಣೆ-ಗೆ ತಮಿ-ಳು ಸಂಘಂ ಮನ-ವಿ

By Staff
|
Google Oneindia Kannada News

ಬೆಂಗ-ಳೂ-ರು : ಕರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರಿ-ಗೆ ಸೂಕ್ತ ಪೊಲೀ-ಸ್‌ ರಕ್ಷ-ಣೆ ನೀಡ-ಬೇ-ಕೆಂ-ದು ಮಂ-ಗ-ಳ-ವಾ-ರ ಕರ್ನಾ-ಟ-ಕ -ತ-ಮಿ-ಳು ಸಂಘಂ, ರಾಜ್ಯ-ಪಾ-ಲೆ ವಿ.ಎಸ್‌. ರಮಾ-ದೇ-ವಿ-ಯ-ವ-ರಿ-ಗೆ ಮನ-ವಿ ಪತ್ರ ಸಲ್ಲಿ-ಸಿ-ದೆ.

ರಾಜ್‌ ಬಿಡು-ಗ-ಡೆ-ಯ ನಂತ-ರ ಕರ್ನಾ-ಟ-ಕ-ದ-ಲ್ಲಿ-ರು-ವ ತಮಿ-ಳ-ರ ಮೇಲೆ ಹಲ್ಲೆ ನಡೆ-ಯು-ವ ಶಂಕೆ- ಇರು-ವು-ದ-ರಿಂ-ದ ರಕ್ಷಣೆ-ಗಾ-ಗಿ ಮನ-ವಿ ಸಲ್ಲಿ-ಸ-ಲಾ-ಗಿ-ದೆ ಎಂದು ಸಂಘ-ಂನ ಅ-ಧ್ಯ-ಕ್ಷ ಆರ್‌.ಎಸ್‌. ಮಾರ-ನ್‌ ತಿಳಿ-ಸಿ-ದ್ದಾ-ರೆ. ರಾಜ್ಯ-ಪಾ-ಲ-ರಿ-ಗೆ ಸಲ್ಲಿ-ಸಿ-ದ ಮನ-ವಿ ಪತ್ರ-ವ-ನ್ನು ಅವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಬಿಡು-ಗ-ಡೆ ಮಾಡಿ-ದ-ರು.

ರಾಜ್‌ ಅಪ-ಹ-ರ-ಣ ಕನ್ನ-ಡಿ-ಗ-ರ-ಷ್ಟೇ ತಮಿ-ಳ-ರಿ-ಗೂ ನೋವ-ನ್ನುಂ-ಟು ಮಾಡಿ-ದೆ. ಅಪ-ಹ-ರ-ಣ-ವ-ನ್ನು ಖಂಡಿ-ಸಿ ರಾಜ್ಯಾದ್ಯಂ-ತ ತಮಿ-ಳ-ರು ರ್ಯಾಲಿ-ಗ-ಳ-ನ್ನು ನಡೆಸಿ-ದ್ದಾ-ರೆ ಎಂದು ಮಾರ-ನ್‌ ಹೇಳಿ-ದ-ರು. ಭಾಷಾ ಅಲ್ಪ-ಸಂ-ಖ್ಯಾ-ತ-ರಿ-ಗೆ ರಕ್ಷ-ಣೆ ನೀಡುವ ಕುರಿ-ತು ರಾಜ್ಯ-ಪಾ-ಲ-ರು ಭರ-ವ-ಸೆ ನೀಡಿ-ದ್ದಾ-ರೆ ಎಂದು ಅವ-ರು ಹೇಳಿ-ದ-ರು.

ಚಾಮ-ರಾ-ಜ-ನ-ಗ-ರ ಜಿಲ್ಲೆ-ಯೂ ಸೇರಿ-ದಂ-ತೆ, ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ರಾಜ್ಯ-ಗ-ಳ ಗಡಿ ಪ್ರದೇ-ಶ-ದ-ಲ್ಲಿ-ನ ಜನ-ತೆ ಕೆಲ-ವು ದಿನ-ಗ-ಳಿಂದ ಆತಂ-ಕ ಎದು-ರಿಸು-ತ್ತಿ-ದ್ದಾ-ರೆ. ರಾಜ್ಯ-ದ-ಲ್ಲಿ-ನ ತಮಿ-ಳ-ರು ರಾಜ್‌ ಬಿಡು-ಗ-ಡೆ ನಂತ-ರ ಧಾಳಿಗೆ ಗುರಿ-ಯಾ-ಗು-ವ ಆತಂ-ಕ-ವ-ನ್ನು ಎದು-ರಿ-ಸು-ತ್ತಿ--ರು-ವು-ದ-ರಿಂ-ದ, ರಾಜ್ಯ-ಪಾ-ಲೆ ರಮಾ-ದೇ-ವಿ ಅವ-ರು ಮಧ್ಯ-ಪ್ರ-ವೇ-ಶಿ-ಸಿ ತಮಿ-ಳ-ರಿ-ಗೆ ರಕ್ಷ-ಣೆ ಒದ-ಗಿ-ಸ-ಬೇ-ಕು ಎಂದು ಮನ-ವಿ ಪತ್ರ-ದ-ಲ್ಲಿ - ಒತ್ತಾ-ಯಿ-ಸ-ಲಾ-ಗಿ-ದೆ. ತಮಿ-ಳ-ರನ್ನು ಹೀಗ-ಳೆ-ವ ಹಾಗೂ ತಮಿ-ಳ-ರ ವಿರು-ದ್ಧ ಕನ್ನ-ಡಿ-ಗ-ರ-ನ್ನು ಎತ್ತಿ-ಕ-ಟ್ಟು-ವ ಧ್ವನಿ-ಸು-ರು-ಳಿ-ಯ ಬಗೆ-ಗೂ --ಮ-ನ-ವಿ ಪತ್ರ- ರಾಜ್ಯ-ಪಾ-ಲ-ರ ಗಮ-ನ-ವ-ನ್ನು ಸೆಳೆ-ದಿ-ದೆ.

ತಮಿ-ಳ-ರ ಮೇಲೆ ಹಲ್ಲೆ ನಡೆ-ಸು-ವ ಆತಂ-ಕವ-ನ್ನು ಸೃಷ್ಟಿ-ಸು-ತ್ತಿ-ರು-ವ ವ್ಯಕ್ತಿ--ಗ-ಳ-ನ್ನು ಬಂಧಿ-ಸ-ಲು ಹಾಗೂ ರಾಜ್ಯ-ದ-ಲ್ಲಿ -ಶಾಂ-ತಿ ಹಾಗೂ ಸೌ-ಹಾ-ರ್ದ-ತೆ-ಯಿಂ-ದ ಬದು-ಕು ನಡೆ-ಸ-ಲು ತಮಿ-ಳ-ರಿ-ಗೆ ಅವ-ಕಾ-ಶ ಮಾ-ಡಿ-ಕೊ-ಡ-ಬೇ-ಕೆಂ-ದು -ರಾ-ಜ್ಯ-ಪಾ-ಲ-ರ-ನ್ನು ಕೋರ-ಲಾ-ಗಿ-ದೆ. ರಾಜ್ಯಾ-ದ್ಯಂ-ತ ಇರು-ವ ತಮಿ-ಳ-ರಿ-ಗೆ ರಕ್ಷ-ಣೆ ನೀಡ-ಲು ಪಕ್ಕ-ದ ರಾ-ಜ್ಯ-ಗ-ಳಿಂ-ದ-ಲೂ ಹೆಚ್ಚಿ-ನ ಪೊಲೀ-ಸ್‌ ಪಡೆ ಪಡೆ-ಯು-ವಂ-ತೆ -ಸ-ರ್ಕಾ-ರ-ವ-ನ್ನು ಸಂಘಂ ಒತ್ತಾ-ಯಿ-ಸಿ-ದೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X