Get Updates
Get notified of breaking news, exclusive insights, and must-see stories!

ವಿವಿ ಉಪಕುಲಪತಿಗಳಿಗೆ ರಾಜ್ಯಪಾಲರ ಪತ್ರ

ಮಂಗಳೂರು : ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡಲು ಪ್ರೋತ್ಸಾಹಿಸುವಂತೆ ಸೂಚಿಸಿ ರಾಜ್ಯದ ಎಲ್ಲಾ ವಿವಿಗಳ ಉಪಕುಲಪತಿಗಳಿಗೆ ತಾವು ಪತ್ರ ಬರೆಯುವುದಾಗಿ ರಾಜ್ಯಪಾಲೆ ವಿ.ಎಸ್‌. ರಮಾದೇವಿ ಹೇಳಿದ್ದಾರೆ.

ಸಂಕಷ್ಟದ ಸಮಯದಲ್ಲಿ ರೆಡ್‌ ಕ್ರಾಸ್‌ ಸಂತ್ರಸ್ತರ ನೆರವಿಗೆ ಬರುತ್ತದೆ, ರಕ್ತದಾನವನ್ನು ಜನಾಂದೋಲನವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರಬೇಕು ಎಂದು ರಾಜ್ಯ-ಪಾ-ಲೆ ಹೇಳಿದರು. ಅವರು ಬುಧವಾರ ಮಂಗಳೂರಿನ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ ಅಥೆನಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಅಥೆನಾ ರೋಟರಿ ಬ್ಲಡ್‌ ಬ್ಯಾಂಕ್‌ ಉದ್ಘಾಟಿಸಿ ಮಾತನಾಡುತ್ತಿದ್ದ-ರು.

ರೆಡ್‌ ಕ್ರಾಸ್‌ ಸಂಸ್ಥೆ ಸಂಘಟಿತವಾಗಿ ಕೆಲಸ ಮಾಡುತ್ತಿದೆ, ಮಂಗಳೂರಿನಲ್ಲಿರುವ ಕೆಲವು ಉತ್ತಮ ಆಸ್ಪತ್ರೆಗಳಲ್ಲಿ ಅಲ್ಲಿಯ ವೈದ್ಯರು ಮತ್ತು ಆಡಳಿತ ವರ್ಗದವರು ಅನುಮತಿ ಕೊಟ್ಟರೆ ರೆಡ್‌ ಕ್ರಾಸ್‌, ಸ್ವಯಂ ಸೇವಕರ ಮೂಲಕ ರೋಗಿಗಳಿಗೆ ನೆರವಾಗುವ ಕಾರ್ಯವಿಧಾನವನ್ನು ರೂಪಿಸಬಹುದು ಎಂದು ರೆಡ್‌ ಕ್ರಾಸ್‌ ಸೊ-ಸೈಟಿಯ ಅಧ್ಯಕ್ಷರೂ ಆಗಿರುವ ರಮಾದೇವಿ ಸಲಹೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+