Get Updates
Get notified of breaking news, exclusive insights, and must-see stories!

ಹಾಸನದ ಗದ್ದೆಗಳಿಗೆ ಮಂಗಳೂರಿನಿಂದ ನೀರು

ಹಾಸನ : ನೇತ್ರಾವತಿ ನದಿಯ ಉಪನದಿಗಳಾದ ಕುಮಾರ ಧಾರಾ ಮತ್ತು ಕೆಂಪುಹೊಳೆ ನದಿಯನ್ನು ಹೇಮಾವತಿಗೆ ಜೋಡಿಸುವ ಯೋಜನೆಯ ಕುರಿತು ಚರ್ಚಿಸಲು ಮುಖ್ಯ ಮಂತ್ರಿ ಎಸ್‌. ಎಂ. ಕೃಷ್ಣ , ಆರು ಜಿಲ್ಲೆಗಳ ಶಾಸಕರ ಸಭೆ ಕರೆದಿದ್ದಾರೆ.

ಬುಧವಾರ ಹಾಸನ ಜನಸಂಪರ್ಕ ಸಭೆಯಲ್ಲಿ ಈ ವಿಷಯ ತಿಳಿಸಿದ ಹಾಸನ ಕ್ಷೇತ್ರದ ಸಂಸದ ಜಿ. ಪುಟ್ಟಸ್ವಾಮಿ ಗೌಡ, ಈ ಯೋಜನೆಯ ಮೂಲಕ ಹಾಸನ ಜಿಲ್ಲೆಯ ಕೃಷಿ ಭೂಮಿಗೆ ಸುಮಾರು 60 ಟಿ.ಎಂ.ಸಿ ನೀರು ಲಭಿಸಲಿದೆ. ಚಿತ್ರದುರ್ಗ, ತುಮಕೂರು, ಸೇರಿದಂತೆ ಒಟ್ಟು ಆರು ಜಿಲ್ಲೆಗಳಿಗೆ ನೀರಾವರಿ ಒದಗಿಸಬಹುದು ಎಂದ-ರು. ್ಫಯೋ-ಜ-ನೆ-ಯ ಬಗ್ಗೆ ಚರ್ಚಿಸಲು ಆರೂ ಜಿಲ್ಲೆಗಳ ಶಾಸಕರು ಮತ್ತು ಸಂಸದರ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆಸಲಾಗುವುದು ಎಂದು ಪುಟ್ಟ ಸ್ವಾಮಿ ಗೌಡ ಹೇಳಿದರು.

( ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+