ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಸು-ಪ್ರೀಂ-ಕೋ-ರ್ಟ್‌ ತೀರ್ಪಿ-ನವರೆ-ಗೆ ಕಾಯು-ತ್ತೇ-ವೆ : -ಸಾ.ರಾ.ಗೋವಿಂ-ದು

By Staff
|
Google Oneindia Kannada News

ಬೆಂಗಳೂ-ರು : -ಸು-ಪ್ರೀಂ-ಕೋ-ರ್ಟ್‌ ತೀ-ರ್ಪು ನೀಡಿದ ನಂತ-ರ, ಮುಂದಿನ ಹೆಜ್ಜೆ ಏನು ಎಂಬು-ದ-ನ್ನು ಯೋಚಿ-ಸು-ವು-ದಾ-ಗಿ ಅಖಿಲ ಕರ್ನಾ-ಟ-ಕ ರಾ-ಜ್‌-ಕು-ಮಾ-ರ್‌ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ.ಗೋವಿಂ-ದು -ಭಾ-ನು-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ.

ಶನಿ-ವಾ-ರ ರಾಜ್‌ ಅ-ಭಿ-ಮಾ-ನಿ-ಗ-ಳ ಸಂಘ ಸಭೆ ನಡೆ-ಸಿದ್ದು, ಆತು-ರ-ದ-ಲ್ಲಿ ಯಾವು-ದೇ ತೀರ್ಮಾ-ನ ಕೈಗೊ-ಳ್ಳ-ದಿ-ರ-ಲು ತೀರ್ಮಾ-ನಿ-ಸಿ-ದೆ. ಸುಪ್ರೀಂ-ಕೋರ್ಟು ಏನು ತೀರ್ಪು ಕೊಡುತ್ತ-ದೆ ಎಂಬು-ದ-ನ್ನು ಗಮನಿಸಿ, ನಂತ-ರ ಏನು ಮಾಡ-ಬೇ-ಕು ಎಂಬು-ದನ್ನು ನಿರ್ಧ-ರಿ-ಸಲಾ-ಗು-ವು-ದು. ಶಾಂತಿ ಮತ್ತು ಸುವ್ಯ-ವ-ಸ್ಥೆ-ಗೆ ಯಾವು-ದೇ ತೊಂದ-ರೆ-ಯಾ-ಗ-ದಂ-ತೆ ಸಹ-ಕ-ರಿ-ಸ-ಬೇ-ಕೆಂ-ದು ಅಭಿ-ಮಾ-ನಿ-ಗ-ಳ-ನ್ನು ಕೋರ-ಲಾ-ಗಿ-ದೆ. ರಾಜ್‌ ತ್ವರಿ-ತ ಬಿಡು--ಗ-ಡೆ ನಮ್ಮ ಉದ್ದೇ-ಶ ಎಂದು ಗೋವಿಂ-ದು ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X