ತ್ವರಿತ ಅಲರ್ಟ್ ಗಳಿಗಾಗಿ
For Daily Alerts
-ಸು-ಪ್ರೀಂ-ಕೋ-ರ್ಟ್ ತೀರ್ಪಿ-ನವರೆ-ಗೆ ಕಾಯು-ತ್ತೇ-ವೆ : -ಸಾ.ರಾ.ಗೋವಿಂ-ದು
ಬೆಂಗಳೂ-ರು : -ಸು-ಪ್ರೀಂ-ಕೋ-ರ್ಟ್ ತೀ-ರ್ಪು ನೀಡಿದ ನಂತ-ರ, ಮುಂದಿನ ಹೆಜ್ಜೆ ಏನು ಎಂಬು-ದ-ನ್ನು ಯೋಚಿ-ಸು-ವು-ದಾ-ಗಿ ಅಖಿಲ ಕರ್ನಾ-ಟ-ಕ ರಾ-ಜ್-ಕು-ಮಾ-ರ್ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ.ಗೋವಿಂ-ದು -ಭಾ-ನು-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ.
ಶನಿ-ವಾ-ರ ರಾಜ್ ಅ-ಭಿ-ಮಾ-ನಿ-ಗ-ಳ ಸಂಘ ಸಭೆ ನಡೆ-ಸಿದ್ದು, ಆತು-ರ-ದ-ಲ್ಲಿ ಯಾವು-ದೇ ತೀರ್ಮಾ-ನ ಕೈಗೊ-ಳ್ಳ-ದಿ-ರ-ಲು ತೀರ್ಮಾ-ನಿ-ಸಿ-ದೆ. ಸುಪ್ರೀಂ-ಕೋರ್ಟು ಏನು ತೀರ್ಪು ಕೊಡುತ್ತ-ದೆ ಎಂಬು-ದ-ನ್ನು ಗಮನಿಸಿ, ನಂತ-ರ ಏನು ಮಾಡ-ಬೇ-ಕು ಎಂಬು-ದನ್ನು ನಿರ್ಧ-ರಿ-ಸಲಾ-ಗು-ವು-ದು. ಶಾಂತಿ ಮತ್ತು ಸುವ್ಯ-ವ-ಸ್ಥೆ-ಗೆ ಯಾವು-ದೇ ತೊಂದ-ರೆ-ಯಾ-ಗ-ದಂ-ತೆ ಸಹ-ಕ-ರಿ-ಸ-ಬೇ-ಕೆಂ-ದು ಅಭಿ-ಮಾ-ನಿ-ಗ-ಳ-ನ್ನು ಕೋರ-ಲಾ-ಗಿ-ದೆ. ರಾಜ್ ತ್ವರಿ-ತ ಬಿಡು--ಗ-ಡೆ ನಮ್ಮ ಉದ್ದೇ-ಶ ಎಂದು ಗೋವಿಂ-ದು ಹೇಳಿ-ದ್ದಾ-ರೆ.
(ಇನ್ಫೋ ವಾರ್ತೆ)
Story first published: Sunday, September 10, 2000, 5:30 [IST]