Get Updates
Get notified of breaking news, exclusive insights, and must-see stories!

-ಬೆಂ-ಗ-ಳೂ-ರ-ಲ್ಲಿ ಕರು-ಣಾ-ನಿ-ಧಿ: -ಕೃ-ಷ್ಣ ಅ-ವ-ರೊಂ-ದಿ-ಗೆ ಸಮಾ-ಲೋ-ಚ-ನೆ

ಬೆಂಗ-ಳೂ-ರು : -ಮು-ಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಮತ್ತು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಅವ-ರ ಮಹ-ತ್ವ-ದ ಸಮಾ-ಲೋ-ಚ-ನೆ ಆರಂ-ಭ-ವಾ-ಗಿ-ದ್ದು, ಮಧ್ಯಾ-ಹ್ನ-ದ ಹೊತ್ತಿ-ಗೆ ಸಭೆ-ಯ ಫಲ-ಶ್ರು-ತಿ ಹೊರ-ಬೀ-ಳು-ವ ನಿರೀ-ಕ್ಷೆ-ಯಿ-ದೆ.

ಉಭ-ಯ ರಾಜ್ಯ-ಗ-ಳ ಉನ್ನ-ತ ಅಧಿ-ಕಾ-ರಿ-ಗ-ಳು ಸಭೆ-ಯ-ಲ್ಲಿ -ಭಾ-ಗ-ವ-ಹಿ-ಸಿ-ದ್ದಾ-ರೆ. ಟಾಡಾ ಬಂಧಿ-ಗ-ಳ ಬಿಡು-ಗ-ಡೆ-ಯಾ-ಗ-ದೆ ರಾಜ್‌ ಬಿಡು-ಗ-ಡೆ ಸಾಧ್ಯ-ವಿ---ಲ್ಲ-ವೆಂ-ದು ವೀರ-ಪ್ಪ-ನ್‌ ಸ್ಪಷ್ಟ-ವಾ-ಗಿ ಹೇಳಿ-ರು-ವು-ದ-ರಿಂ-ದ ಒತ್ತೆ-ಯಾ-ಳು-ಗ-ಳ ಬಿ-ಡಿ-ಸು-ವ ಮುಂದಿ-ನ ಕಾರ್ಯ-ತಂ-ತ್ರಗ-ಳ-ನ್ನು -ರೂ-ಪಿ-ಸು-ವ ಬಗ್ಗೆ ಸಭೆ ಚರ್ಚಿ-ಸು-ತ್ತಿ-ದೆ. ನಕ್ಕೀ-ರ-ನ್‌ ಗೋಪಾ-ಲ್‌ ಅವ-ರ-ನ್ನು ಪುನಃ ಸಂಧಾ-ನ-ಕ್ಕೆ ಕಳು-ಹಿ-ಸುವ ಕುರಿ-ತು ಸಭೆ ಗಂಭೀ-ರ-ವಾ-ಗಿ ಚಿಂತಿ-ಸು-ತ್ತಿ-ದೆ ಎಂದು ನಂಬಲ-ರ್ಹ ಮೂಲ-ಗ-ಳು ತಿಳಿ-ಸಿ-ವೆ.

ರಾಜ್‌ ಅಪಹ-ರ-ಣ ಪ್ರಕ-ರ-ಣ-ದ-ಲ್ಲಿ ಕರು-ಣಾ-ನಿ-ಧಿ ಬೆಂಗ-ಳೂ-ರಿ-ಗೆ ಆಗ-ಮಿ-ಸು-ತ್ತಿ-ರು-ವು-ದು ಇದೇ ಮೊದ-ಲು. ಈ ಮೊದ-ಲು ಪ್ರ-ತಿ ಬಾರಿ-ಯೂ ಸ-ಮಾ-ಲೋ-ಚ-ನೆ-ಗಾ-ಗಿ -ಕ-ರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಚೆನ್ನೈ-ಗೆ ತೆರ-ಳು-ತ್ತಿ-ದ್ದು--ದ-ನ್ನು ಇಲ್ಲಿ ಸ್ಮ-ರಿ-ಸ-ಬ-ಹು-ದಾ-ಗಿ-ದೆ.

(ಇನ್ಫೋ ವಾರ್ತೆ)

ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+